ಸಂಡೇ ಲಹರಿ


Team Udayavani, Oct 25, 2019, 4:53 AM IST

q-55

ಶುಕ್ರವಾರ ಬಂತೆಂದರೆ ಒಂದು ನಿಟ್ಟುಸಿರು ಬಿಟ್ಟಂತಾಗುತ್ತದೆ. ಶನಿವಾರ ಒಂದರ್ಧ ದಿನ ಹೋದರೆ ಮತ್ತೆ ಕಾಲೇಜಿನತ್ತ ಹೆಜ್ಜೆ ಹಾಕುವುದು ಸೋಮವಾರ.

ರವಿವಾರದಂದು ನನಗೆ ಸೂರ್ಯೋದಯವಾಗುವುದೇ ಹನ್ನೊಂದು ಗಂಟೆಯ ನಂತರ. ನಾನು ಸೂರ್ಯವಂಶದವಳು ಅಂದರೆ ತಪ್ಪಾಗಲಿಕ್ಕಿಲ್ಲ. ಅದಾಗಿ ಬಾತ್‌ ರೂಮ್‌ ಸಿಂಗಿಂಗ್‌ ಶೋನಿಂದ ನನ್ನ ದಿನ ಪ್ರಾರಂಭ. ತಿನ್ನುವ ವಿಷಯದಲ್ಲಿ ನಮ್ಮದು ಎತ್ತಿದ ಕೈ. ಬೆಳಗಿನ ಉಪಹಾರ ಹಾಗು ಮಧ್ಯಾಹ್ನದ ಊಟ ಏಕಕಾಲದಲ್ಲಾಗುತ್ತದೆ.

ಊಟದ ಬಳಿಕ ಕುಂಭಕರ್ಣನ ಸಿದ್ಧಾಂತವನ್ನು ಪಾಲಿಸುವ ನಾನು ಎರಡನೆಯ ಸುತ್ತಿನ ನಿದ್ರೆಗೆ ಜಾರುತ್ತೇನೆ. ಸಂಜೆ 5 ಗಂಟೆಗೆ ಎದ್ದು ಕಾಪಿ ಹೀರಿ ತಮ್ಮನೊಂದಿಗೆ ಜಗಳ ಮಾಡಿದ ಬಳಿಕ ನೆನಪಾಗುವುದು ಸೋಮವಾರಕ್ಕೆ ಬಾಕಿ ಇಟ್ಟಿರುವ ಹೋಂವರ್ಕ್‌ಗಳು. ತಮ್ಮನೊಂದಿಗೆ ಜಗಳವಾಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಆಗಲೇ ಹೋಮ್‌ವರ್ಕ್‌ ಮಾಡಬಹುದಿತ್ತಲ್ಲ ಎಂದು ಜ್ಞಾನೋದಯವಾಗುತ್ತದೆ. ತಿಳಿ ಸಂಜೆಯ ಹೊತ್ತಿಗೆ ಸೂರ್ಯ ಇಳಿಯುತ್ತಿದ್ದಂತೆ ಮನಸ್ಸಿನಲ್ಲಿ ಅದೇನೋ ದುಗುಡ ಸೋಮವಾರ ಬಂತೆಂದು!

ಮನೆಗೆಲಸದಲ್ಲಿ ಬಹಳ ಉದಾಸೀನಳಾಗುವ ನಾನು ಎಲ್ಲ ಕೆಲಸವನ್ನು ಅಮ್ಮನ್ನಿಂದಲೇ ಮಾಡಿಸುತ್ತೇನೆ ! ಇನ್ನೇನು, ಕೆಲವು ಗಂಟೆಗಳಲ್ಲಿ ಬೆಳಗಾಗಿ ಮತ್ತೆ ಕಾಲೇಜಿಗೆ ಬೇಗ ಎದ್ದು ಹೊರಡಬೇಕಲ್ಲ ಎಂದು ಯೋಚಿಸಿ ಮಲಗುತ್ತೇನೆ.

ಯಾರಾದರೂ ವಿಜ್ಞಾನಿಗಳು ಬಂದು ರಿಮೋಟ್‌ ಕಂಡು ಹಿಡಿದರೆ ಅದನ್ನು ಮೊದಲು ನಾನು ಖರೀದಿಸಿ ಸಂಡೇಯನ್ನು ಪ್ವಾಸ್‌ ಮಾಡಿ ಮಂಡೆ ಪ್ಲೇ ಆಗದಂತೆ ಮಾಡುತ್ತಿದ್ದೆ.

ವೈಷ್ಣವಿ ಜೆ. ರಾವ್‌
ಪ್ರಥಮ ಬಿ.ಎ, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.