ನಿನ್ನ ಜಪ ಮಾಡೋದೇ ಈಗ ಫ‌ುಲ್‌ಟೈಂ ಕೆಲಸ 


Team Udayavani, Mar 19, 2019, 12:30 AM IST

w-10.jpg

ನಾನೂ ಒಂದು ದಿನ ಪ್ರೀತಿಯಲ್ಲಿ ಬೀಳ್ತೀನಿ ಅಂತ ಊಹಿಸಿಯೂ ಇರಲಿಲ್ಲ. ಫ್ರೆಂಡ್ಸ್‌ ಗ್ಯಾಂಗ್‌ನಲ್ಲಿ ಯಾರಾದರೂ ಲವ್ವಲ್ಲಿ ಬಿದ್ದಿದ್ದರೆ, ಅವರ ಕಾಲೆಳೆಯುತ್ತಾ ಮಜಾ ಮಾಡಿಕೊಂಡಿದ್ದವನು ನಾನು. ಆದರೆ, ಮನದ ಮೂಲೆಯಲ್ಲೆಲ್ಲೋ “ನನಗೂ ಒಬ್ಬಳು ಗೆಳತಿ ಇದ್ದಿದ್ದರೆ’ ಅನ್ನೋ ಆಸೆ ಇದ್ದದ್ದು ಸುಳ್ಳಲ್ಲ. ಅಪರಿಚಿತರಾಗಿದ್ದ ನಾವು ದೇವರ ದಯೆಯಿಂದ ಪರಿಚಿತರಾದೆವು. ಆ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗುತ್ತದೆ ಅಂತ ಇಬ್ಬರಿಗೂ ಗೊತ್ತಿರಲಿಲ್ಲ. 

ಖಾಲಿ ಇದ್ದ ನನ್ನ ಹೃದಯಕ್ಕೆ ಈಗ ಹೊಸ ಕೆಲಸವೊಂದು ಸಿಕ್ಕಿದೆ. ಅದೇನಂತ ಕೇಳಿದ್ಯಾ? ನಿನ್ನ ನೋಡುವುದು, ನಿನ್ನ ಬಗ್ಗೆ ಯೋಚಿಸುವುದು, ನಿನ್ನನ್ನು ಕೇರ್‌ ಮಾಡುವುದು, ನಿನ್ನೊಂದಿಗೆ ಮಾತಾಡುವುದು… ದಿನವಿಡೀ ಪುರುಸೊತ್ತಿಲ್ಲದೆ ಮಾಡುವ ಕೆಲಸವದು. ಮೊದಮೊದಲು ಹಗಲು ಮಾತ್ರ ದುಡಿಯುತ್ತಿದ್ದ ಹೃದಯ ರಾತ್ರಿಯೂ ನಿನ್ನದೇ ಜಪ ಮಾಡುತ್ತಿದೆಯಂತೆ. ನಿದ್ದೆಯಲ್ಲೂ ನಿನ್ನ ಹೆಸರು ಕನವರಿಸುತ್ತಿದ್ದೆ ಅಂತ ರೂಮ್‌ಮೇಟ್‌ ಹೇಳುತ್ತಿದ್ದ! 

ಈಗ ಹೃದಯದ ಖುಷಿಗೆ ಎಣೆಯೇ ಇಲ್ಲವಾಗಿದೆ. ನನಗೂ ಒಬ್ಬಳು ಜೊತೆಗಾತಿ ಸಿಕ್ಕಿದ್ದಾಳೆ. ನನ್ನ ಭಾವನೆಗಳನ್ನು ಹಂಚಿಕೊಳ್ಳಲು, ನನ್ನದೇ ಇದು ಜೀವ ಎಂದು ಹೇಳಿಕೊಳ್ಳಲು ಅದಕ್ಕೀಗ ಸಂತಸ. ಇಷ್ಟು ದಿನ ಖಾಲಿ ಇದ್ದ ಹೃದಯಕ್ಕೆ ಬಿಡುವಿಲ್ಲದ ಕೆಲಸವೊಂದು ಸಿಕ್ಕಿದೆ. ಈ ಕೆಲಸ ಕಾಯಂ ಆಗಲಿ ಅಂತಷ್ಟೇ ಬೇಡಿಕೆ. 

ಪವನ್‌ಕುಮಾರ್‌ ಎಂ., ರಿಪ್ಪನ್‌ಪೇಟೆ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.