ಇವರು ಟೀಂ ಇಂಡಿಯಾ ಕಂಡ ಶ್ರೇಷ್ಠ ಫೀಲ್ಡರ್ ಗಳು: ಆರು ಜನರನ್ನು ಹೆಸರಿಸಿದ ಆಕಾಶ್ ಚೋಪ್ರಾ


Team Udayavani, Jul 12, 2020, 5:23 PM IST

ಇವರು ಟೀಂ ಇಂಡಿಯಾ ಕಂಡ ಶ್ರೇಷ್ಠ ಫೀಲ್ಡರ್ ಗಳು: ಆರು ಜನರನ್ನು ಹೆಸರಿಸಿದ ಆಕಾಶ್ ಚೋಪ್ರಾ

ಮುಂಬೈ: ಕ್ರಿಕೆಟ್ ನಲ್ಲಿ ಬ್ಯಾಟಿಂಗ್, ಬೌಲಿಂಗ್ ನಂತೆಯೇ ಫೀಲ್ಡಿಂಗ್ ಗೂ ಮಹತ್ವವಿದೆ. ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಕೂಡಾ ಅತ್ಯುತ್ತಮ ಎನ್ನುವಂತೆ ಸುಧಾರಣೆ ಕಂಡಿದೆ. ಅಂತಹುದರಲ್ಲಿ ಭಾರತ ಕಂಡ ಶ್ರೇಷ್ಠ ಫೀಲ್ಡರ್ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಮಾಜಿ ಆಟಗಾರ ಆಕಾಶ್ ಚೋಪ್ರಾ.

ತನ್ನ ಯೂಟ್ಯೂಬ್ ವಿಡಿಯೋದಲ್ಲಿ ಚೋಪ್ರಾ ಭಾರತದ ಆರು ಶ್ರೇಷ್ಠ ಫೀಲ್ಡರ್ ಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಚೋಪ್ರಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಆಟಗಾರನಾಗಿ ಬೆಳೆದಂತೆಲ್ಲಾ ಆತನ ಫೀಲ್ಡಿಂಗ್ ಕೂಡಾ ಉತ್ತಮವಾಗಿದೆ. ಯಾವಾಗಲೂ ಚೆಂಡು ತನ್ನ ಬಳಿ ಬರಬೇಕು ಎಂದು ಆಶಿಸುತ್ತಾರೆ ಎನ್ನತ್ತಾರೆ ಚೋಪ್ರಾ.

ಐದನೇ ಸ್ಥಾನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್. 1983ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಂಡೀಸ್ ನ ವಿವಿಯನ್ ರಿಚರ್ಡ್ ಅವರ ಕ್ಯಾಚನ್ನು ಕಪಿಲ್ ದೇವ್ ಅದ್ಭುತವಾಗಿ ಹಿಡಿದಿದ್ದರು ಎಂದಿದ್ದಾರೆ.

ನಾಲ್ಕು ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಯುವರಾಜ್ ಮತ್ತು ಕೈಫ್ ಗೆ ನೀಡಿದ್ದಾರೆ ಚೋಪ್ರಾ. ಈ ಇಬ್ಬರು ಫೀಲ್ಡರ್ ಗಳು ಟೀಂ ಇಂಡಿಯಾದದಲ್ಲಿ ಫೀಲ್ಡಿಂಗ್ ನ ಕ್ರೇಜ್ ಹುಟ್ಟು ಹಾಕಿದವರು. ಅನಾರೋಗ್ಯದ ನಂತರ ಯುವಿ ಫೀಲ್ಡಿಂಗ್ ಸ್ವಲ್ಪ ಕಳಪೆಯಾಯಿತು. ಅದಕ್ಕೆ ನಾಲ್ಕನೇ ಸ್ಥಾನ ಎಂದು ಚೋಪ್ರಾ ಹೇಳಿದ್ದಾರೆ.

ದ್ವಿತೀಯ ಸ್ಥಾನ ಸುರೇಶ್ ರೈನಾಗೆ. ಈತ ಮೈದಾನದ ಯಾವ ಮೂಲೆಯಲ್ಲಿ ಬೇಕಾದರೂ ಯಾವ ರೀತಿ ಬೇಕಾದರೂ ಫೀಲ್ಡಿಂಗ್ ಮಾಡಬಲ್ಲ ಎಂದು ಹೊಗಳಿದ್ದಾರೆ.

ಚೋಪ್ರಾ ಪ್ರಕಾರ ಭಾರತ ಕಂಡ ಶ್ರೇಷ್ಠ ಫೀಲ್ಡರ್ ರವೀಂದ್ರ ಜಡೇಜಾ. ಆತ ಚೆಂಡು ಎಸೆಯುವ ವೇಗ ರಾಕೆಟ್ ನಂತೆ. ಸದ್ಯದ ಮಟ್ಟಿಗೆ ಈತನಂತಹ ಫೀಲ್ಡರ್ ಇಲ್ಲ ಎಂದು ಆಕಾಶ್ ಹೇಳಿದ್ದಾರೆ.

ಟಾಪ್ ನ್ಯೂಸ್

Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್‌ ಸಿನ್ಹಾ ಹೇಳಿದ್ದೇನು?

Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್‌ ಸಿನ್ಹಾ ಹೇಳಿದ್ದೇನು?

ATM: 5000 ಬದಲು 4040… ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್ !

ಡ್ರಾ ಮಾಡಿದ್ದು 5000 ಬಂದಿದ್ದು 4040; ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್

Pawan Singh: ಮಾಜಿ ಸಚಿವ ಉಪೇಂದ್ರ ವಿರುದ್ಧ ಸ್ಪರ್ಧೆ: ಬಿಜೆಪಿ ಮುಖಂಡ ಪವನ್‌ ವಜಾ

Pawan Singh: ಮಾಜಿ ಸಚಿವ ಉಪೇಂದ್ರ ವಿರುದ್ಧ ಸ್ಪರ್ಧೆ: ಬಿಜೆಪಿ ಮುಖಂಡ ಪವನ್‌ ವಜಾ

Lok Sabha Polls: ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ

Lok Sabha Polls: ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ

SRH ಸ್ಫೋಟಕ ಆಟ ಮುಂದುವರಿಸಲಿದೆ: ಸಿಮೋನ್‌ ಹೆಲ್ಮೋಟ್‌

SRH ಸ್ಫೋಟಕ ಆಟ ಮುಂದುವರಿಸಲಿದೆ: ಸಿಮೋನ್‌ ಹೆಲ್ಮೋಟ್‌

Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

Malaysia Masters 2024: ದ್ವಿತೀಯ ಸುತ್ತು ತಲುಪಿದ ಪಿ.ವಿ.ಸಿಂಧು

Malaysia Masters 2024: ದ್ವಿತೀಯ ಸುತ್ತು ತಲುಪಿದ ಪಿ.ವಿ.ಸಿಂಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SRH ಸ್ಫೋಟಕ ಆಟ ಮುಂದುವರಿಸಲಿದೆ: ಸಿಮೋನ್‌ ಹೆಲ್ಮೋಟ್‌

SRH ಸ್ಫೋಟಕ ಆಟ ಮುಂದುವರಿಸಲಿದೆ: ಸಿಮೋನ್‌ ಹೆಲ್ಮೋಟ್‌

Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

Malaysia Masters 2024: ದ್ವಿತೀಯ ಸುತ್ತು ತಲುಪಿದ ಪಿ.ವಿ.ಸಿಂಧು

Malaysia Masters 2024: ದ್ವಿತೀಯ ಸುತ್ತು ತಲುಪಿದ ಪಿ.ವಿ.ಸಿಂಧು

Dinesh Karthik ಪಂದ್ಯ ಸೋಲಿನ ಬೆನ್ನಲೇ ಐಪಿಎಲ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

Dinesh Karthik ಪಂದ್ಯ ಸೋಲಿನ ಬೆನ್ನಲೇ ಐಪಿಎಲ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್‌ ಸಿನ್ಹಾ ಹೇಳಿದ್ದೇನು?

Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್‌ ಸಿನ್ಹಾ ಹೇಳಿದ್ದೇನು?

4-bidar

Bidar: ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ‌ ಅಕ್ಕ ಅನ್ನಪೂರ್ಣ ತಾಯಿ ನಿಧನ

ATM: 5000 ಬದಲು 4040… ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್ !

ಡ್ರಾ ಮಾಡಿದ್ದು 5000 ಬಂದಿದ್ದು 4040; ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್

Pawan Singh: ಮಾಜಿ ಸಚಿವ ಉಪೇಂದ್ರ ವಿರುದ್ಧ ಸ್ಪರ್ಧೆ: ಬಿಜೆಪಿ ಮುಖಂಡ ಪವನ್‌ ವಜಾ

Pawan Singh: ಮಾಜಿ ಸಚಿವ ಉಪೇಂದ್ರ ವಿರುದ್ಧ ಸ್ಪರ್ಧೆ: ಬಿಜೆಪಿ ಮುಖಂಡ ಪವನ್‌ ವಜಾ

Lok Sabha Polls: ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ

Lok Sabha Polls: ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.