IPL: ಬಟ್ಲರ್ ಗೈರು, ಸ್ಯಾಮ್ಸನ್ ವೈಫಲ್ಯ ರಾಜಸ್ಥಾನ್ ಸೋಲಿಗೆ ಕಾರಣ
Team Udayavani, May 25, 2024, 10:46 PM IST
ಚೆನ್ನೈ: 16 ವರ್ಷಗಳ ಬಳಿಕ 2ನೇ ಐಪಿಎಲ್ ಟ್ರೋಫಿ ಗೆಲ್ಲಲು ಇದ್ದ ಅವಕಾಶವೊಂದನ್ನು ರಾಜಸ್ಥಾನ್ ರಾಯಲ್ಸ್ ಕಳೆದುಕೊಂಡಿದೆ. ಇಂಗ್ಲೆಂಡ್ ಪ್ರಮುಖ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅನುಪಸ್ಥಿತಿ ಮತ್ತು ನಾಯಕ ಸಂಜು ಸ್ಯಾಮ್ಸನ್ ಅಸ್ಥಿರ ಬ್ಯಾಟಿಂಗ್ ರಾಜಸ್ಥಾನ್ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಶುಕ್ರವಾರ ನಡೆದ ಕ್ವಾಲಿಫೈಯರ್-2ರಲ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿಮಾಡಿ, ಹೈದ್ರಾಬಾದ್ ವಿರುದ್ಧ ಸಂಜು ಸ್ಯಾಮ್ಸನ್ ಪಡೆ 36 ರನ್ಗಳಿಂದ ಸೋತುಹೋಯಿತು.
ಟಾಸ್ ವೇಳೆ ಎಡವಟ್ಟು: ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ್ ಟಾಸ್ ವೇಳೆಯೇ ಎಡವಿತು ಎನ್ನಬಹುದು. ಯಾಕೆಂದರೆ, ಚೆನ್ನೈ ಪಿಚ್ನಲ್ಲಿ 2ನೇ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆಯಿಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದೇ ಉತ್ತಮ ಎಂದು ವರದಿಗಳು ಹೇಳುತ್ತಿದ್ದರೂ ಕೂಡ ಟಾಸ್ ಗೆದ್ದ ಬಳಿಕ ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡು, ಸೋಲನ್ನು ಬರಮಾಡಿಕೊಂಡರು.
ಬಲವಾಗಿ ನಿಲ್ಲದ ಬ್ಯಾಟರ್ಗಳು: ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ 175 ರನ್ ಸಾಮಾನ್ಯ ಮೊತ್ತ ಗಳಿಸಿತ್ತು. ರನ್ ಬೆನ್ನತ್ತಲು ರಾಜಸ್ಥಾನ್ ಪೂರ್ಣ ವೈಫಲ್ಯ ಕಂಡು 139 ರನ್ ಮಾತ್ರ ಗಳಿಸಿತು. ತಂಡದ ಬ್ಯಾಟರ್ಗಳು ಪೂರ್ಣವಾಗಿ ಕೈಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T 20 WC; ಸೂಪರ್-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ
T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ
ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ
Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್
T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು
MUST WATCH
ಹೊಸ ಸೇರ್ಪಡೆ
Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ
ತಿರುವನಂತಪುರ ಅನಂತಪದ್ಮನಾಭ ದೇಗುಲ; ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ
VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ
Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ
Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.