ಅಜ್ಜಿ,ನೀನೂ ಗ್ರೂಪ್‌ ಸೇರ್‌ಕೋ…


Team Udayavani, May 21, 2019, 6:03 AM IST

shutterstock_1051214081

ನಮ್ಮದು ದೊಡ್ಡ ಕುಟುಂಬ. ನಮ್ಮ ತಂದೆಯ ಕಾಲದಲ್ಲಿ 30ರಿಂದ 35 ಮನೆಯ ಸದಸ್ಯರ ಸಂಖ್ಯೆ ಈಗ 55 ದಾಟಿದೆ. ಆದರೆ, ಇದರಲ್ಲಿ ಬಹುತೇಕರು ಉದ್ಯೋಗ ಮತ್ತು ಬದುಕಿನ ಇತರೆ ಉದ್ದೇಶ ನಿಮಿತ್ತ ಒಂದೊಂದು ದಿಕ್ಕಿಗೆ ಚದುರಿ ಹೋಗಿದ್ದಾರೆ. ಮದುವೆ- ಮುಂಜಿ, ಹಬ್ಬ-ಹರಿದಿನ ಇದ್ದರಷ್ಟೇ, ಮೂಲ ಮನೆಗೆ ಬರೋದು ಅನ್ನೋ ಪರಿಪಾಠ ರೂಢಿಯಾಗಿದೆ. ಕಂಪನಿಯಲ್ಲಿ ರಜೆ ಸಿಕ್ತಿಲ್ಲ, ಎಕ್ಸಾಮು, ಹಾಗೇ- ಹೀಗೆ ಅನ್ನೋ ನೆಪ ಹೇಳಿ ತಪ್ಪಿಸಿಕೊಳ್ಳುವವರೂ ಇದ್ದಾರೆ. ಇದಕ್ಕೆಲ್ಲ ಪರಿಹಾರವಾಗಿ, ಯಾವುದೇ ಕಮ್ಯುನಿಕೇಶನ್‌ ಗ್ಯಾಪ್‌ ಇರಬಾರದು ಎಂಬ ಕಾರಣಕ್ಕಾಗಿ ಹುಟ್ಟಿಕೊಂಡಿದ್ದೇ, “ಹನಗೋಡು ಮೊಮ್ಮಕ್ಕಳು’ ಎನ್ನುವ ಗ್ರೂಪು.

ನಮ್ಮ ಗುಂಪಿನಲ್ಲಿ 16ರಿಂದ 30 ವರ್ಷ ವರೆಗಿನ ಮೊಮ್ಮಕ್ಕಳೂ ಇದ್ದಾರೆ. ವಿದೇಶದಲ್ಲೂ ಕೆಲವರು ಸೆಟ್ಲ ಆಗಿದ್ದಾರೆ. ಇಲ್ಲಿ ಕಿರಿಯರಿಗೆ ಹಿರಿಯರೇ ಮಾರ್ಗದರ್ಶಕರು. ನಿತ್ಯವೂ ಹತ್ತಾರು ಪ್ರಶ್ನೆಗಳು… “ಅಣ್ಣಾ ಯಾವ ಲ್ಯಾಪ್‌ಟಾಪ್‌ ಚೆನ್ನಾಗಿದೆ?’, “ಯಾವ ಮೊಬೈಲ್‌ ಓಕೆ?’, “ಯಾವ ಕಾಂಬಿನೇಷನ್‌ ಬೆಸ್ಟ್‌?’-  ಹೀಗೆ ಪ್ರಶ್ನೆಗಳ ಸುರಿಮಳೆ ಇಲ್ಲಿರುತ್ತೆ. ಊರ ಹಬ್ಬ, ಜಾತ್ರೆ ದಿನವಂತೂ ಅರ್ಧ ಜಿ.ಬಿ. ಇಂಟರ್ನೆಟ್‌ ಖಾಲಿ! ಆದರೆ, ಈ ಗುಂಪಿನಲ್ಲಿ ಪಾಲಿಟಿಕ್ಸ್‌ಗೆ ನೋ ಎಂಟ್ರಿ. “ವರ್ಷಕ್ಕೆ ಒಂದು ಸಲನಾದ್ರೂ ಊರ್‌ ಕಡೆ ಬರೊ’ ಅಂತ ಅಜ್ಜಿ ಗೋಳಾಡಿದ್ರೆ, “ಅಜ್ಜಿ ನೀನು ಗ್ರೂಪ್‌ ಸೇರ್‌ಕೋ… ಅಲ್ಲಿ ಎಲ್ಲ ಸಿಗ್ತಾರೆ’ ಅಂತ ನಗೆಚಟಾಕಿ ಹಾರಿಸೋರೂ ಇದ್ದಾರೆ.

– ಶಾಮ ಪ್ರಸಾದ್‌ ಹನಗೋಡು

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.