ಶಿವನಿಗೆ ಹಣೆಬರಹ ಬರೆವಾಗ…
Team Udayavani, Dec 14, 2019, 6:09 AM IST
ವಿದ್ಯೆ ಬಲ್ಲ ಮನುಷ್ಯ ಏನನ್ನೂ ಬರೆಯಬಲ್ಲ; ಹಣೆಬರಹವೊಂದನ್ನು ಬಿಟ್ಟು! ವಿಧಿಲಿಖೀತ ಬ್ರಹ್ಮನಿಂದ ಮಾತ್ರವೇ ಸಾಧ್ಯ ಎನ್ನುವುದು ಅನೇಕರ ನಂಬಿಕೆ ಇದ್ದಿರಬಹುದು. ಆದರೆ, ಇಲ್ಲೊಂದು ವಿಸ್ಮಯ ನೋಡಿ… ಈ ಕಲಾವಿದ, ಶಿವನ ಹಣೆಯ ಮೇಲೆಯೇ ಏನನ್ನೋ ಚಿತ್ರಿಸುತ್ತಿದ್ದಾನೆ! ದೇವರ ರೂಪ ಧರಿಸಿದರೂ, ಈ ಕಲಾವಿದರ ಬಾಳೇನೂ ಬಂಗಾರದಂತಿಲ್ಲ. ಬದುಕಿನ ಸಂಕಷ್ಟ, ನೋವುಗಳ ನಡುವೆಯೇ ನೋಡುಗರ ಮನ ತಣಿಸುವ ಇವರ ಕಾಯಕ ನಿತ್ಯನೂತನ. ಮೈಸೂರಿನ ದಸರೆಯ ವೇಳೆ, ದೇವಿ ಪುರಾಣವನ್ನು ದೃಶ್ಯರೂಪದಲ್ಲಿ ಪ್ರದರ್ಶಿಸುವ ಮೊದಲು ಶಿವನ ಪಾತ್ರಧಾರಿಯನ್ನು ವರ್ಣ ಪ್ರಸಾಧನಕಾರನೊಬ್ಬ, ಹೀಗೆ ಅಲಂಕರಿಸುತ್ತಿದ್ದ.
* ಪ್ರಮೋದ ಸಾಗರ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು