BIFFES 2020: ಚಿತ್ರ ಭಾರತಿ – ವೈವಿಧ್ಯತೆಯ ಸಾಕಾರ ಭಾರತೀಯ ಸಿನೇಮಾ ಸ್ಪರ್ಧೆಗೆ ಶ್ರೀಕಾರ


Team Udayavani, Feb 27, 2020, 4:42 AM IST

Ranganayaki

ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಚಿತ್ರದ ಒಂದು ದೃಶ್ಯ.

ಬೆಂಗಳೂರು: ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನೇಮಾಗಳ ವಿಭಾಗದಲ್ಲಿನ ಸ್ಪರ್ಧೆಗಳಿಗೆ ದೇಶದ ವಿವಿಧ ಭಾಗಗಳಿಂದ ಬಂದ ವೈವಿಧ್ಯಮಯ 13 ಚಿತ್ರಗಳು ನಾಮಿನೇಟ್ ಆಗಿವೆ. ಇವುಗಳಲ್ಲಿ ಎರಡು ಕನ್ನಡ ಚಿತ್ರಗಳು, ಒಂದು ಕೊಂಕಣಿ ಭಾಷೆಯ ಚಿತ್ರ ಹಾಗೂ ಒಂದು ತುಳು ಭಾಷಾ ಚಿತ್ರ ಸ್ಪರ್ಧಿಸುತ್ತಿರುವುದು ಕರ್ನಾಟಕದ ಭಾಷಾ ವೈವಿಧ್ಯತೆಗೆ ಸಾಕ್ಷಿಯಾಗಿದೆ.

ಹಾಗಾದರೆ ಭಾರತೀಯ ಭಾಷೆಗಳ ಸಿನೇಮಾ ಸ್ಪರ್ಧಾ ವಿಭಾಗವಾಗಿರುವ ‘ಚಿತ್ರ ಭಾರತಿ’ಯಲ್ಲಿ ಯಾವೆಲ್ಲಾ ಚಿತ್ರಗಳು ಸ್ಪರ್ಧಿಸುತ್ತಿವೆ ಎಂಬುದನ್ನು ನೋಡೋಣ ಬನ್ನಿ…

ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಮತ್ತು ಸಚಿನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಒಂದು ಶಿಕಾರಿಯ ಕಥೆ’ ಕನ್ನಡ ಭಾಷೆಯನ್ನು ಪ್ರತಿನಿಧಿಸುವ ಚಿತ್ರಗಳಾದರೆ, ಆರ್. ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ತುಳು ಭಾಷೆಯನ್ನು ಈ ವಿಭಾಗದಲ್ಲಿ ಪ್ರತಿನಿಧಿಸುತ್ತಿದೆ. ಇನ್ನು ನಿತಿನ್ ಭಾಸ್ಕರ್ ನಿರ್ದೇಶನದ ಕೊಂಕಣಿ ಚಿತ್ರ ‘ಕಾಜ್ರೊ’ ಸಹ ಭಾರತೀಯ ಚಿತ್ರಗಳ ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಇನ್ನುಳಿದಂತೆ ಈ ವಿಭಾಗದಲ್ಲಿ ಸ್ಪರ್ಧೆಗೆ ನಾಮಿನೇಟ್ ಆಗಿರುವ ಚಿತ್ರಗಳೆಂದರೆ: ಸಿದ್ಧಾರ್ಥ್ ತ್ರಿಪಾಠಿ ನಿರ್ದೇಶನದ ಛತ್ತೀಸ್ ಗಢ ಭಾಷೆಯ ಚಿತ್ರ ‘ಎ ಡಾಗ್ ಆಂಡ್ ಹಿಸ್ ಮ್ಯಾನ್’, ಸಮೀರ್ ಸಂಜಯ್ ವಿದ್ವಾನ್ಸ್ ನಿರ್ದೇಶನದ ಮರಾಠಿ ಚಿತ್ರ ‘ಆನಂದಿ ಗೋಪಾಲ್’, ಸಜಿನ್ ಬಾಬು ನಿರ್ದೇಶನದ ಮಲಯಾಳೀ ಚಿತ್ರ ‘ಬಿರಿಯಾನಿ’, ರಜನಿ ಬಸುಮತಾರಿ ನಿರ್ದೇಶನದ ಬೋಡೋ ಭಾಷಾ ಚಿತ್ರ ‘ಜ್ವಲ್ವಿ – ದಿ ಸೀಡ್’, ಅನಂತ್ ನಾರಾಯಣ್ ಮಹಾದೇವನ್ ನಿರ್ದೇಶನದ ಮರಾಠಿ ಚಿತ್ರ ‘ಮಾಯಿ ಘಾಟ್ – ಕ್ರೈಂ ನಂ. 103/2005’, ರಾಧಾಕೃಷ್ಣನ್ ಪಾರ್ತಿಬನ್ ನಿರ್ದೇಶನದ ತಮಿಳು ಚಿತ್ರ ‘ಒತ್ತ್ ತ್ತಾ ಸೆರುಪ್ಪು ಸೈಝ್ 7’, ಮಹೇಶ್ ವಾಮನ್ ಮಾಂಜ್ರೇಕರ್ ನಿರ್ದೇಶನದ ಮರಾಠಿ ಚಿತ್ರ ‘ಪಂಘ್ರುನಾ’, ಗೀತಾ ಜೆ ನಿರ್ದೇಶನದ ಮಲಯಾಳಂ ಚಿತ್ರ ‘ರನ್ ಕಲ್ಯಾಣಿ’ ಹಾಗೂ ಹಲಿತಾ ಶಮೀಮ್ ನಿರ್ದೇಶನದ ತಮಿಳು ಚಿತ್ರ ‘ಸಿಲ್ಲು ಕರುಪ್ಪಟ್ಟಿ’.

ಟಾಪ್ ನ್ಯೂಸ್

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DIRECTORS-FILM-BAZAR

ಡೈರೆಕ್ಟರ‍್ಸ್‌ ಫಿಲಂ ಬಜಾರ್‌ಗೆ ಚಿತ್ರೋತ್ಸವದಲ್ಲಿ ಮೆಚ್ಚುಗೆ

Anant-Nag

ಅನಂತ್‌ನಾಗ್‌ “ಮಿಲಿಟರಿ’ ಕನಸು

film-bazaar

ಫಿಲಂ ಬಜಾರ್‌ಗೆ ಮೆಚ್ಚುಗೆ

Illiralare-2-3

ಹೊಸ ಚಿತ್ರದ ಹಲವು ದೃಶ್ಯಗಳು ನಮ್ಮನ್ನು ಕಾಡುತ್ತವೆ : ಇಟಾಲೋ ಸ್ಪಿನೆಲಿ

talaq

ಅಸಹಾಯಕ ಮಹಿಳೆಯ ಮೌಲ್ಯಯುತ ಚಿತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.