ಕ್ರೀಡಾಲೋಕ ಸ್ತಬ್ಧ; ಕೋಟ್ಯಂತರ ರೂ. ನಷ್ಟ!


Team Udayavani, Mar 16, 2020, 7:15 AM IST

ಕ್ರೀಡಾಲೋಕ ಸ್ತಬ್ಧ; ಕೋಟ್ಯಂತರ ರೂ. ನಷ್ಟ!

ಕೊರೊನಾ ವೈರಸ್‌ನಿಂದಾಗಿ ವಿಶ್ವದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಇದಕ್ಕೆ ಕ್ರೀಡಾಲೋಕ ಕೂಡ ಹೊರತಾಗಿಲ್ಲ. ಭಾರತ ಸೇರಿದಂತೆ ವಿಶ್ವ ಮಟ್ಟದಲ್ಲಿ ಅದೆಷ್ಟೋ ಕ್ರೀಡೆಗಳು ಕೊರೊನಾದಿಂದಾಗಿ ನಿಂತು ಹೋಗಿವೆೆ. ವಿಶ್ವದಲ್ಲಿ ಸದ್ಯ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಬಹುಶಃ ಮಹಾಯುದ್ಧಗಳ ಕಾಲಾವಧಿ ಹೊರತುಪಡಿಸಿ ಕ್ರೀಡಾಲೋಕ ಸಂಪೂರ್ಣ ಸ್ತಬ್ಧಗೊಂಡದ್ದು ಇದೇ ಇರಬೇಕು. ಇದರಿಂದ ಕೋಟ್ಯಂತರ ರೂ. ನಷ್ಟವಾಗಿದೆ. ನಿಂತು ಹೋದ, ಮುಂದೂಡಲ್ಪಟ್ಟ ಪ್ರಮುಖ ಕ್ರೀಡಾಕೂಟಗಳ ವಿವರ ಇಲ್ಲಿದೆ.

ಕ್ರಿಕೆಟ್‌
– ಮಾ. 29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಸೇರಿದಂತೆ ಭಾರತದ ವಿವಿಧ ಕ್ರಿಕೆಟ್‌ ಕೂಟಗಳು ಮುಂದೂಡಿಕೆ. ಐಪಿಎಲ್‌ ಪೂರ್ಣ ರದ್ದಾದರೆ 3,500 ಕೋಟಿ ರೂ.ನಷ್ಟವಾಗುವ ಆತಂಕ.
– ಪಿಎಸ್‌ಎಲ್‌ ಹೊರತುಪಡಿಸಿ ಐಸಿಸಿ ಆಯೋಜನೆಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೂಟಗಳು ರದ್ದು.

ಟೆನಿಸ್‌
– ಮಾ. 3ರಿಂದ 7ರ ತನಕ ದುಬಾೖನಲ್ಲಿ ಆಯೋಜಿಸಲಾಗಿದ್ದ ಏಶ್ಯ-ಒಶಿಯಾನಿಯಾ ಗ್ರೂಪ್‌ ಟೆನಿಸ್‌ ಕೂಟ ಮುಂದೂಡಿಕೆ.

ಆ್ಯತ್ಲೆಟಿಕ್ಸ್‌
– ಮಾ. 13ರಿಂದ 15ರ ತನಕ ಚೀನದ ನಾಜಿಂಗ್‌ನಲ್ಲಿ ನಡೆಯಬೇಕಿದ್ದ ಆ್ಯತ್ಲೆಟಿಕ್ಸ್‌ ಮುಂದಿನ ವರ್ಷದ ವರೆಗೆ ಮುಂದೂಡಿಕೆ.
– ಫೆ. 12ರಿಂದ 13ರ ತನಕ ಹ್ಯಾಂಗ್‌ಝುನಲ್ಲಿ ನಡೆಯಬೇಕಿದ್ದ ಏಶ್ಯನ್‌ ಆ್ಯತ್ಲೆಟಿಕ್ಸ್‌ ಕೂಟ ಕೂಡ ರದ್ದು.

ಎಫ್1
– ಎ. 19ರಿಂದ ಶಾಂಘೈನಲ್ಲಿ ಆಯೋಜಿಸಲಾಗಿದ್ದ ಫಾರ್ಮುಲ 1 ಗ್ರ್ಯಾನ್‌ಪ್ರಿ ಕೂಟವನ್ನು ರದ್ದು ಮಾಡಲಾಗಿದೆ. ಮಾ. 21ರ ಫಾರ್ಮುಲ ಇ ಮೋಟಾರ್‌ ರೇಸ್‌ ಕೂಡ ರದ್ದಾಗಿದೆ.

ಬ್ಯಾಡ್ಮಿಂಟನ್‌
– ಫೆ. 1ರಿಂದ ಮಾ.2 5ರ ತನಕ ಚೀನದಲ್ಲಿ ನಡೆಯಬೇಕಿದ್ದ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಕೂಟ ಮುಂದೂಡಿಕೆ.
– ಎ. 21ರಿಂದ ಎ. 26 ತನಕ ಚೀನದ ವುಹಾನ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್‌ ಕೂಟ ರದ್ದುಗೊಂಡಿಲ್ಲವಾದರೂ ಕೂಟ ನಡೆಯುವುದು ಅನುಮಾನ.

ಬಾಕ್ಸಿಂಗ್‌
– ಮಾ. 3ರಿಂದ 11ರ ವರೆಗೆ ಚೀನದಲ್ಲಿ ನಡೆಯಬೇಕಿದ್ದ ಟೋಕೊÂ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಕೂಟಗಳು ಚೀನದಿಂದ ಒಮಾನ್‌ಗೆ ವರ್ಗಾವಣೆಯಾಗಿದ್ದವು.

ಹಾಕಿ
– ಮಾ. 14, 15ರಂದು ಚೀನ, ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯಬೇಕಿದ್ದ ಪ್ರೊ ಹಾಕಿ ಲೀಗ್‌ ರದ್ದು. ಎಲ್ಲ ಒಲಿಂಪಿಕ್ಸ್‌ ಅರ್ಹತಾ ಕೂಟಗಳು ರದ್ದು.

ಬಾಸ್ಕೆಟ್‌ಬಾಲ್‌
– ಫೆ. 6ರಿಂದ 9ರ ವರೆಗೆ ಟೋಕಿಯೊ ಒಲಿಂಪಿಕ್ಸ್‌ ಅರ್ಹತಾ ಬಾಸ್ಕೆಟ್‌ಬಾಲ್‌ ಕೂಟ ಸರ್ಬಿಯಾಕ್ಕೆ ವರ್ಗಾವಣೆ. ನೂತನ ದಿನಾಂಕ ನಿಗದಿಯಾಗಿಲ್ಲ.

ಫ‌ುಟ್‌ಬಾಲ್‌
– ವಿಶ್ವಾದ್ಯಂತ ನಡೆಯಲಿದ್ದ ಎಲ್ಲ ಫ‌ುಟ್‌ಬಾಲ್‌ ಕೂಟಗಳನ್ನು ಫಿಫಾ ತಾತ್ಕಾಲಿಕ ರದ್ದು ಮಾಡಿದೆ.

ಗಾಲ್ಫ್
– ಮಾ. 5ರಿಂದ 8ರ ತನಕ ಚೀನದಲ್ಲಿ ಆಯೋಜನೆಗೊಂಡಿದ್ದ ಎಲ್‌ಪಿಜಿಎ ಗಾಲ್ಫ್ ಕೂಟಗಳು ಸಂಪೂರ್ಣ ರದ್ದು. ಕೆಲವು ಗಾಲ್ಫ್ ಕೂಟಗಳು ಚೀನದಿಂದ ಇಂಡೋನೇಶ್ಯಕ್ಕೆ ಸ್ಥಳಾಂತರ.

ಟಾಪ್ ನ್ಯೂಸ್

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1——wqwqe

IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.