ಕೃಷಿಗೆ ಶರಣಗಾತಿ ಬದುಕು ಹತ್ತಿದ್ದು ಹತ್ತಿಯಿಂದ


Team Udayavani, Feb 20, 2017, 3:50 AM IST

sharanagati.jpg

ಬೇಸಾಯವನ್ನೇ ತನ್ನ ಜೀವನದ ಆಧಾರವಾಗಿ ಮಾಡಿಕೊಂಡು, ಕೃಷಿಯಲ್ಲಿ ವೈಜಾnನಿಕ ತಂತ್ರಜಾnನವನ್ನು ಅಳವಡಿಸಿಕೊಂಡು  ಹೊಸ ರೀತಿಯಲ್ಲಿ  ಬೆಳೆಯನ್ನು ಬೆಳೆಯುವ ಮೂಲಕ ಲಾಭವನ್ನು ಪಡೆಯುತ್ತಿದ್ದಾರೆ ಅಫ‌ಜಲಪುರ ತಾಲ್ಲೂಕಿನ ಚಿಣಮಗೇರಾ ಗ್ರಾಮದ ರೈತ ಶಿವಶರಣಪ್ಪ ತಳವಾರ.

ತಮ್ಮ 8 ಎಕರೆಯಲ್ಲಿ 4 ಎಕರೆ ಬಿ.ಟಿ ಹತ್ತಿ ಬೆಳೆಯನ್ನು, ಇನ್ನುಳಿದ 4 ಎಕರೆಯಲ್ಲಿ ಸೌತೆಕಾಯಿಯನ್ನು ಬೆಳೆದು ಲಾಭವನ್ನು ಪಡೆಯುತ್ತಿದ್ದಾರೆ. ವಿದ್ಯಾವಂತರಾದ ಇವರು ಸುಮಾರು ವರ್ಷಗಳಿಂದ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯವನ್ನು ಮಾಡುತ್ತಿದ್ದಾರೆ.

4 ಎಕರೆ ಭೂಮಿಯನ್ನು ಟ್ರ್ಯಾಕ್ಟರ್‌ಅನ್ನು ಬಳಸಿ ನೇಗಿಲನ್ನು ಹೊಡೆಸಬೇಕು. ನಂತರ ಬದುಗಳನ್ನು ಬಿಡಬೇಕು. ಎಕರೆಗೆ 2 ಪಾಕೆಟ್‌ನಂತೆ ಸುಮಾರು 8 ಪಾಕೆಟ್‌ ಬೀಜಗಳನ್ನು ಕೈಯಿಂದ 3 ಅಡಿ ಅಂತರದಲ್ಲಿ ಊರಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಗ್ರಿಪ್‌ ಅನ್ನು ಅಳವಡಿಸಿ ನೀರನ್ನು ಹಾಯಿಸಬೇಕು. 

ಸಮಯಕ್ಕೆ ತಕ್ಕಂತೆ ಗೊಬ್ಬರವನ್ನು ಹಾಕಬೇಕು. ಸಾವಯವ ಗೊಬ್ಬರವನ್ನು ಆಗಾಗ ಚೆಲ್ಲುತ್ತಿರಬೇಕು. ಸುಮಾರು 2 ತಿಂಗಳಲ್ಲಿ ಸಸಿ ಬೆಳೆದು ಗಿಡಗಳಾಗುತ್ತವೆ. ಹೂ ಬಿಡಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ಘನ ತ್ಯಾಜ್ಯವನ್ನು ಹಾಕಬೇಕು. ಗಿಡಗಳನ್ನು ಸರಿಯಾದ ರೀತಿಯಲ್ಲಿ ಬೇಲಿ ಹಾಕುವ ಮೂಲಕ ಕಾಯಬೇಕು. ಕಾಯಿಬಿಟ್ಟು ಒಡೆಯುವ ಹಂತಕ್ಕೆ ಬರುತ್ತವೆ. ಹತ್ತಿ ಪೂರ್ಣವಾಗಿ ಒಡೆದ ನಂತರ ಕೂಲಿಯವರ ಸಹಾಯದಿಂದ ಹತ್ತಿ ಬಿಡಿಸಿ ಮಾರಬೇಕು. ಇಷ್ಟೆಲ್ಲಾ ಮಾಡಿರುವ ಶಿವಶರಣಪ್ಪ ತಳವಾರ ಕೃಷಿ ಕಾರ್ಮಿಕರ ವೆಚ್ಚವನ್ನು ಸೌತೆಕಾಯಿ ಮಾರುವ ಮೂಲಕ  ಭರಿಸುತ್ತಿದ್ದಾರೆ. 

ಹತ್ತಿ ಕಾಯಿ ತೊಳೆಯಾಗಿ ಒಡೆಯಲು 2 ತಿಂಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಚೆನ್ನಾಗಿ ಒಡೆದ ನಂತರ ಕೂಲಿಯವರನ್ನು ಬಳಸಿ ಹತ್ತಿಯನ್ನು ಬಿಡಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಹತ್ತಿಗೆ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತದೆ. ಒಳ್ಳೆಯ ಲಾಭವನ್ನು  ತರುತ್ತದೆ. ಮಿಶ್ರ ಬೆಳೆಯಿಂದ ಇದರ ಖರ್ಚು ವೆಚ್ಚವನ್ನು  ಮಾಡಲಾಗುತ್ತದೆ.

ಬಂಡವಾಳ
 ಹತ್ತಿ ಬೆಳೆಯನ್ನು ಬೆಳೆಯಲು ಸುಮಾರು 1 ಲಕ್ಷದವರೆಗೆ ಖರ್ಚು. ಇನ್ನು ಬೆಳೆ ಮಾರುಕಟ್ಟೆಗೆ ಹೋಗುವವರೆಗೂ ಇಂತ ಖರ್ಚುಗಳು ಸುಮಾರು ಇವೆ. ಹತ್ತಿ ಬೆಳೆಯು 6 ತಿಂಗಳ ಬೆಳೆಯಾಗಿದ್ದು 4 ರಿಂದ 5 ಬಾರಿ ಮಾರುಕಟ್ಟೆಗೆ ಹೋಗುತ್ತದೆ. ಈಗಾಗಲೇ 3 ಬಾರಿ ಮಾರುಕಟ್ಟೆಗೆ ಹೋಗಿದ್ದು ಪ್ರತಿ ಬಾರಿಯೂ 1ಲಕ್ಷದವರೆಗೆ ಲಾಭವನ್ನು ತಂದುಕೊಟ್ಟಿದೆ ತಳವಾರರಿಗೆ. 

ಹತ್ತಿ ತೊಳೆಯನ್ನು ಬಿಡಿಸಿ ಮಾರಿದ ನಂತರದಲ್ಲಿ ಗಿಡಗಳ ಎಲೆ ಮತ್ತು ಚಿಗುರನ್ನು ಕತ್ತರಿಸಿ ನೀರನ್ನು ಹಾಯಿಸಬೇಕು.  ಗೊಬ್ಬರವನ್ನು ಹಾಕಬೇಕು. ಗಿಡಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಬೇಕು. ಪ್ರತಿ ಬಾರಿ ಇದೇ ರೀತಿಯಲ್ಲಿ ಮಾಡಿ ಬೆಳೆಯ ಲಾಭವನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ  ಶಿವಶರಣಪ್ಪ ತಳವಾರ. 

ಮಾಹಿತಿಗೆ– 9972897628. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.