ಕಟಪಾಡಿ: ಶನಿವಾರ ಸಂತೆಗೆ ತಟ್ಟಿದ ವೀಕೆಂಡ್ ಕರ್ಫ್ಯೂ ಬಿಸಿ
Team Udayavani, Apr 24, 2021, 8:55 AM IST
ಕಟಪಾಡಿ: ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದ ಮಾರ್ಗಸೂಚಿಯನ್ವಯ ವಿಧಿಸಲಾದ ವೀಕೆಂಡ್ ಕರ್ಫ್ಯೂ ಗೆ ಉಡುಪಿಯ ಕಟಪಾಡಿಯಲ್ಲಿ ಬಹುತೇಕ ಮನ್ನಣೆ ದೊರೆತಿದೆ.
ಇಂದು ನಡೆಯಬೇಕಿದ್ದ ಶನಿವಾರ ಸಂತೆ ಸ್ಥಗಿತಗೊಂಡಿದೆ. ಇನ್ನುಳಿದಂತೆ ಜನಸಂಚಾರ ವಿರಳವಾಗಿತ್ತು. ದಿನಬಳಕೆಯ ತೀರಾ ಅವಶ್ಯಕ ವಸ್ತುಗಳಿಗಾಗಿ ಮಾತ್ರ ಪೇಟೆಯತ್ತ ಜನತೆ ಮುಖ ಮಾಡುತ್ತಿರುವುದು ಕಂಡು ಬಂದಿತ್ತು.
ಇದನ್ನೂ ಓದಿ:‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ
ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಬಹುತೇಕ ಜನತಾ ಕರ್ಫ್ಯೂ ಗೆ ಕಟಪಾಡಿ, ಉದ್ಯಾವರ, ಶಂಕರಪುರ ಪರಿಸರದಾದ್ಯಂತ ಉತ್ತಮ ಮನ್ನಣೆ ದೊರಕಿದಂತಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bollywood: ‘ಧಡಕ್ -2ʼ ಅನೌನ್ಸ್: ಮತ್ತೆ ಲವ್ ಸ್ಟೋರಿ ಹೇಳಲು ಹೊರಟ ಕರಣ್ ಜೋಹರ್
ಭೀಕರ ರಸ್ತೆ ಅಪಘಾತ; ಬಿತ್ತನೆ ಬೀಜ ಖರೀದಿಸಲು ಬಂದಿದ್ದ ರೈತರಿಬ್ಬರು ಸ್ಥಳದಲ್ಲೇ ಮೃತ್ಯು
Dharawad: ಬೀಜ ಗೊಬ್ಬರ ದರ ಏರಿಕೆ… ಸರ್ಕಾರಕ್ಕೆ ಚಾಟಿ ಬೀಸಿದ ರೈತ ಹೋರಾಟಗಾರ ನೀರಲಕೇರಿ
ಸರಕಾರಿ ನೌಕರ ಆತ್ಮಹತ್ಯೆ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲಿ… ಶಾಸಕ ಚನ್ನಬಸಪ್ಪ
Accident: ಬೈಕ್-ಕ್ಯಾಂಟರ್ ಮುಖಾಮುಖಿ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಯುವತಿಯ ನಾಲಿಗೆ ಕಟ್