ಅಂಕಲ್‌, ನಿಮ್ಮನ್ನು ತಬ್ಕೊಳ್ಳಾ?


Team Udayavani, Feb 26, 2019, 12:30 AM IST

x-11.jpg

ಸೆಕ್ಯೂರಿಟಿ ಗಾರ್ಡ್‌ ಅಂದ್ರೆ, ಅದೇನೋ ಕನಿಷ್ಠ ಹುದ್ದೆ ಅಂತ ಅಂದಾಜಿಸಿ, ಮೂಗು ಮುರಿಯುವ ಮಂದಿಗೇನೂ ಕಡಿಮೆ ಇಲ್ಲ. ಆದರೆ, ಆತ ಎಂಥ ಗ್ರೇಟ್‌ ವ್ಯಕ್ತಿ ಅನ್ನೋದನ್ನು ಇತ್ತೀಚೆಗೆ ಪುಟ್ಟ ಮಗುವೊಂದು ಜಗತ್ತಿಗೆ ತೋರಿಸಿಕೊಟ್ಟಿತು! ಅದೊಂದು ಮಾಲ್‌. ಸೆಕ್ಯೂರಿಟಿ ತನ್ನ ಪಾಡಿಗೆ ತಾನು ಬಂದವರಿಗೆಲ್ಲ ಸೆಲ್ಯೂಟ್‌ ಹೊಡೆದು, ಡೋರ್‌ ತೆಗೆಯುತ್ತಾ ನಿಂತಿದ್ದ. ಅವನ ಬಳಿ 4 ವರುಷದ ಪುಟಾಣಿಯೊಂದು ಬಂದು ನಿಂತಿತು. ಅದಕ್ಕೂ ಅವನು ಸೆಲ್ಯೂಟ್‌ ಹೊಡೆದ. ತನ್ನ ಪಾಡಿಗೆ ತಾನು ಅತ್ತಿತ್ತ ನೋಡುತ್ತಾ, ಆತ ಡ್ನೂಟಿ ಮುಂದುವರಿಸಿದ್ದ. 10 ನಿಮಿಷ ಕಳೆಯಿತು… ಸೆಕ್ಯೂರಿಟಿ, ಯಾಕೋ ತನ್ನ ಕಾಲ ಕೆಳಗೆ ನೋಡಿದ. ಯಾರೋ ನಿಂತಿದ್ದಾರಲ್ಲ, ಅಂತನ್ನಿಸಿತು… ನೋಡಿದರೇ, ಅದೇ ಪುಟಾಣಿಯೇ ನಗುತ್ತಾ ನಿಂತಿತ್ತು. ಕರಿ ಕೋಟು ತೊಟ್ಟು, ಕತ್ತಿನಲ್ಲಿ ಬಂಗಾರದ ಚೈನು ತೊಟ್ಟಿದ್ದ ಸಿರಿವಂತ ಪುಟಾಣಿ, ಯಾಕೆ ತನ್ನನ್ನೇ ನೋಡುತ್ತಿದೆ ಅನ್ನೋದೇ ಈತನಿಗೆ ತಿಳಿಯದಾಯಿತು.

“ಏನ್‌ ಬೇಕು ಪುಟ್ಟಾ?’ ಅಂತ ಕೇಳಿದ, ಸೆಕ್ಯೂರಿಟಿ. ಆ ಮಗು ಮಾತೇ ಆಡಲಿಲ್ಲ. ನಗುತ್ತಲೇ ಇತ್ತು. “ಚಾಕ್ಲೆಟ್‌ ಬೇಕಾ? ಐಸ್‌ ಕ್ರೀಮ್‌ ತಿಂತೀಯಾ?’ ಎಂದು ಕೇಳಿ, ಪರ್ಸ್‌ ನೋಡಿಕೊಂಡ. ಪಾಪ, ಪರ್ಸ್‌ನಲ್ಲಿ ದುಡ್ಡೇ ಇದ್ದಿರಲಿಲ್ಲ! ಆಗ ಪುಟಾಣಿಯೇ ಮುಗ್ಧವಾಗಿ ಹೇಳಿತು… “ಅಂಕಲ್‌, ನನಗೆ ಏನೂ ಬೇಡ. ನೀವು ಗನ್‌ ಹಿಡಿದು, ನನ್ನ ಕಣ್ಣಿಗೆ ಹೀರೋ ಥರ ಕಾಣಿ¤ದ್ದೀರ. ನಿಮ್ಮ ನಗು ನಂಗೆ ತುಂಬಾ ಇಷ್ಟ ಆಯ್ತು. ಬೇಜಾರಿಲ್ಲ ಅಂದ್ರೆ, ನಾನು ನಿಮ್ಮನ್ನು ಅಪ್ಪಿಕೊಳ್ಳಾ?’. ಅಂದಹಾಗೆ, ಈ ಘಟನೆ ನಡೆದಿದ್ದು ಚೀನಾದ ಬೀಜಿಂಗ್‌ನ ಮಾಲ್‌ ಒಂದರಲ್ಲಿ.

ಟಾಪ್ ನ್ಯೂಸ್

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.