ಅವರು ಬರುವ ತನಕ ಅಳಲಿಲ್ಲ, ಅಲುಗಾಡಲಿಲ್ಲ! 


Team Udayavani, Nov 6, 2018, 4:00 AM IST

avaru-baruva.jpg

ನಾನು ಭೂಮಿಗಿಳಿದು, ಕಣ್ಣು ಬಿಡುವ ಮುನ್ನ ನಡೆದ ಘಟನೆಯಿದು. ನಾನು ಪ್ರತ್ಯಕ್ಷ ಸಾಕ್ಷಿಯೇ ಆದರೂ, ನನಗೇನೂ ಗೊತ್ತಿಲ್ಲದ, ಅಮ್ಮ- ಅಜ್ಜಿಯಿಂದ ಕೇಳಿ ರೋಮಾಂಚಿತನಾದ, ನನ್ನ ಜೀವದಾತನನ್ನು ಸದಾ ನೆನೆಯುವಂತೆ ಮಾಡಿದ ಘಟನೆ. ಮಲೆನಾಡಿನಲ್ಲಿ ಮುಂಗಾರಿನ ಆರ್ಭಟ.

ಮಗು ಹುಟ್ಟಿದ ಕೂಡಲೆ ಅಳುವುದು ಸಾಮಾನ್ಯ. ಆದರೆ ಹುಟ್ಟಿ, ದಿನ ಕಳೆದರೂ ಅಳುವನ್ನೇ ಹೊರಹಾಕದೆ, ಉಸಿರಿದ್ದೂ ಉಸಿರಾಡದಂತಿದ್ದು, ಎಲ್ಲರೆದೆಯೊಳಗೂ ತಲ್ಲಣ ಹುಟ್ಟಿಸಿದ್ದೆನಂತೆ. ಆಗ ಹಳ್ಳಿಯ ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದರು. ನಾನೂ ಒಬ್ಬ ಸೂಲಗಿತ್ತಿಯ ಸಹಾಯದಿಂದ ಭೂಮಿಗಿಳಿದೆ. ಆದರೆ ಅಳಲಿಲ್ಲ, ಅಲುಗಾಡಲಿಲ್ಲ.

ನನ್ನಜ್ಜಿ ಮನೆಯಲ್ಲಿ ನನ್ನಮ್ಮನ ಹೆರಿಗೆಯಾದುದ್ದರಿಂದ, ಮಾವಂದಿರು ಎದ್ದೆವೋ, ಬಿದ್ದೆವೋ ಎಂದು ದೂರದ ನಗರಕ್ಕೆ ಓಡಿ, ಅಲ್ಲಿದ್ದ ಬೆಳ್ಳಿ ಡಾಕ್ಟರಿಗೆ ದುಂಬಾಲು ಬಿದ್ದು, ಸುರಿಯುವ ಮಳೆಯಲ್ಲಿ, ಬೈಕುಗಳಿಲ್ಲದ, ಸೈಕಲ್ಲುಗಳು ಓಡಾಡದ, ಕಾಲಿಟ್ಟಲ್ಲೆಲ್ಲಾ ಕೆಸರು ಮಾತ್ರ ಮೆತ್ತುವ ಗದ್ದೆ ದಾರಿಯಲ್ಲಿ ಮನೆಗೆ ಕರಕೊಂಡು ಬಂದು ತೋರಿಸಿದರೆ, ಆ ಡಾಕ್ಟರ್‌, ಸೂಲಗಿತ್ತಿಗೆ ಒಂದಿಷ್ಟು ಬಯ್ದು, ನಾನು ಬರುವುದು ಸ್ವಲ್ಪ ತಡವಾಗಿದ್ದರೆ, ಮಗು ಬದುಕುತ್ತಲೇ ಇರಲಿಲ್ಲವೆಂದು, ಅವರ ಎಲ್ಲಾ ವಿದ್ಯೆ ಉಪಯೋಗಿಸಿ, ಕೊನೆಗೂ ನನ್ನನ್ನು ಮೊದಲ ಬಾರಿ ಅಳಿಸಿ, ನಗಿಸಿ ನಿಜವಾಗಿಯೂ ಜೀವ ಮರಳಿಸಿದರು.

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ನನ್ನಜ್ಜಿ ಮನೆಯ ಪರಿಸ್ಥಿತಿ ನೋಡಿ, ಒಂದು ರೂಪಾಯಿಯನ್ನೂ ಪಡೆಯದೇ ನನ್ನ ಜೀವವುಳಿಸಿ, ಹೊರಟು ಹೋದರಂತೆ. ಇಂದಿಗೂ ಆ ವೈದ್ಯರ ಸಂಪರ್ಕ ಸಾಧ್ಯವಾಗಿಲ್ಲ. ಆದರೂ ಕೆಲವೇ ನಿಮಿಷಗಳ ಕಾಲ ನನ್ನೊಡನಿದ್ದು, ನನಗೆ ಜೀವ ನೀಡಿದ ಆ ಡಾಕ್ಟರನ್ನು ನನ್ನ ಪ್ರತಿ ಉಸಿರಿನಲ್ಲೂ ನೆನೆಯುತ್ತೇನೆ.

* ರಾಘವೇಂದ್ರ ಈ ಹೊರಬೈಲು

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.