ಮನರಂಜಿಸಿದ ಭೀಷ್ಮಾರ್ಜುನ 


Team Udayavani, Feb 22, 2019, 12:30 AM IST

5.jpg

ಯಕ್ಷಮಿತ್ರರು (80) ಬಡಗಬೆಟ್ಟು ಆತ್ರಾಡಿ, ರೋಟರಿ ಕ್ಲಬ್‌ ಮಣಿಪಾಲ ಟೌನ್‌, ಓಂಕಾರ ಮಹಿಳಾ ಮಂಡಳಿ ಮತ್ತು ಕಬ್ಯಾಡಿ ಫ್ರೆಂಡ್ಸ್‌ ಇದರ ಜಂಟಿ ಆಶ್ರಯದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ ಕಬ್ಯಾಡಿ ದುರ್ಗಾಂಬಾಭವಾನಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ಸಂಧಾನ ವಿಫ‌ಲವಾಗಿ ಕೃಷ್ಣನಿಗೆ ಧುರವೀಳ್ಯವನ್ನಿತ್ತ ದುರ್ಯೋಧನನು ಯುದ್ಧ ಆರಂಭದ ಹಿಂದಿನ ದಿನದಂದು ಸೈನ್ಯದ ಸೇನಾಧಿಪತ್ಯವನ್ನು ಯಾರಿಗೆ ಕೊಡುವುದು ಎಂದು ಯೋಚಿಸಲು ಅರಸ ಬಿಡು ಚಿಂತೆಯ ನಾನಿದ್ದೇನೆ ಎಂದು ಭರವಸೆ ಕೊಡುತ್ತಾನೆ ಕರ್ಣ. ದುರ್ಯೋಧನನಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟರು,ಕರ್ಣನಾಗಿ ಸಂಯೋಜಕ ಆತ್ರಾಡಿ ವಿಶ್ವನಾಥ ನಾಯಕರು ಪಾತ್ರ ನಿರ್ವಹಿಸಿದರು.ಇಲ್ಲಿಂದ ತಾಳಮದ್ದಳೆ ಪ್ರಾರಂಭವಾಗುತ್ತದೆ. ಆಚಾರ್ಯ ಭೀಷ್ಮರಲ್ಲಿ ಮೊದಲು ಕೇಳಿ ನಂತರ ನಿರ್ಧರಿಸೋಣ ಎಂದು ಕರ್ಣನಲ್ಲಿ ಹೇಳಿ ಪಿತಾಮಹರ ಅಂತಃಪುರಕ್ಕೆ ಬರುತ್ತಾನೆ. ಭೀಷ್ಮರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಅವರದ್ದು ಪ್ರಬುದ್ಧ ಅರ್ಥದಾರಿಕೆ. ಕೌರವನಾಗಿ ಪೆರ್ಮುದೆ ಯವರೂ ದುರ್ಯೋಧನನ ಛಲವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದರು. ಕೃಷ್ಣನಾಗಿ ವಿ|ಹಿರಣ್ಯ ವೆಂಕಟೇಶ್‌ ಭಟ್ಟರ ಪಾತ್ರ ಪ್ರಸ್ತುತಿ ವಿದ್ವತೂ³ರ್ಣವಾಗಿತ್ತು.‌ ಭೀಷ್ಮರು ಕೆಲವೊಂದು ಪ್ರಶ್ನೆಗಳನ್ನು ಕೇಳಲು ಅದಕ್ಕೆ ತಕ್ಕ ಪರಿಹಾರದ ಉತ್ತರ ಕೃಷ್ಣನಿಂದ ದೊರಕುತ್ತದೆ.

ಅರ್ಜುನನಾಗಿ ಹವ್ಯಾಸಿ ಅರ್ಥಧಾರಿ ಸಚ್ಚಿದಾನಂದ ನಾಯಕ್‌ ಬೆಲ್ಪತ್ರೆಯವರ ಉತ್ತಮವಾದ ನಿರ್ವಹಣೆ. ಭೀಷ್ಮರನ್ನು ಈ ದಿನ ಗೆಲ್ಲುತ್ತೇನೆಂದು ಪ್ರತಿಜ್ಞೆಗೈದು ಪಿತಾಮಹ ಎನ್ನುವ ಭಾವನೆಗಿಂತಲೂ ಯುದ್ಧ ಬದ್ಧತೆಯೇ ಮುಖ್ಯವಾಗಿ ಅವರ ಧನುಸ್ಸು ಮುರಿಯುವಂತೆ ಮಾಡಿ ಯುದ್ಧದ ಪರಿಯನ್ನು ತೋರಿಸಿದ ರೀತಿ ಸೆಳೆಯಿತು. ಅಜೇರು ಕಾವ್ಯಶ್ರೀಯವರ ಭಾಗವತಿಕೆ, ಶ್ರೀಪತಿ ನಾಯಕ್‌ ಅಜೇರು ಇವರ ಮದ್ದಳೆ, ದಿವ್ಯಶ್ರೀ ಸುಬ್ರಹ್ಮಣ್ಯ ರಾವ್‌ ಇವರ ಚೆಂಡೆಯೊಂದಿಗಿನ ಹಿಮ್ಮೇಳವು ತಾಳಮದ್ದಳೆ ಮೇಳೈಸುವಿಕೆಗೆ ಕಾರಣವಾಯಿತು.

ಸಂಕರ್ಷಣ ಉಪಾಧ್ಯಾಯ 

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.