ಕ್ಲೀನ್ ‌ಮಾಡಲೊಂದು ರೋಬೋಟ್‌


Team Udayavani, Apr 27, 2020, 2:28 PM IST

ಕ್ಲೀನ್ ‌ಮಾಡಲೊಂದು ರೋಬೋಟ್‌

ಸಾಂದರ್ಭಿಕ ಚಿತ್ರ

ಮನೆಗಳಲ್ಲಿ ನಾವು ಲಾಕ್‌ ಡೌನ್‌ ಆಗಿರುವ ಈ ಹೊತ್ತಿನಲ್ಲಿ, ಆಫೀಸು ಕೆಲಸಗಳ ನಡುವೆ ಮನೆಯ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದೇವೆ. ಈ ಸಮಯದಲ್ಲಿ, ನೋಡಲು ವೇಯ್ಟ್ ಮಶೀನಿನಂತೆ ಕಾಣುವ ರೊಬೋಟ್‌  ವ್ಯಾಕ್ಯೂಮ್‌ ಕ್ಲೀನರ್‌ವೊಂದರ ಪರಿಚಯ ನೀಡುವುದು ಹೆಚ್ಚು ಸೂಕ್ತ ಎನಿಸುತ್ತದೆ. ಸ್ಮಾರ್ಟ್‌ ಫೋನ್‌ ಸಂಸ್ಥೆ ಶಿಯೋಮಿ, ಈ ಸಾಧನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದರ ವೈಶಿಷ್ಟ್ಯವೆಂದರೆ, ಕಸಮುಕ್ತಗೊಳಿಸುವುದು ಮಾತ್ರವಲ್ಲ, ಮನೆಯನ್ನು ಒರೆಸುತ್ತದೆ ಕೂಡಾ.

ರೋಬೋವ್ಯಾಕ್‌ ಎಂಬ ಹೆಸರಿನ ಈ ರೋಬೋಟ್‌ ವ್ಯಾಕ್ಯೂಮ್‌ ಕ್ಲೀನರ್‌, ಅಟೋಮ್ಯಾಟಿಕ್‌ ಆಗಿ ಕಾರ್ಯಾಚರಿಸುತ್ತದೆ. ಅಂದರೆ, ಇದನ್ನು ಚಾಲೂ
ಮಾಡಿ ಕೋಣೆಯೊಳಗೆ ಬಿಟ್ಟು ಬಿಟ್ಟರೆ ಆಯಿತು. ತನ್ನ ಪಾಡಿಗೆ ಕೆಲಸ ಶುರು ಮಾಡುತ್ತದೆ. ಇದರಲ್ಲಿ 12 ಸೆನ್ಸಾರ್‌ಗಳಿವೆ. ಅದರಲ್ಲಿ ಮುಖ್ಯವಾದುದು ಲೇಸರ್‌ ಡಿಸ್ಟನ್ಸ್ ಸೆನ್ಸಾರ್‌. ಈ ಸೆನ್ಸಾರ್‌ ಮನೆಯ ಉದ್ದಗಲವನ್ನು ಅಳೆದು, ಯಾವುದೇ ಸಮಸ್ಯೆ ಬಾರದಂತೆ ಮೂಲೆ ಮೂಲೆಗಳನ್ನು ಕವರ್‌ ಮಾಡುತ್ತಾ ಶುಚಿಗೊಳಿಸುತ್ತದೆ.

ಈ ಯಂತ್ರವನ್ನು ಸ್ಮಾರ್ಟ್‌ ಫೋನ್‌ ಮುಖಾಂತರ ನಿಯಂತ್ರಿಸಬಹುದು ಆ್ಯಪ್‌ನ ಸಹಾಯದಿಂದ ಟೈಮರ್‌ ಅನ್ನು ಸೆಟ್‌ ಮಾಡಬಹುದು. ಇದರಿಂದ, ಬಳಕೆದಾರ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ, ಯಂತ್ರ ತಂತಾನೇ ಆನ್‌ ಆಗುವಂತೆ ಮಾಡಬಹುದು. ಈ ಕ್ಲೀನರ್‌ ಎಷ್ಟು ಸ್ಮಾರ್ಟ್‌ ಎಂದರೆ, ಇದರಲ್ಲಿನ ಬ್ಯಾಟರಿ ಖಾಲಿಯಾಗುತ್ತಿದ್ದಂತೆ, ತಾನಾಗಿಯೇ ಚಾರ್ಜಿಂಗ್‌ ಮಾಡುವ
ಜಾಗದ ಬಳಿ ಹೋಗುತ್ತದೆ. ಬ್ಯಾಟರಿ ರೀಚಾರ್ಜ್‌ ಆದ ನಂತರ, ತಾನು ಯಾವ ಸ್ಥಳದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತೋ ಸರಿಯಾಗಿ ಅದೇ ಸ್ಥಳದಿಂದ ಮುಂದುವರಿಸುತ್ತದೆ. ಈ ಉತ್ಪನ್ನ ಭಾರತದಲ್ಲಿ ಬಿಡುಗಡೆ ಹೊಂದಲು ಕೆಲ ಸಮಯ ಕಾಯಬೇಕಾಗುತ್ತದೆ. ಇದಕ್ಕೆ ಸಂಸ್ಥೆ ನಿಗದಿ ಪಡಿಸಿರುವ ಅಂದಾಜು ಬೆಲೆ 17,999 ರೂ. ಇದನ್ನು ಪ್ರೀಬುಕ್‌ ಮಾಡಬಹುದು.

ಅದರ ವೈಶಿಷ್ಟ್ಯ
– ಗುಡಿಸುತ್ತದೆ, ಮನೆ ಒರೆಸುತ್ತದೆ
– ಮ್ಯಾಪಿಂಗ್‌ ಮತ್ತು ರೂಟ್‌ ಪ್ಲ್ಯಾನಿಂಗ್‌
– ಸ್ಮಾರ್ಟ್‌ ಆಪ್‌ ಕಂಟ್ರೋಲ್‌

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.