ಮೌನದೊಂದಿಗೆ ಮುಂದೆ ಸಾಗಲು ಪ್ರಯತ್ನಿಸಬಾರದೇಕೆ


Team Udayavani, Dec 31, 2019, 4:08 AM IST

ve-14

ಇನ್ನೇನು ಸೂರ್ಯ ತನ್ನ ಮನೆಗೆ ಮರಳುವಾಗ, ಹಕ್ಕಿಗಳು ಗೂಡುಗಳನ್ನು ಸೇರುವಾಗ, ಆಕಾಶದಲ್ಲಿ ಚಂದ್ರ ಬರೋವಾಗ, ನೀಲಾಕಾಶ ಮರೆಯಾಗಿ ಸಣ್ಣಗೆ ಕತ್ತಲು ಆವರಿಸಲು ತವಕಿಸುವಾಗ, ನಾನು ನಿನ್ನ ಕೈ ಹಿಡಿದುಕೊಂಡು ದಾರಿಯುದ್ದಕ್ಕೂ ನಡೆಯುತ್ತಿರಬೇಕು. ಸುತ್ತುವರಿದ ಎಲ್ಲ ಜಂಜಡಗಳನ್ನೂ ಕಿತ್ತೆಸೆದು ನಾನು ನಾನಾಗಿರಬೇಕೆಂಬ ತವಕ. ಹಕ್ಕಿಗಳ ಚಿಲಿಪಿಲಿಯೊಂದಿಗೆ ಹಾಡದೇ ಉಳಿದ ಹಾಡನ್ನು ದನಿಗೂಡಿಸುವ ಚೈತನ್ಯ ನನ್ನದು. ಮುಂಜಾನೆಯೇ ಅರಳಿದರೂ, ಸಂಜೆಯಾದರೂ ಬಾಡದ ಹೂವಿನ ರೀತಿಯ ಪ್ರೀತಿ ಅದು. ಸೂರ್ಯ ಮುಳುಗುತ್ತಿದ್ದಂತೆ ತಮ್ಮ ಅಸ್ತಿತ್ವವನ್ನು ತೋರಲು ಹಾತೊರೆಯುವ ನಕ್ಷತ್ರಗಳಂತೆ ನನ್ನ ಮನದ ಭಾವ. ಇಂಥದ್ದೇ ಎಲ್ಲ ಲಕ್ಷಣಗಳನ್ನು ಹೊಂದಿದ ಒಂದು ಸಂಜೆ, ನಿನ್ನ ಜೊತೆ ಮನಸೋ ಇಚ್ಛೆ ಸುತ್ತಾಡಬೇಕೆಂಬ ಆಸೆಯಾಗಿದೆ ಕಣೋ.

ಆ ಸಂಜೆ ನಾವಿಬ್ಬರೂ ಹಾಗೆ ನಡೆಯುತ್ತಿರುವಾಗ ಮೌನಕ್ಕೆ ಜಾಸ್ತಿ ಪ್ರಾಶಸ್ತ್ಯ. ಸಾಮಾನ್ಯ ಪ್ರೇಮಿಗಳಂತೆ ವಟಗುಡದೇ ಹಾಗೇ ಇದ್ದು ಬಿಡುವಾಸೆ. ವರ್ತಮಾನ, ಭವಿಷ್ಯ ಅಂತೆಲ್ಲ ಹೇಳಿ ಏನೇನೋ ವಿಚಾರಗಳನ್ನು ತುಂಬಿಕೊಂಡು ಮುಂದೆ ಬರಲಿರುವ ದಿನಗಳ ಬಗ್ಗೆ ಕಿಂಚಿತ್ತೂ ಯೋಚಿಸದೇ, ಈಗ ಇದ್ದದ್ದನ್ನು ಸವಿಯುವ ಪ್ರಜ್ಞೆ ನಮ್ಮಿಬ್ಬರದು.

ಬೀಸುವ ತಂಗಾಳಿಯ ದಿನದ ಕೆಲಸ ಮಾಡಿ ಸುಸ್ತಾಗಿ ತನ್ನ ಮನೆಗೆ ಹೋಗುವ ಮುಂಚೆ, ಹೂವುಗಳ ಸುವಾಸನೆಯನ್ನು ಎಲ್ಲೆಲ್ಲೂ ಬೀರಿ ಅದು ನಮಗೂ ತಾಕಿ ಸುಮಧುರ ಕ್ಷಣವನ್ನು ಆಸ್ವಾದಿಸುವಂತೆ ಪ್ರೇರೇಪಿಸುತ್ತಿದೆ ಆ ಸಂಜೆ. ಈ ಗಳಿಗೆಯನ್ನು ಮರೆಯಲಾರದೆ ನೆನಪಿನಂಗಳಲ್ಲಿ ಅಚ್ಚಾಗಿಸಬೇಕು. ತುಸು ಹೊತ್ತು ಈ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾಗಿ ನಮ್ಮನ್ನೇ ನಾವು ಮರೆಯಬೇಕು. ಕಡೇ ಪಕ್ಷ ಆ ಸಂಜೆ ನಾವಿಬ್ಬರೂ ಮೌನದೊಂದಿಗೆ ಮುಂದೆ ಸಾಗಲು ಪ್ರಯತ್ನಿಸಬಾರದೇಕೆ ?

ಮಾಲಾ ಮ ಅಕ್ಕಿಶೆಟ್ಟಿ.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.