ಪರದಾಡಿ ಗೆದ್ದ ಪಾಕಿಸ್ಥಾನ: ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ


Team Udayavani, Jun 30, 2019, 9:07 AM IST

paki

ಲೀಡ್ಸ್‌: ಅಫ್ಘಾನಿಸ್ಥಾನ ವಿರುದ್ಧದ ಸಣ್ಣ ಮೊತ್ತದ ಮೇಲಾಟದಲ್ಲಿ ಪಾಕಿಸ್ಥಾನ ಪರದಾಟ ನಡೆಸಿ 3 ವಿಕೆಟ್‌ಗಳ ಜಯ ಸಾಧಿಸಿದೆ. ಈ ಫ‌ಲಿತಾಂಶದೊಂದಿಗೆ ಪಾಕ್‌ 9 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ನೆಗೆದರೆ, ಇಂಗ್ಲೆಂಡ್‌ 5ನೇ ಜಾರಿದೆ.

ಶನಿವಾರದ ಲೀಡ್ಸ್‌ ಸ್ಪರ್ಧೆಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 9 ವಿಕೆಟಿಗೆ 227 ರನ್‌ ಗಳಿಸಿದರೆ, ಪಾಕಿಸ್ಥಾನ 49.4 ಓವರ್‌ಗಳಲ್ಲಿ 7 ವಿಕೆಟಿಗೆ 230 ರನ್‌ ಬಾರಿಸಿತು.

156ಕ್ಕೆ 6ನೇ ವಿಕೆಟ್‌ ಉರುಳಿದಾಗ ಪಾಕಿಸ್ಥಾನಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ ಇಮಾದ್‌ ವಾಸಿಮ್‌ ಅಜೇಯ 49 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. 2 ವಿಕೆಟ್‌ ಕೂಡ ಉರುಳಿಸಿ ಆಲ್‌ರೌಂಡ್‌ ಪ್ರದರ್ಶನವಿತ್ತ ಇಮಾದ್‌ ಪಂದ್ಯಶ್ರೇಷ್ಠರೆನಿಸಿದರು.

ಅಫ್ಘಾನ್‌ ಎಂಟೂ ಪಂದ್ಯಗಳನ್ನು ಸೋತಿದ್ದು, ಕೊನೆಯ ಪಂದ್ಯದಲ್ಲಿ ವಿಂಡೀಸನ್ನು ಎದುರಿಸಲಿದೆ.

ನ್ಯೂಜಿಲ್ಯಾಂಡ್‌ ಎದುರು ಪಾಕಿಸ್ಥಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಶಾಹೀನ್‌ ಅಫ್ರಿದಿ ಇಲ್ಲಿ 47 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉರುಳಿಸಿದರು. ಡೆತ್‌ ಓವರ್‌ಗಳಲ್ಲಿ ಇವರ ಬೌಲಿಂಗ್‌ ಹೆಚ್ಚು ಪರಿಣಾಮಕಾರಿಯಾಗಿತ್ತು. ಇಮಾದ್‌ ವಾಸಿಮ್‌ ಜತೆಗೆ ವಹಾಬ್‌ ರಿಯಾಜ್‌ ತಲಾ 2 ವಿಕೆಟ್‌ ಉರುಳಿಸಿದರು.ಅಫ್ಘಾನಿಸ್ಥಾನ ಪರ ಅYರ್‌ ಅಫ್ಘಾನ್‌ ಮತ್ತು ನಜೀಬುಲ್ಲ ಜದ್ರಾನ್‌ ಗರಿಷ್ಠ 42 ರನ್‌ ಹೊಡೆದರು.

ಅಫ್ಘಾನಿಸ್ಥಾನ
ರಹಮತ್‌ ಶಾ ಸಿ ಆಜಂ ಬಿ ಇಮಾದ್‌ 35
ಗುಲ್ಬದಿನ್‌ ನೈಬ್‌ ಸಿ ಸಫ‌ìರಾಜ್‌ ಬಿ ಅಫ್ರಿದಿ 15
ಹಶ್ಮತುಲ್ಲ ಶಾಹಿದಿ ಸಿ ಇಮಾದ್‌ ಬಿ ಅಫ್ರಿದಿ 0
ಇಕ್ರಮ್‌ ಅಲಿ ಖೀಲ್‌ ಸಿ ಹಫೀಜ್‌ ಬಿ ಇಮಾದ್‌ 24
ಅಸYರ್‌ ಅಫ್ಘಾನ್‌ ಬಿ ಶಾದಾಬ್‌ 42
ಮೊಹಮ್ಮದ್‌ ನಬಿ ಸಿ ಆಮಿರ್‌ ಬಿ ರಿಯಾಜ್‌ 16
ನಜೀಬುಲ್ಲ ಜದ್ರಾನ್‌ ಬಿ ಅಫ್ರಿದಿ 42
ಸಮಿಯುಲ್ಲ ಶಿನ್ವರಿ ಔಟಾಗದೆ 19
ರಶೀದ್‌ ಖಾನ್‌ ಸಿ ಫ‌ಕಾರ್‌ ಬಿ ಅಫ್ರಿದಿ 8
ಹಮೀದ್‌ ಹಸನ್‌ ಬಿ ರಿಯಾಜ್‌ 1
ಮುಜೀಬ್‌ ಔಟಾಗದೆ 7
ಇತರ 18
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 227
ವಿಕೆಟ್‌ ಪತನ: 1-27, 2-27, 3-57, 4-121, 5-125, 6-167, 7-202, 8-210, 9-219.
ಬೌಲಿಂಗ್‌:
ಇಮಾದ್‌ ವಾಸಿಮ್‌ 10-0-48-2
ಮೊಹಮ್ಮದ್‌ ಆಮಿರ್‌ 10-1-41-0
ಶಾಹೀನ್‌ ಅಫ್ರಿದಿ 10-0-47-4
ಮೊಹಮ್ಮದ್‌ ಹಫೀಜ್‌ 2-0-10-0
ವಹಾಬ್‌ ರಿಯಾಜ್‌ 8-0-29-2
ಶಾದಾಬ್‌ ಖಾನ್‌ 10-0-44-1

ಪಾಕಿಸ್ಥಾನ
ಫ‌ಕಾರ್‌ ಜಮಾನ್‌ ಎಲ್‌ಬಿಡಬ್ಲ್ಯು ಮುಜೀಬ್‌ 0
ಇಮಾಮ್‌ ಉಲ್‌ ಹಕ್‌ ಸ್ಟಂಪ್ಡ್ ಖೀಲ್‌ ಬಿ ನಬಿ 36
ಬಾಬರ್‌ ಆಜಂ ಬಿ ನಬಿ 45
ಮೊಹಮ್ಮದ್‌ ಹಫೀಜ್‌ ಸಿ ಶಾಹಿದಿ ಬಿ ಮುಜೀಬ್‌ 19
ಹ್ಯಾರಿಸ್‌ ಸೊಹೈಲ್‌ ಎಲ್‌ಬಿಡಬ್ಲ್ಯು ರಶೀದ್‌ 27
ಸಫ‌ìರಾಜ್‌ ಅಹ್ಮದ್‌ ರನೌಟ್‌ 18
ಇಮಾದ್‌ ವಾಸಿಮ್‌ ಔಟಾಗದೆ 49
ಶಾದಾಬ್‌ ಖಾನ್‌ ರನೌಟ್‌ 11
ವಹಾಬ್‌ ರಿಯಾಜ್‌ ಔಟಾಗದೆ 15
ಇತರ 10
ಒಟ್ಟು (49.4 ಓವರ್‌ಗಳಲ್ಲಿ 7 ವಿಕೆಟಿಗೆ) 230
ವಿಕೆಟ್‌ ಪತನ: 1-0, 2-72, 3-81, 4-121, 5-142, 6-156, 7-206.
ಬೌಲಿಂಗ್‌:
ಮುಜೀಬ್‌ ಉರ್‌ ರಹಮಾನ್‌ 10-1-34-2
ಹಮೀದ್‌ ಹಸನ್‌ 2-0-13-0
ಗುಲ್ಬದಿನ್‌ ನೈಬ್‌ 9.4-0-73-0
ಮೊಹಮ್ಮದ್‌ ನಬಿ 10-0-23-2
ರಶೀದ್‌ ಖಾನ್‌ 10-0-50-1
ಸಮಿಯುಲ್ಲ ಶಿನ್ವರಿ 8-0-32-0

ಪಂದ್ಯಶ್ರೇಷ್ಠ: ಇಮಾದ್‌ ವಾಸಿಮ್‌

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.