ನೆನಪುಗಳ ಕನ್ನಡಿಯಲ್ಲಿ ನೀನು


Team Udayavani, Jul 16, 2019, 5:35 AM IST

nenapu

ನೆನಪುಗಳ ಒಂಥರ ನೆರಳು ಇದ್ದಾಗೆ. ಆಗಾಗ ನಮ್ಮ ಹಿಂದೆ ತಿರುಗ್ತಾನೇ ಇರುತ್ತವೆ. ನೆನಪುಗಳ ಒಲೆ ಮುಂದೆ ಕೂತು ಕೆದಕಿದರೆ, ಕೆಲವು ಸಲ ಭೂತಕಾಲ ಬೆಚ್ಚಗಿರುತ್ತದೆ. ಇನ್ನೂ ಕೆಲಸ ಕಚಗುಳಿ ಇಟ್ಟಂಗೆ ಮಾಡುತ್ತದೆ. ಎಷ್ಟೋ ಸಲ, ಕೋಪವನ್ನು ತರಿಸಿ, ಇನ್ನೂ ಕೆಲವೊಮ್ಮೆ ನಾಚಿ ನೀರಾಗುವಂತೆ ಮಾಡುವುದು ಉಂಟು. ನಿನ್ನ ನೋಡಬೇಕು ಅಂದರೆ ಈ ನೆನಪುಗಳ ಕನ್ನಡಿ ಬೇಕು.

ನಿನಗೆ ನೆನಪಿದೆಯಾ, ಪ್ರೀತಿಯ ಆರಂಭದಲ್ಲಿ ಹೇಗಿದ್ವಿ ಅಂಥ? ಅರ್ಧ ಗಂಟೆ ಕೂಡ ಮಾತಾಡದೇ ಇದ್ದರೆ ಏನೋ ಕಳೆದುಕೊಂಡ ಹಾಗೆ ಆಡ್ತಿದ್ವಿ ಅಲ್ವಾ? ಇಂದು ಅವೆಲ್ಲವೂ ಮರೆಯಾಗುತ್ತಿದೆ. ತಾಯಿಯಿಂದ ಮಗುವನ್ನು ಬೇರೆಮಾಡಿದ ಹಾಗೆ ನನ್ನಿಂದ ನಿನ್ನನ್ನು ಯಾರೊ ಅಪಹರಿಸುತ್ತಿರುವ ಭಾವ ಮೂಡುತ್ತಿದೆ.

ನನ್ನ ಮುಖವನ್ನೆ ನೋಡುತ್ತಿ¨ªಾ ಆ ನಿನ್ನ ಕಂಗಳು ಮರೆಯಾಗಿದೆ. ಕಂಬನಿ ವರೆಸುತ್ತಿದ್ದ ನಿನ್ನ ಕೈಗಳು ಕಣ್ಮರೆಯಾಗಿವೆ. ಸಣ್ಣ ಕದಲಿಕೆಗೂ ಹಂಬಲಿಸುತ್ತಿದ್ದ ನಿನ್ನ ಹೃದಯ ಮಿಡಿಯುತ್ತಿಲ್ಲ.ಬಹುಶಃ ಪ್ರೀತಿ ಬತ್ತಿಹೋಗಿರಬೇಕು.

ನಿನ್ನ ಮೌನ ಭಾಷೆ ಅರ್ಥವಾಗುತ್ತಿಲ್ಲ. ಕುಡಿನೋಟ ಮರೆಯಲಾಗುತ್ತಿಲ್ಲ. ನೀನು ಬದುಕಿರುವುದೇ ನಿನ್ನ ಜೊತೆ ಕಳೆದ ನೆನಪುಗಳಿಂದ ನೀನು ಜೀವಂತ. ಅದು ಕಳೆದು ಹೋದರೆ ಅನ್ನೋ ಭಯ ಶುರುವಾಗಿದೆ. ಆದರೆ, ಹೇಳಿಕೊಳ್ಳುವುದು ಯಾರ ಹತ್ತಿರ? ನೀನೇ ಇಲ್ಲ. ನೀ ಇಲ್ಲದೆ ಬದುಕುವುದಾದರು ಹೇಗೆ ಅನ್ನೋ ಹೆದರಿಕೆ ಶುರುವಾದರೆ, ನೆನಪುಗಳು ನಾನು ಇದ್ದೇನಲ್ಲ ಅಂತ ಸಾಂತ್ವನ ಹೇಳತ್ತವೆ. ಅವೂ ಕಳೆದು ಹೋದರೆ ಅನ್ನೋ ಮತ್ತೂ ಆತಂಕ ಆವರಿಸಿದೆ. ಅದಕ್ಕೆ ಬೇಗ ಸಿಕ್ತೀಯಾ?

– ಅನ್ನಪೂರ್ಣ ವೈ.ಬಿ.ಕೆ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.