BIFFES 2020: ಏಷ್ಯನ್ ಸಿನೇಮಾ ವಿಭಾಗದಲ್ಲಿ ನಾಮಿನೇಟ್ ಆಗಿರುವ ಚಿತ್ರಗಳಿವು…

ಕನ್ನಡವೂ ಸೇರಿದಂತೆ ಭಾರತದ ಒಟ್ಟು ಮೂರು ಚಿತ್ರಗಳಿಗೆ ಸ್ಥಾನ

Team Udayavani, Feb 27, 2020, 4:03 AM IST

Mundina-Nildaana

ವಿನಯ್ ಭಾರಧ್ವಜ್ ನಿರ್ದೇಶನದ ‘ಮುಂದಿನ ನಿಲ್ದಾಣ’ ಚಿತ್ರದ ಒಂದು ದೃಶ್ಯ.

ಬೆಂಗಳೂರು: ಇಂದಿನಿಂದ ಪ್ರಾರಂಭಗೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಜಗತ್ತಿನ ಶ್ರೇಷ್ಠ ಸಿನೇಮಾಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ಬಾರಿಯ ಚಿತ್ರೋತ್ಸವದಲ್ಲಿ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದೆ. ಅವುಗಳೆಂದರೆ, ಏಷ್ಯಾ ವಿಭಾಗದಲ್ಲಿನ ಸಿನೇಮಾ ಸ್ಪರ್ಧೆಗಳು, ಭಾರತೀಯ ಸಿನೇಮಾ ಸ್ಪರ್ಧೆಗಳು, ಕನ್ನಡ ಸಿನೇಮಾ ಸ್ಪರ್ಧೆಗಳು ಹಾಗೂ ಜನಪ್ರಿಯ ಕನ್ನಡ ಸಿನೇಮಾ ಸ್ಪರ್ಧೆಗಳು.

ಇವುಗಳಲ್ಲಿ ಇದೀಗ ನಾವು ಏಷ್ಯಾ ವಿಭಾಗದಲ್ಲಿ ಒಟ್ಟು 13 ಚಿತ್ರಗಳು ನಾಮಿನೇಟ್ ಆಗಿದ್ದು ಅವುಗಳ ಪಟ್ಟಿಯನ್ನು ಇಲ್ಲಿ ನೋಡೊಣ.  ಈ ವಿಭಾಗದಲ್ಲಿ ಮೂರು ಭಾರತೀಯ ಚಿತ್ರಗಳಿವೆ, ಅವುಗಳೆಂದರೆ ಸುಮಿತ್ರಾ ಬಾವೆ ನಿರ್ದೇಶನದ ಮರಾಠಿ ಚಿತ್ರ ‘ದಿತಿ’, ಲಿಜೋ ಜೋಸ್ ಪೆಳ್ಳಿಶ್ಯೇರಿ ನಿರ್ದೇಶನದ ತಮಿಳು ಚಿತ್ರ ‘ಜಲ್ಲಿಕಟ್ಟು’ ಹಾಗೂ ವಿನಯ್ ಭಾರಧ್ವಜ್ ನಿರ್ದೇಶನದ ಕನ್ನಡ ಚಿತ್ರ ‘ಮುಂದಿನ ನಿಲ್ದಾಣ’.

ಉಳಿದಂತೆ ಈ ವಿಭಾಗದಲ್ಲಿ ಸ್ಪರ್ಧೆಗೆ ನಾಮಿನೇಟ್ ಆಗಿರುವ ಚಿತ್ರಗಳ ಹೆಸರುಗಳು ಹೀಗಿವೆ:
ಎಂ.ಡಿ. ಆಶ್ರಫುಲ್ ಆಲಂ ನಿರ್ದೇಶಿಸಿರುವ ಬಾಂಗ್ಲಾ ಚಿತ್ರ ‘ಅಮ್ರಾ ಏಕ್ತಾ ಸಿನೆಮಾ ಬನಾಬೋ’, ಶಾಹೇದ್ ಅಹ್ಮದ್ಲೌ ನಿರ್ದೇಶನದ ಇರಾನ್ ಚಿತ್ರ ‘ಸಿನೇಮಾ ಡಾಂಕಿ’, ಹಮೇದ್ ತೆಹ್ರಾನಿ ನಿರ್ದೇಶನದ ಇರಾನಿ ಚಿತ್ರ ‘ಡಯಾಪಸನ್’, ನೌಪೋಲ್ ಥಾಮ್ರೋನ್ ಗ್ರಟ್ಟನರಿಟ್ ನಿರ್ದೇಶನದ ಥಾಯ್ ಚಿತ್ರ ‘ಹೌ ಟು ಟಿಂಗ್ ಟಿಂಗ್ ಯಾಂಗ್ ರೈ ಮೈ ಹೈ ಲಿಯೂ ತೆರ್ (ಓಲ್ಡ್ ಹ್ಯಾಪ್ಪೀ ಇಯರ್ಸ್), ರೊನಾಲ್ಡೋ ಸಿ. ಕಾರ್ಬಲ್ಲೋ ನಿರ್ದೇಶನದಲ್ಲಿ ಮೂಡಿಬಂದಿರುವ ಫಿಲಿಫೈನ್ಸ್ ಚಿತ್ರ ಜೀಸೂಸ, ಜುನ್ ರೋಬ್ಲೆಸ್ ಲಾನಾ ನಿರ್ದೇಶನದ ಫಿಲಿಫೈನ್ಸ್ ಚಿತ್ರ ‘ಕಲೀಲ್ 15’, ಮಕಾರ್ತೂರ್ ಅಲೆಝಾಂಡ್ರೆ ನಿರ್ದೇಶನದ ಫಿಲಿಫೈನ್ಸ್ ಚಿತ್ರ ‘ಕಪುಟೋಲ್’ (ಫ್ರ್ಯಾಗ್ನೆನ್ಸಿ), ರುಸ್ತೆಂ ಅಬ್ದ್ರಶೆವ್ ನಿರ್ದೇಶನದ ‘ಖಝಾಕ್ ಖನಾಟೆ’ (ದಿ ಗೋಲ್ಡನ್ ಥ್ರೋನ್), ರುಬಾಯಿಯಾತ್ ಹುಸೈನ್ ನಿರ್ದೇಶನದ ಬಾಂಗ್ಲಾ ಚಿತ್ರ ‘ಮೇಡ್ ಇನ್ ಬಾಂಗ್ಲಾದೇಶ್’, ಶ್ರೀಲಂಕಾದ ಇಂಡಿಕಾ ಫೆರ್ಡಿನಂಡೋ ನಿರ್ದೇಶನದ ‘ವೇದಿ ನೋವಾದಿನ ಲಮಾಯ್’ (ಬುಲೆಟ್ ಪ್ರೂಫ್ ಚಿಲ್ಡ್ರನ್)

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DIRECTORS-FILM-BAZAR

ಡೈರೆಕ್ಟರ‍್ಸ್‌ ಫಿಲಂ ಬಜಾರ್‌ಗೆ ಚಿತ್ರೋತ್ಸವದಲ್ಲಿ ಮೆಚ್ಚುಗೆ

Anant-Nag

ಅನಂತ್‌ನಾಗ್‌ “ಮಿಲಿಟರಿ’ ಕನಸು

film-bazaar

ಫಿಲಂ ಬಜಾರ್‌ಗೆ ಮೆಚ್ಚುಗೆ

Illiralare-2-3

ಹೊಸ ಚಿತ್ರದ ಹಲವು ದೃಶ್ಯಗಳು ನಮ್ಮನ್ನು ಕಾಡುತ್ತವೆ : ಇಟಾಲೋ ಸ್ಪಿನೆಲಿ

talaq

ಅಸಹಾಯಕ ಮಹಿಳೆಯ ಮೌಲ್ಯಯುತ ಚಿತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.