ಪ್ರೀತಿಗಾಗಿ ಸಾಯೋದಿಲ್ಲ ಸಾಯೋವರೆಗೂ ಪ್ರೀತಿಸ್ತೀನಿ


Team Udayavani, Mar 27, 2018, 5:58 PM IST

9.jpg

ಏನೇ ಚೆಲ್ವೆ, ತೆಳ್ಗೆ ಬೆಳ್ಗೆ ಇದೀನಿ ಅಂತಾ ಪೊಗ್ರಾ ನಿಂಗೆ? ಅದ್ರಲ್ಲೂ ಮೊದ್ಲು ನಾನೇ ಅಲ್ವ ನಿಂಗೆ ಲವ್‌ ಪ್ರಪೋಸ್‌ ಮಾಡಿದ್ದು? ಅದ್ಕೆ ನಿನ್‌ ಹಿಡಿಯಕಾಗ್ತಿಲ್ಲ. ಮೊದ್ಲು ನೀನೇ ಅಲ್ವಾ ನಂಗೆ ಪ್ರೀತಿಯ ಬಲೆ ಎಸಿªದ್ದು? ನೀನ್‌ ಆ ಪ್ರೀತೀನ ನಂಗೆ ಹೇಳಿಲ್ಲ. ಅದ್ಕೆ ನಾನೇ ನಿಂಗೆ ಮೊದ್ಲು “ಲವ್‌ ಯು’ ಅಂತ ಹೇಳಿದ್ದು. ನೀನ್‌ ಎಷ್ಟೇ ತಿಕ್ಲಿಯಾದ್ರೂ ಒಂದ್‌ ಹೆಣ್ಣೇ ಅಲ್ವ? ಅದ್ಕೆ ಲವ್‌ ಬಗ್ಗೆ ಹೇಳಕ್ಕೆ ನಾಚ್ಕೆ ಪಡ್ತವೆ ಅನ್ಕೊಂಡು ನಾನೇ ನಿಂಗೆ ಪ್ರಪೋಸ್‌ ಮಾಡಿದ್ದು. ಆದ್ರೆ ನೀನು ನನ್‌ ಪ್ರಪೋಸಲ್‌ನ ರಿಜೆಕ್ಟ್ ಮಾಡಿ, ಇವ್ನು ನಿಜ್ವಾಗ್ಲೂ ಒಳ್ಳೆವ°? ಇಲ್ಲಾ ನನ್‌ ಪ್ರೀತಿಗಾಗಿ ಒಳ್ಳೆಯವ ಥರಾ ನಾಟ್ಕ ಮಾಡ್ತವ°? ಅಂತಾ ಚೆಕ್‌ ಮಾಡ್ತಿದೀಯ! 

ನಾವಿಬ್ರೂ ವಾಟ್ಸಾಪ್‌ನಲ್ಲಿ ಚಾಟ್‌ ಮಾಡುವಾಗ ಪ್ರತಿಸಾರಿನೂ ಜಗ್ಳ ಆಡ್ತೀವಿ. ಆಗೆಲ್ಲಾ ನೀನು ನನ್‌ ನಂಬರ್‌ನ ಬ್ಲಾಕ್‌ ಮಾಡ್ತಿಯ! ಆಮೇಲ್‌ ನಾನ್‌ ನಿಂಗೆ ಫೋನ್‌ ಮಾಡಿ “ಪ್ಲೀಸ್‌, ನನ್ನ ಅನ್‌ಬ್ಲಾಕ್‌ ಮಾಡು’ ಅಂತ ಬೇಡ್ಕೊಂಡ್ರೆ ಮಾತ್ರ ಅನ್‌ಬ್ಲಾಕ್‌ ಮಾಡ್ತಿಯ! ಮತ್ತೆ ಜಗ್ಳ ಆಡೋದು, ಮತ್ತೆ ನೀನ್‌ ನನ್‌ ಬ್ಲಾಕ್‌ ಮಾಡೋದು, ನಾನ್‌ ಮತ್ತೆ ನಿಂಗೆ ಫೋನ್‌ ಮಾಡಿ ಅನ್‌ಬ್ಲಾಕ್‌ ಮಾಡು ಅಂತ ನಿನ್ನಲ್ಲಿ ಬೇಡ್ಕೊಳ್ಳೋದು! ಇದು ನಮ್ಮಿಬ್ರ ಮಧ್ಯೆ ಪ್ರತಿಸಾರಿನೂ ನಡೆಯೋದೇ! ನಾನು ನಿನ್‌ ಜೊತೆ ಜಗ್ಳ ಆಡೋಕೆ ಕಾರ್ಣ ಏನ್‌ ಗೊತ್ತಾ? ನಿನ್ಮೆಲೆ ನಂಗಿರೋ ಅತಿಯಾದ ಪ್ರೀತಿ ಮತ್ತು ನಾನ್‌ ನಿನ್‌ ಎಲ್‌ ಕಳ್ಕೊತೀನೋ ಅನ್ನೋ ಅತಿಯಾದ ಭಯ! ಈ ಎರ್ಡು ಕಾರ್ಣಗಳಿಂದೆ ನಾನ್‌ ನಿನ್‌ ಜೊತೆ ಜಗ್ಳ ಆಡೋದು! ನೀನ್‌ ನಂಗ್‌ ಸಿಗಿªದ್ರೇ ನಾನ್‌ ಸತ್ತೋಗ್ತಿನಿ ಅಂತ ನಾನ್‌ ಹೇಳ್ತಿಲ್ಲ. ಆದ್ರೂ ಒಂದ್‌ ಮಾತ್‌ ಹೇಳ್ತಿದೀನಿ ಚೆನ್ನಾಗ್‌ ಕೇಳಿಸ್ಕೋ: ನಿನ್‌ ಪ್ರೀತಿಗಾಗಿ ನಾನ್‌ ಸಾಯಲ್ಲ ಕಣೇ, ಆದ್ರೆ ನಾನ್‌ ಸಾಯೋವಗೂì ನಿನ್ನೆ ಪ್ರೀತ್ಸಿತೀನಿ. ನನ್‌ ಹೃದಯವೆಂಬ ಅರಮನೆಯ ಭದ್ರ ಕೋಟೆಯಲ್ಲಿ ಸೊಳ್ಳೆ ಪರದೆ ಕಟ್ಟಿರುವ ಮಂಚದ ಮೇಲೆ ಎ.ಸಿ ಹಾಕ್ಕೊಂಡು ಆರಾಮಾಗಿ ಮಲಿದೀಯ. ನಿನ್‌ ಹೃದಯದಲ್ಲಿ ನಂಗೂ ಒಂಚೂರು ಜಾಗ ಕೊಡು ಅಂತ ನಾನು ಪದೇ ಪದೇ ಕೇಳ್ಕೊತಿದೀನಿ. ನನ್ನ ಪಡಿಪಾಟಲು ನೋಡಿ ಮನ್ಸಲ್ಲಿ ಒಳೊಳ್ಗೆ ಖುಷಿ ಪಡ್ತಿದೀಯ! ಇನ್ನೂ ಒಂದ್ಮಾತು ಕೇಳಿಸ್ಕೋ: ನಂಗ್‌ ನಿನ್ಮೆಲಿರೋದು ಸ್ವಚ್ಛಾದ ಪ್ರೀತಿ ಕಣೇ. ಆ ಪ್ರೀತಿನ ನಿನ್‌ ಕೈಯಾರೆ ನೀನೇ ಕಳ್ಕೊಬೇಡ್ವೆ! 

ಗಿರೀಶ್‌ ಚಂದ್ರ ವೈ. ಆರ್‌. 

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.