ಮನಗೆದ್ದ ಚಂದ್ರಾವಳಿ ವಿಲಾಸ – ದಕ್ಷ ಯಜ್ಞ


Team Udayavani, Jul 5, 2019, 5:00 AM IST

11

ಮಣಿಪಾಲದಲ್ಲಿ ಶ್ರೀ ಅಂಭಾ ಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಪರ್ಕಳ ಇವರು ಬಡರೋಗಿಗಳ ಚಿಕಿತ್ಸೆ ಹಾಗೂ ಬಡ ವಿದ್ಯಾರ್ಥಿಗಳ ಸಹಾಯಾರ್ಥ ನಡೆಸಿದ ಶ್ರೀದೇವಿ ಲಲಿತ ಕಲಾವೃಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಬಹುಬೇಡಿಕೆಯ ಪ್ರಸಂಗಗಳಾದ “ಚಂದ್ರಾವಳಿ ವಿಲಾಸ ಮತ್ತು ದಕ್ಷಯಜ್ಞ ಕಲಾವಿದರ ಶ್ರೇಷ್ಠ ಪ್ರದರ್ಶನದಿಂದಾಗಿ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಲ್ಲದೆ ಪ್ರಾಯೋಜಕರ ಉದ್ದೇಶವನ್ನು ಈಡೇರಿಸಿತು.

ಬಹುಬೇಡಿಕೆಯ “ಚಂದ್ರಾವಳಿ ವಿಲಾಸ’ ಮೊದಲ ಪ್ರಸಂಗವಾಗಿ ಮೂಡಿಬಂದು ರಂಜಿಸಿತು. ಈ ಪ್ರಸಂಗದಲ್ಲಿ ಗೋಪಾಲಕರ ಪ್ರವೇಶದೊಂದಿಗೆ ಆರಂಭವಾಗಿ ಮಂಕಿಯವರ ಕೃಷ್ಣ, ತೆಂಕುತಿಟ್ಟಿನ ಬೊರ್ನಾಡ್‌ ಅವರ ಚಂದ್ರಾವಳಿ, ವಂಡಾರು ಅವರ ರಾಧೆ, ಪ್ರಸಿದ್ಧ ಹಾಸ್ಯ ಜೋಡಿಯಾಗಿ ಸೀತಾರಾಮ ಕುಮಾರ್‌ ಅವರ ಚಂದಗೋಪ ಮತ್ತು ರಮೇಶ್‌ ಭಂಡಾರಿಯವರ ಅಬ್ಬೆ ಪ್ರದರ್ಶನಕ್ಕೆ ಮೆರುಗು ನೀಡಿತು. ಈ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ದ್ವಂದ್ವ ಭಾಗವತಿಕೆಯಲ್ಲಿ ಸುರೇಶ್‌ ಶೆಟ್ಟಿ ಮತ್ತು ಚಂದ್ರಕಾಂತ್‌ ಮೂಡುಬೆಳ್ಳೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾಗಿ ಜನಾರ್ದನ ಆಚಾರ್ಯ ಹಳ್ಳಾಡಿ ಪ್ರದರ್ಶನದ ಹೆಚ್ಚುಗಾರಿಕೆಗೆ ಸಹಕರಿಸಿದರು.

ಎರಡನೆಯದಾಗಿ ಮತ್ತೂಂದು ಚಿರಪರಿಚಿತ ಪ್ರಸಂಗ ದಕ್ಷ ಯಜ್ಞ ನಡೆಯಿತು.ದೇವೇಂದ್ರನ ಒಡ್ಡೋಲಗದೊಂದಿಗೆ ಆರಂಭವಾದ ಕಥಾನಕದಲ್ಲಿ ದೇವೇಂದ್ರನಾಗಿ ಭಾಸ್ಕರ ತುಂಬ್ರಿ , ಈಶ್ವರನಾಗಿ ಪ್ರಸನ್ನ ಶೆಟ್ಟಿಗಾರ್‌, ದಕ್ಷನಾಗಿ ತೆಂಕುತಿಟ್ಟಿನ ರಾಧಾಕೃಷ್ಣ ನಾವುಡ, ದಾಕ್ಷಾಯಿಣಿಯಾಗಿ ಶಶಿಕಾಂತ್‌ ಶೆಟ್ಟಿ ಕಾರ್ಕಳ, ಬ್ರಾಹ್ಮಣನಾಗಿ ಹಳ್ಳಾಡಿ, ಹೆಂಡತಿಯಾಗಿ ಅಶೋಕ್‌ ಭಟ್‌ ಸಿದ್ಧಾಪುರ, ವೀರಭದ್ರನಾಗಿ ಚಂದ್ರಹಾಸ ಗೌಡ ಕಾಣಿಸಿಕೊಂಡರು. ಈಶ್ವರನ ತಾಂಡವ ನೃತ್ಯ ದಕ್ಷನಾಗಿ ನಾವುಡರ ಗಂಭೀರ ನಡೆ ಮಾತುಗಾರಿಕೆ, ಶಶಿಕಾಂತ್‌ ಅವರ ದಾಕ್ಷಾಯಿಣಿ ಬ್ರಾಹ್ಮಣ ವೃದ್ಧ ದಂಪತಿಗಳ ಸಂಭಾಷಣೆ (ಹಳ್ಳಾಡಿ ಅವರ ವೃದ್ಧ ಬ್ರಾಹ್ಮಣ, ಅಶೋಕ್‌ ಭಟ್‌ ಅವರ ಹೆಂಡತಿ) ವೀರಭದ್ರನ ಅಟ್ಟಹಾಸ ಉತ್ತಮವಾಗಿ ಮೂಡಿಬಂತು. ಏರು ಪದ್ಯಗಳೊಂದಿಗೆ ರಂಜನೆ ನೀಡಿದ ಜನ್ಸಾಲೆ ಮದ್ದಳೆಯಲ್ಲಿ ಪರಮೇಶ್ವರ‌ ಭಂಡಾರಿ, ಚೆಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದರು. ಎರಡೂ ಕಥಾನಕಗಳ ಶ್ರೇಯಸ್ಸು ಕಲಾವಿದರಿಗೆ ನೀಡುವುದಲ್ಲದೆ ಪ್ರಾಯೋಜಕರಿಗೂ ಸಲ್ಲಬೇಕು. ಉತ್ತಮ ಪ್ರಸಂಗ, ಅರ್ಹ ಕಲಾವಿದರ ಆಯ್ಕೆ ಮಾಡಿದರೆ, ಕಲಾಭಿಮಾನಿಗಳ ಸಹಕಾರ ಯಕ್ಷಗಾನಕ್ಕೆ ಇದ್ದೇ ಇದೆ ಎಂಬುದಕ್ಕೆ ನಡೆದ ಪ್ರದರ್ಶನ ಸಾಕ್ಷಿ.

ವಿಷ್ಣುಮೂರ್ತಿ ಉಪಾಧ್ಯ, ಮಾರ್ಪಳ್ಳಿ

ಟಾಪ್ ನ್ಯೂಸ್

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.