ಗಣರಾಜ್ಯೋತ್ಸವಕ್ಕೆ ದೇಶಭಕ್ತಿಯ ನೃತ್ಯ
Team Udayavani, Feb 9, 2018, 8:15 AM IST
ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಸಿಬಂದಿಗಳಿಂದ ಜರಗಿದ ದೇಶಭಕ್ತಿಗೀತೆಯ ನೃತ್ಯ ಸ್ಪರ್ಧೆ ಸುಂದರವಾಗಿ ಮೂಡಿ ಬಂತು.ಅರ್ಥಪೂರ್ಣವಾದ ಹಾಡುಗಳಿಗೆ ಸೂಕ್ತ ಸಮವಸ್ತ್ರ ಧರಿಸಿ ಹೆಜ್ಜೆ ಹಾಕಿದ್ದು ಔಚಿತ್ಯಪೂರ್ಣವಾಗಿ ಪ್ರಜಾಪ್ರಭುತ್ವವನ್ನು ಸಂಕೇತಿಸಿತು.
ಸುಜಾತ ಮತ್ತು ತಂಡ ಪ್ರದರ್ಶಿಸಿದ “ಸಂದೇಸೆ ಆತೇ ಹೈ’, ಪ್ರಥಮ, “ದೇಸ್ ರಂಗೀಲಾ’ ಹಾಡಿಗೆ ಹೆಜ್ಜೆ ಹಾಕಿದ ಜಾಸ್ಮಿನ್ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿತು. ಪ್ರೀತಿಕಾ ಮತ್ತು ತಂಡದವರು ಪ್ರಸ್ತುತಪಡಿಸಿದ “ಜಯ್ ಹೋ’ ಮತ್ತು “ಸಾರೇ ಜಹಾಂಸೆ ಅಚ್ಚಾ’ ಗಮನ ಸೆಳೆದವು. ಸ್ಪರ್ಧೆಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು.
ತೀರ್ಪುಗಾರರಾಗಿ ಮಂಗಳೂರಿನ ಅತ್ತಾವರದ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯೆ ಡಾ| ನಂದಿತಾ ಶೆಣೈ, ಕೊರಿಯೋಗ್ರಾಫರ್ ಚರಣ್ ಸಹಕರಿಸಿದರು.
ಎಲ್.ಎನ್.ಭಟ್ ಮಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ