ಆಕರ್ಷಿಸಿದ ಆಶುಚಿತ್ರ


Team Udayavani, Nov 30, 2018, 6:00 AM IST

9.jpg

ಮನಸ್ಸಿಗೆ ಮುದ ನೀಡುವ ದೃಶ್ಯ ಹಾಗೂ ಆಶು ಚಿತ್ರ ಕಾರ್ಯಕ್ರಮವನ್ನು ಆರ್ಟಿಸ್ಟ್ಸ್ ಫೋರಂ ಉಡುಪಿ ಇತ್ತೀಚೆಗೆ ಹಮ್ಮಿಕೊಂಡಿತ್ತು. ಕಲಾವಿದರಾದ ಗಣೇಶ್‌ ಸೋಮಯಾಜಿಯವರ ಜಲವರ್ಣ ಆಶು ಚಿತ್ರ ಪ್ರಾತ್ಯಕ್ಷಿಕೆಯ ಕ್ಷಣಗಳು ಅವಿಸ್ಮರಣೀಯ. ಸೋಮಯಾಜಿಯವರು ಜಲವರ್ಣದಲ್ಲಿ ನುರಿತವರಾಗಿದ್ದು, ಕರಾವಳಿಯ ಬದುಕನ್ನು, ಪ್ರಕೃತಿಚಿತ್ರವನ್ನು ತನ್ನದೇ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಉಡುಪಿಯ ಪುತ್ತೂರಿನ ಹೆರಿಟೇಜ್‌ ಹೌಸ್‌ ಕಲಾಪ್ರೇಮಿ ಕೃಷ್ಣಮೂರ್ತಿ ಭಟ್ಟರು ನಿರ್ಮಿಸಿದ ಮನೆ ಪುರಾತನ ಜೀವನ ಶೈಲಿಯನ್ನು ನೆನೆಪಿಸುತ್ತದೆ.ಅವರ ಸಂಗ್ರಹದ ವಸ್ತುಗಳು, ಅವುಗಳ ಜೋಡಣೆ ಮನಸನ್ನು ಮುದಗೊಳಿಸುತ್ತದೆ. ಆ ದೃಶ್ಯವನ್ನು ಸೋಮಯಾಜಿಯವರು ಜಲವರ್ಣದಲ್ಲಿ ಆಶುಚಿತ್ರ ಬಿಡಿಸಿದರು. ಯಥಾ ದೃಶ್ಯ ಚಿತ್ರಣಕ್ಕಾಗಿ ಒಂದು ಸ್ಥಳ ಆಯ್ಕೆ ಮಾಡಿದ ಸೋಮಯಾಜಿಯವರು ಅಸಂಗತ, ವಿಸ್ತೀರ್ಣವಾದ ಚಿತ್ರಣ ಮೂಡಿಸಿದರು. ನೇರ ದೃಷ್ಟಿಗೆ ಮುಂಭಾಗ ಮಾತ್ರ ಗೋಚರಿಸಿದರೂ ಮೂರೂ ಆಯಾಮಗಳಲ್ಲಿ ತೋರಲ್ಪಡುವ ಚಿತ್ರಣ ಮೂಡಿಬಂತು. ಇದು ಛಾಯಾ ಚಿತ್ರಣದಲ್ಲಿ ಸಾಧ್ಯವಾದರೂ ಆಶುಚಿತ್ರದಲ್ಲಿ ತೋರ್ಪಡಿಸಲು ಅಭ್ಯಾಸ, ಅನುಭವ ಬೇಕಾಗುತ್ತದೆ. ಯಥಾಚಿತ್ರ ರೂಪಣ (perspective) ಕೈಗತ ಆಗಿದ್ದಾಗಲೇ ಇಂತಹ ಚಿತ್ರಣಗಳು ಚೆನ್ನಾಗಿ ಮೂಡಿಬರಲು ಸಾಧ್ಯ. ಕಲೆಯಲ್ಲಿ ಹೊಸ ಹುಡುಕಾಟದ ಶೀರ್ಷಿಕೆಯಲ್ಲಿ ಅಮೂರ್ತ ಕಲೆಗಳು ರಾರಾಜಿಸುವ ಈ ಹಂತದಲ್ಲಿ- ಬಣ್ಣಗಳ ಮಿಶ್ರಣ, ಯೋಗ್ಯಬಣ್ಣಗಳ ಬಳಕೆಯಲ್ಲಿ ಸಿದ್ಧ ಹಸ್ತರಾದ ಮತ್ತು ಯಥಾ ಚಿತ್ರಣ ರೂಪಣದಲ್ಲಿ  ಜ್ಞಾನಹೊಂದಿದ ಸೋಮಯಾಜಿಯವರ ಆಶು ಚಿತ್ರ ಹೊಸಚಿಂತನೆಯತ್ತ ಕೊಂಡೊಯ್ಯಿತು.  

ಸಕು ಪಾಂಗಾಳ 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.