ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ

ಉಪಕರಣಗಳ ದೀರ್ಘ‌ ಬಾಳಿಕೆಗೆ ಮೇಂಟೆನೆನ್ಸ್ ಟಿಪ್ಸ್

Team Udayavani, Apr 20, 2020, 3:11 PM IST

ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ

ಸಾಂದರ್ಭಿಕ ಚಿತ್ರ

ಟಿ.ವಿ.
?ಟಿ.ವಿ ಆನ್‌ ಮಾಡಿಟ್ಟು ಮನೆಯ ಇತರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅಭ್ಯಾಸ ಹಲವರಿಗೆ ಇರುತ್ತದೆ. ಟಿ.ವಿ.ಯನ್ನು ನೋಡುವ ಅಥವಾ ಕೇಳುವ ಇರಾದೆ
ಇಲ್ಲ ಎಂದರೂ, ಟಿ.ವಿ.ಯನ್ನು ಆನ್‌ ಮಾಡುವುದು ವ್ಯರ್ಥ. ಟಿ.ವಿ.ಯ ಆಯುಷ್ಯ ಟಿ.ವಿ.ಗೆ ತಗುಲಬಹುದಾದ ಹಾನಿಯನ್ನು ತಡೆಯಬಹುದು. ವಿದ್ಯುತ್‌ ವೋಲ್ಟೇಜ್‌ನಲ್ಲಿನ ವ್ಯತ್ಯಯದಿಂದ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಳಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ, ವಿದ್ಯುತ್‌ ಕಡಿತಗೊಂಡು ಮತ್ತೆ ಬರುವಾಗ ವೋಲ್ಟೇಜ್‌ ವ್ಯತ್ಯಯವಾಗುತ್ತದೆ. ಅಲ್ಲದೆ, ಸಿಡಿಲು- ಮಿಂಚು ಬರುವ ಸಂದರ್ಭದಲ್ಲಿಯೂ ವೋಲ್ಟೇಜ್‌ ವ್ಯತ್ಯಯವಾಗುತ್ತದೆ.

?ಟಿ.ವಿ.ಯಲ್ಲಿ ಬ್ರೈಟ್‌ನೆಸ್‌, ಕಾಂಟ್ರಾಸ್ಟ್ ಸವಲತ್ತನ್ನು ಅಡ್ಜಸ್ಟ್ ಮಾಡುವ ಸವಲತ್ತು ನೀಡಲಾಗಿರುತ್ತದೆ. ನಮಗೆ ಬೇಕಾಗಿರುವಷ್ಟು ಪ್ರಖರತೆಯನ್ನು ನಾವು ಅಡ್ಜಸ್ಟ್
ಮಾಡಿಕೊಳ್ಳಬಹುದು. ಕಡಿಮೆ ಬ್ರೈಟ್‌ನೆಸ್‌ ಮತ್ತು ಕಾಂಟ್ರಾಸ್ಟ್ ಅನ್ನು ಸೆಟ್‌ ಮಾಡುವುದರಿಂದ ಕಣ್ಣಿಗೂ ಹಿತ. ಟಿ.ವಿ.ಯ ಜೀವಿತಾವಧಿಯೂ ಹೆಚ್ಚುವುದು.

??ಟಿ.ವಿ.ಯನ್ನು ಗೂಡಿನಂಥ ಜಾಗದಲ್ಲಿ ಇಡುವುದಕ್ಕಿಂತ ವಿಶಾಲವಾದ, ತೆರೆದಂಥ ಜಾಗದಲ್ಲಿಟ್ಟರೆ ಒಳ್ಳೆಯದು. ಗಾಳಿಯಾಡುವ ಜಾಗದಲ್ಲಿಡುವುದರಿಂದ ಟಿ.ವಿ.ಯ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಟಿ.ವಿ.ಯನ್ನು ನಾವೆಲ್ಲರೂ ದಿನದ ಬಹುತೇಕ ಸಮಯ ಆನ್‌ ಮಾಡಿರುತ್ತೇವೆ. ಇದರಿಂದಾಗಿ, ಟಿ.ವಿ.ಯಲ್ಲಿ ಶಾಖ
ಉತ್ಪಾದನೆಯಾಗುತ್ತದೆ. ಗಾಳಿಯಾಡುವ ಸ್ಥಳದಲ್ಲಿಡುವುದರಿಂದ, ಶಾಖ ಹೀರಲ್ಪಟ್ಟು, ಟಿ.ವಿ. ಕೂಲ್‌ ಆಗಲು ಸಹಾಯವಾಗುತ್ತದೆ.

?ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ. ಇಲ್ಲದೇ ಹೋದಲ್ಲಿ ಆ ವಸ್ತುಗಳಿಂದ ರಿಪೇರಿ ಮಾಡಲಾಗದ ಹಾನಿಯನ್ನು ಉಂಟುಮಾಡಬಹುದು.
ಇಂದಿನ ಎಲ್ಸಿ.ಡಿ ಟಿ.ವಿ. ಮಾನಿಟರ್‌ ಪರದೆಗಳು ಬಹಳ ತೆಳುವಾಗಿರುತ್ತದೆ. ಇವುಗಳು ಸೂಕ್ಷ್ಮವಾಗಿದ್ದು, ಗ್ರತೆಯಿಂದ
ಮೆಂಟೇನ್‌ ಮಾಡಬೇಕಾಗುತ್ತದೆ.

?ಟಿ.ವಿ.ಯನ್ನು ಆಗಾಗ್ಗೆ ಶುಚಿಗೊಳಿಸಿ. ಧೂಳು ಅಥವಾ ಇನ್ಯಾವುದೇ ಕಲೆ ನಿಲ್ಲುವುದರಿಂದ ಪರದೆ ಮೇಲೆ ಕಾಣಿಸುವ ದೃಶ್ಯಾವಳಿ ಮಸುಕಾಗಬಹುದು, ಪರದೆಯ ಗುಣಮಟ್ಟ ಕಡಿಮೆಯಾಗಬಹುದು.

ಟಾಪ್ ನ್ಯೂಸ್

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.