ಭಗವತೀ ಸೇವಾ ಸಂಘ ಮುಂಬಯಿ ವತಿಯಿಂದ ವಾರ್ಷಿಕ ಸೌಹಾರ್ದ ಕೂಟ


Team Udayavani, Feb 9, 2017, 4:21 PM IST

08-Mum03a.jpg

ಮುಂಬಯಿ: ಶ್ರೀ ಭಗವತೀ ಸೇವಾ ಸಂಘ ಮುಂಬಯಿ ಸಂಸ್ಥೆಯ ವತಿಯಿಂದ ವಾರ್ಷಿಕ  ಸೌಹಾರ್ದಕೂಟವು ಇತ್ತೀಚೆಗೆ ಥಾಣೆಯ ಏವೂರಿನ ವಿವೇಕಾನಂದ ಆಶ್ರಮದ ಸಮೀಪದಲ್ಲಿರುವ ಲಯನ್‌ ಪಾರ್ಕ್‌ ಸುಕೇಶ್‌ ಬಂಗ್ಲೋ ಇಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಮುಂಬಯಿ ಮಹಾನಗರ ಸೇರಿದಂತೆ, ಉಪನಗರ ಹಾಗೂ ನೆರೆಯ ಥಾಣೆಯ ತೀಯಾ ಸಮಾಜ ಬಾಂಧವರು ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಗ್ಗೆ ಗಂಗಾಧರ ಕಲ್ಲಾಡಿ ಅವರು ಭಗವತೀ ಮಾತೆಗೆ ಆರತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಭಗವತೀ ಸೇವಾ ಸಂಘದ ಅಧ್ಯಕ್ಷ ರವಿ ಮಂಜೇಶ್ವರ, ಉಪಾಧ್ಯಕ್ಷ ಟಿ. ಸುಂದರ್‌, ಗೌರವ ಪ್ರಧಾನ ಕಾರ್ಯದರ್ಶಿ ಕೆ. ಪ್ರಭಾಕರ್‌, ಗೌರವ ಕೋಶಾಧಿಕಾರಿ ಟಿ. ಬಾಬು, ಹಿರಿಯ ಸದಸ್ಯರಾದ ಕಡಂಪ್ಪ ಸುವರ್ಣ, ಬಾಬು ಮಾವಿನಡಿ, ಅಪ್ಪುಂಜ್ಞೆ ಬಂಗೇರ, ಸದಸ್ಯರಾದ ಬಾಬು ಬಾದೆಮಾರ್‌, ಹೈಮೇಶ್‌ ಬಂಗೇರ, ಟಿ. ಆರ್‌. ಸಾಲ್ಯಾನ್‌, ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘದ ಮುಂಬಯಿ ಸಮಿತಿಯ ಗೌರವ ಕೋಶಾಧಿಕಾರಿ ರಮೇಶ್‌ ಸಾಲ್ಯಾನ್‌, ವಸಂತ್‌ ಗಾಂವೆªàವಿ ಮೊದಲಾದವರು ಉಪಸ್ಥಿತರಿದ್ದರು. ಇದೇಸಂದರ್ಭ ವಿಶೇಷ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆ ಗಳನ್ನು ವೃಂದಾ ದಿನೇಶ್‌, ಉಜ್ವಲಾ ಅವರು ನಡೆಸಿ ಕೊಟ್ಟರು. ಮುಖ್ಯ ಅತಿಥಿ ಯಾಗಿ ಆಗಮಿಸಿದ ಕನಿಲಭಗವತೀ ಕ್ಷೇತ್ರ ಮಂಜೇಶ್ವರದ ಗೌರವ ಕಾರ್ಯದರ್ಶಿ ವಿಶ್ವನಾಥ್‌ ಕುದ್ರು, ಡಾ| ದಯಾನಂದ ಕುಂಬ್ಳೆ ಅವರ ಉಪಸ್ಥಿತಿಯಲ್ಲಿ ಕಿರು ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಕನಿಲ ಭಗವತೀ ಕ್ಷೇತ್ರ ಮಂಜೇಶ್ವರ ಇದರ ಧಾರ್ಮಿಕ ಹಾಗೂ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು. ಕೆ. ಪ್ರಭಾಕರ್‌ ಪ್ರಾಸ್ತಾವಿಕವಾಗಿ ಮಾತ ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಾಬು ಬೆಳ್ಚಡ, ರಾಜ ತುಂಬೆ, ಇಂದಿರಾ ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಬಾಬು ಕೋಟ್ಯಾನ್‌, ಬಾಬು ಅಮೀನ್‌, ಸಚಿನ್‌ ಉಚ್ಚಿಲ್‌, ರಿತೇಶ್‌ ಭಾಯಂದರ್‌, ಪ್ರದೀಪ್‌ ಸುವರ್ಣ, ಲತಾ ಕರ್ಕೇರ, ಭಾಸ್ಕರ್‌ ಡೊಂಬಿವಲಿ, ಸುರೇಶ್‌ ಸಾಲ್ಯಾನ್‌, ಚಂದ್ರಾವತಿ, ಸಾವಿತ್ರಿ ಚಂದ್ರಶೇಖರ್‌, ದಿನೇಶ್‌ ನಾರಾಯಣನ್‌, ಅಶ್ವಿ‌ನ್‌, ವಿವೇಕ್‌, ಸುಧಾಕರ್‌ ವರ್ಕಾಡಿ, ಕೆ. ಟಿ. ರವೀಂದ್ರನ್‌, ಶಂಕರ್‌, ವೆಂಕಟೇಶ್‌, ಜಯೇಶ್‌ ಉದ್ಯಾವರ, ರಮೇಶ್‌ ಸುವರ್ಣ, ಕೇಶವ ಸುವರ್ಣ, ಇಂದಿರಾ, ಯಜ್ಞೆàಶ್‌ ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು.
ಚಂದ್ರಾ ವಸಂತ್‌, ಗಂಗಾಧರ, ಸೀತಾ ಸಾಲ್ಯಾನ್‌, ಗೋವಿಂದ  ಮಂಜೇಶ್ವರ, ಉಮೇಶ್‌ ಮಂಜೇಶ್ವರ, ಪದ್ಮಿನಿ ಕೋಟೆಕಾರ್‌ ಅವರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. ಇದೇ  ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವನ್ನು ಗೌರವಿಸಲಾಯಿತು. ಶುಭಾಕರ ಮತ್ತು ತಂಡದವರು ಫಲಾಹಾರ, ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು, ಯುವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

1-rrewrwe

Pakistan ತಾಕತ್ತೇನೆಂದು ಖುದ್ದು ಪರೀಕ್ಷಿಸಿ ಬಂದಿರುವೆ:ಮೋದಿ!

1-ewewqewq

Israel ವನಿತಾ ಸೈನಿಕರಿಗೆ ಹಮಾಸ್‌ನಿಂದ ಚಿತ್ರಹಿಂಸೆ: ಇವರೆಲ್ಲರೂ ಗರ್ಭಿಣಿಯಾಗಬಲ್ಲರು…

37

Prajwal Revanna: ಶೀಘ್ರದಲ್ಲೇ ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ?

love birds

WHO ಕಳವಳ; ಲೈಂಗಿಕತೆ ಮೂಲಕ ಹರಡುವ ರೋಗಕ್ಕೆ ವರ್ಷಕ್ಕೆ 25 ಲಕ್ಷ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

40

Prajwal Revanna: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗೆ  ಕೇಂದ್ರ ಪ್ರಕ್ರಿಯೆ ಆರಂಭ; ಜೋಷಿ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

32

RCB: ದಿನೇಕ್‌ ಕಾರ್ತಿಕ್‌ ಐಪಿಎಲ್‌ ನಿವೃತ್ತಿ ಅಧಿಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.