ಬಿಡುವಿನ ವೇಳೆಯಲ್ಲಿ ಹೊಸದನ್ನು ಕಲಿಯಿರಿ…


Team Udayavani, May 19, 2020, 5:11 AM IST

biduvina

ಮನೆಯಲ್ಲಿ ಇರುವ ಎಲ್ಲಾ ಕೆಲಸ ಮಾಡಿ ಮುಗಿಸಿದ್ದಾಯ್ತು. ಇನ್ನೇನು ಮಾಡೋದು ಅನ್ನೋ ಚಿಂತೆ ಬೇಡ. ಲಾಕ್‌ಡೌನ್‌ ಸಮಯವನ್ನೇ ಕಲಿಯುವ ಸಮಯವನ್ನಾಗಿಸಿಕೊಳ್ಳಿ. ಹೊಸತನ್ನು ಕಲಿಯುವ ಪ್ರಯತ್ನ ಮಾಡಿ. ಬಾಲ್ಯದಲ್ಲಿ  ಕಲಿಯದೇ ಉಳಿದಿರುವ ವಿದ್ಯೆ ಯಾವುದು ಅಂತ ಪಟ್ಟಿ ಮಾಡಿ. ಅದನ್ನು ಮತ್ತೆ ಕಲಿಯುವ ಪ್ರಯತ್ನ ಮಾಡಿ. ಬಿಡ್ರೀ.. ಕಲೆ ಅನ್ನೋದು ರಕ್ತಗತವಾಗಿ ಬರಬೇಕು.

ಸಂಸ್ಕಾರ ಇರಬೇಕು. ಸುಮ್ಮನೆ ಮೂರು ದಿನದಲ್ಲಿ ಬರೋದಿಲ್ಲ ಅಂತೆಲ್ಲ   ಅಂದುಕೊಳ್ಳಬೇಡಿ. ಇವತ್ತು ಪ್ರಯತ್ನ ಪಟ್ಟರೆ, ಮುಂದೆ ಫ‌ಲಿತಾಂಶ ಸಿಗಬಹುದು. ದಿನಕ್ಕೆ ಮೂರು ನಾಲ್ಕು ಗಂಟೆಯಷ್ಟು ಸಮಯ ಇದೆ ಅನ್ನೋದಾದರೆ, ಚಿತ್ರಕಲೆಯ ಬೇಸಿಕ್‌ ಕಲಿಯಬಹುದು. ಸಂಗೀತದ ಆರಂಭಿಕ ಪಾಠಗಳ ಕಡೆ ಗಮನ ಕೊಡಬಹುದು. ಪಕ್ಕವಾದ್ಯಗಳ ಮೇಲೆ ಬೆರಳನ್ನು ಕೂಡ್ರಿಸಿಕೊಳ್ಳಬಹು ದು. ಇದಕ್ಕೆ, ಸಮಯಕ್ಕಿಂತ ಮುಖ್ಯವಾಗಿ ಆಸಕ್ತಿ ಮತ್ತು ಕುತೂಹಲ ಇರಬೇಕು. ಇವತ್ತು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಸ್‌. ಜಾನಕಿ, ಪಿ. ಸುಶೀಲ,  ಎಸ್ಪಿಬಿ… ಇವರ್ಯಾರೂ ಸಂಗೀತವನ್ನು ಕಲಿಯಬೇಕು ಅಂತ ಡಿಗ್ರಿ ಮಾಡಿದವರಲ್ಲ.

ಸಿಕ್ಕಿದ ಬಿಡುವಿನ ಸಮಯವನ್ನು ಸಂಗೀತ ಕಲಿಕೆಗೆ ಬಳಸಿಕೊಂಡವರು. ಆಮೇಲೆ, ಅದರಲ್ಲಿ ಹೆಚ್ಚಿನ ಆಸಕ್ತಿ ಮೂಡಿ, ಸಾಧನೆ ಮಾಡಿ ಮುಂದೆ  ಬಂದವರು. ಹಿಂದೆ, ಎಷ್ಟೋ ಹೆಣ್ಣು ಮಕ್ಕಳು ಮನೆಕೆಲಸಗಳ ನಂತರ ಸಿಗುವ ಬಿಡುವಿನ ಅವಧಿಯಲ್ಲಿ ಕಸೂತಿ, ಸಂಗೀತ, ಚಿತ್ರಕಲೆ ಕಲಿತು ದೊಡ್ಡ ಯಶಸ್ಸು ಪಡೆದ ಉದಾಹರಣೆಗಳಿವೆ. ಹೀಗಿರುವಾಗ, ಉಡುಗೊರೆಯ ರೂಪದಲ್ಲಿ  ಸಿಕ್ಕಿರುವ ಲಾಕ್‌ಡೌನ್‌ ಸಮಯವನ್ನು ನಿಮ್ಮ ಹವ್ಯಾಸಗಳ ಕಲಿಕೆಗೆ ಏಕೆ ಬಳಸಬಾರದು?

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.