ನಿನ್ನೊಂದಿಗೆ ಚಾಟ್‌ ಮಾಡುವಾಗಲೆಲ್ಲಾ ಹುಚ್ಚನಂತೆ ಆಡ್ತೀನಂತೆ..!


Team Udayavani, Feb 4, 2020, 4:16 AM IST

pro-14

ಎರಡೇ ಎರಡು ಡಾಟ್ಸ್‌ ನಿಂದ ಆರಂಭಗೊಳ್ಳುವ ಇಬ್ಬರ ಚಾಟಿಂಗ್‌, ಪೂರ್ಣ ವಿರಾಮ ಕಾಣದೆ ನಸುಕಿನ ಜಾವದವರೆಗೂ ಜಾಗರಣೆಯಿಂದಿರಿಸಿದ್ದ ರಾತ್ರಿಗಳೂ ಬಹಳಷ್ಟಿವೆ. ವ್ಯಾಟ್ಸಪ್‌ ಆಗಲಿ, ಮಾಮೂಲಿ ಟೆಕ್ಸ್ಟ್ ಆಗಲಿ ಎರಡೇ ಎರಡು ಡಾಟ್ಸ್‌

ಕಂಡರೆ ಸಾಕು, ಅದು ನೀನಲ್ಲದೇ ಬೇರ್ಯಾರೂ ಆಗಿರುತ್ತಿರಲಿಲ್ಲ. ನಿನ್ನೊಂದಿಗೆ ಮಾತಿಗಿಳಿದರೆ ಭೂಮಂಡಲವೇ ಅಲುಗಿದರೂ ಮೊಬೈಲ್‌ ಕೈ ಬಿಟ್ಟು ಕದಲುತ್ತಲಿರಲಿಲ್ಲ. ಮೆಸೇಜ್‌ ಮಾಡುತ್ತಾ ಕುಳಿತರೆ, ಪಕ್ಕದಲ್ಲಿ ಆನೆಯೇ ನಡೆದು ಹೋದರೂ ಗಮನ ಹರಿಸದೆ ನಿನ್ನೊಂದಿನ ಸಂಭಾಷಣೆಯೊಳಗಿನ ತಲ್ಲೀನನಾಗುತ್ತಿದ್ದೆ.

ಆ ಸಮಯದಲ್ಲಿ ಜೊತೆಗಿರುವವರು ಮಾತನಾಡಿಸಿದರೂ ಮುಖ ಕೊಟ್ಟು ಮಾತನಾಡದೆ, ಆಗೊಂದು ಹೀಗೊಂದು ಮಾತುಗಳನ್ನಾಡುತ್ತಾ, ಅವರಿಗೆ ನನ್ನನ್ನು ಮಾತನಾಡಿದ್ದೇ ತಪ್ಪಾಯ್ತಲ್ಲಾ ಎಂದು ಬೇಸರ ಪಟ್ಟುಕೊಳ್ಳುವಂತೆ ಮಾಡುತ್ತಿದ್ದೆ. ನಿನ್ನ ಜೊತೆಗಿನ ಚಾಟಿಂಗ್‌, ಸರಿಯಾದ ಸಮಯಕ್ಕೆ ಊಟವನ್ನು ಮಾಡಲು ಬಿಡುತ್ತಿರಲಿಲ್ಲ. ಹೈಸ್ಪೀಡ್‌ನ‌ಲ್ಲಿ ಟೈಪ್‌ ಮಾಡುತ್ತಾ ಒಬ್ಬನೇ ಏಕಾಂತಕ್ಕೆ ಜಾರಿ ಒಂದು ಮೂಲೆಯಿಡಿದು ನಗುತ್ತಾ, ಒಬ್ಬನೇ ಗುನುಗುತ್ತಾ ಮಾತನಾಡಿಕೊಳ್ಳುವುದನ್ನು ಕಂಡು ನನ್ನವರು ಗಮನಕ್ಕೆ ತಂದಾಗ, ನಕ್ಕು ಏನೂ ಗೊತ್ತಿಲ್ಲದವನಂತೆ ತಲೆ ಕೆರೆದುಕೊಂಡ ಸಂದರ್ಭವೂ ಉಂಟು. ಹೀಗೆ ನಿನ್ನೊಂದಿಗೆ ಚಾಟಿಂಗ್‌ ಮಾಡುವಾಗ ಒಂದು ರೀತಿಯ ಹುಚ್ಚನಂತೆ ಆಡುತ್ತಿದ್ದೆ. ಪ್ರತಿ ಸಂಭಾಷಣೆಯಲ್ಲೂ ಅವತರಿಸುವ ನಗು, ಅಳು, ಹರಟೆ, ಆಹ್ಲಾದ ಎಲ್ಲವೂ ಭಿನ್ನ ವಿಭಿನ್ನವಾಗಿರುತ್ತಿದ್ದವು.

ನನಗನ್ನಿಸುತ್ತೇ!! ನಿನಗೂ ಹೀಗೆ ಆಗುತ್ತಿರಬೇಕಲ್ಲಾ!? ಎಂದು. ಪ್ರೀತಿಯ ಜೇನ್ಹನಿಯನ್ನು ಸವಿದ ಪ್ರತಿಯೊಬ್ಬ ಪ್ರೇಮಿಗೂ ತನ್ನವಳೊಳಗೆ ಲೀನನಾದಾಗ ಹೀಗೆ ಆಗಿರಬೇಕಲ್ಲಾ!!? ನೋಡುಗರಿಗೆ ಇದೊಂದು ಹುಚ್ಚುತನವೆನಿಸಿದ್ದರೂ ಪ್ರೇಮದಲ್ಲಿ ಇದೊಂದು ಚೆಂದದ ಭಾವವೇ ಸರಿ!..

-ಯೋಗೇಶ್‌ ಮಲ್ಲೂರು

ಟಾಪ್ ನ್ಯೂಸ್

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.