Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ
Team Udayavani, May 7, 2024, 12:49 AM IST
ಕಾಸರಗೋಡು: ಆನ್ಲೈನ್ ಮೂಲಕ 31,92,785 ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಲಪ್ಪುರಂ ತಾನೂರು ಪುದಿಯ ಕಡಪ್ಪುರದ ಅಂಜುಡಿಯ ಮುಕ್ಕಾಡಿಲ್ ಹೌಸ್ನ ರಿಸಾನ್ ಮುಬಾಶೀರ್ (23), ತಾನೂರು ಪುರಂಞಿ ಪುರಕ್ಕಲ್ನ ಪಿ.ಪಿ. ಅರ್ಸನ್ ಮೋನ್ (24), ಪರ್ಯಾಪುರಂ ಮೋಯಿಕ್ಕಲ್ ಅಟೋಂಬುರ ಫಾರೂಕ್ಪಳ್ಳಿ ಎಂ. ಅಸೀಸ್ (31) ಮತ್ತು ಕೋರ್ಮನ್ ಕಡಪ್ಪುರಂ ಚೆಕ್ಕಿಡಂಡೆ ಪುರಯಿಲ್ ಸಿ.ಪಿ. ತಾಜುದ್ದೀನ್ ಯಾನೆ ಸಾಜು (40) ಬಂಧಿತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು
Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದಿದ್ದ ವೈದ್ಯರು
Arrested: ಲಿವ್ ಇನ್ ಸಂಗಾತಿ ಆತ್ಮಹತ್ಯೆ; ಐಆರ್ಎಸ್ ಅಧಿಕಾರಿ ಬಂಧನ
ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ
Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು