ಪತಿಗೆ ಪ್ರೇಯಸಿ ಇದ್ದಳಾ?


Team Udayavani, May 30, 2018, 12:15 PM IST

pati.jpg

ಅಪ್ಸರೆ ಮತ್ತು ಸುರಸುಂದರಾಂಗ ನನ್ನ ಮುಂದೆ ಕುಳಿತ್ತಿದ್ದರು. ಮದುವೆಯಾಗಿ, ಮೂರು ವರ್ಷಗಳಾದರೂ, ದಂಪತಿಯ ನಡುವೆ ಸಂಭೋಗ ನಡೆದಿಲ್ಲ. ಗೆಳತಿಯರೆಲ್ಲಾ, ಗಂಡನ ತುಂಟಾಟದ/ ಪಲ್ಲಂಗದ ಕಥೆಗಳನ್ನು ಹರಿಯಬಿಡುತ್ತಿದ್ದರೆ, ಹೊಟ್ಟೆಯಲ್ಲಿ ಕಿಚ್ಚು. ಇವಳಿಗೆ ಅನುಭವವೇ ಇಲ್ಲ. ಆ ಅನುಭವಕ್ಕೆ ಇನ್ನೆಷ್ಟು ದಿನ ಕಾಯೋದು ಗೊತ್ತಿಲ್ಲ. ಇಪ್ಪತ್ತಾರು ವರ್ಷದ ಆಕೆ ಖನ್ನತೆಗೆ ಜಾರಿದ್ದಳು.

ಮಕ್ಕಳಾಗದೇ ಇರುವುದಕ್ಕೆ, ಮಗ ಕಾರಣ ಅಂತ ಅತ್ತೆ- ಮಾವನಿಗೆ ಗೊತ್ತಿಲ್ಲ. ಅತ್ತೆ, ಇವಳ ತಾಯಿಗೆ ಫೋನ್‌ ಮಾಡಿ ಮಗಳನೊಮ್ಮೆ ವಿಚಾರಿಸಿ ಎಂದಿ¨ªಾರೆ. ತವರಿಗೆ ದೂರು ಕೊಟ್ಟಿದ್ದಕ್ಕೆ ಇವಳಿಗೆ ಕೋಪ. ಅಮ್ಮನ ತನಿಖೆಗೆ ನಿಜವನ್ನು ಹೇಳಲು, ಕುಟುಂಬದಲ್ಲಿ ಗುÇÉಾಗಿದೆ. ಗಂಡನಿಗೆ ಇವಳು ನಿಜ ಹೇಳಿದ್ದಕ್ಕೆ ಅಸಮಾಧಾನ. ರಾತ್ರಿ ಮನೆಗೆ ಬರುವುದು ಲೇಟ್‌ ಮಾಡಿ¨ªಾನೆ. ಮಾತೇ ಆಡುತ್ತಿಲ್ಲ. ವಿಚಾರಿಸಿದರೆ, “ಕೆಲಸದೊತ್ತಡ’ ಎನ್ನುತ್ತಾನೆ. ಪತಿಗೆ ಪ್ರೇಯಸಿ ಇರಬಹುದೇನೋ ಎಂದು ಪತ್ನಿಗೆ ಅನುಮಾನ.

ಕಡೆಗೆ ವಿಚ್ಛೇದನದವರೆಗೂ ಮಾತು ತಿರುಗಿದಾಗ ಕೌಟುಂಬಿಕ ಸಲಹಾ ಚಿಕಿತ್ಸೆಗಾಗಿ ನನ್ನಲ್ಲಿಗೆ ಬಂದಿದ್ದರು. ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ನಿರಾಸಕ್ತಿ, ನಪುಂಸಕತ್ವ ಅಥವಾ ಇನ್ನಾÂವುದೇ ಕಾರಣಕ್ಕೆ ಗಂಡ- ಹೆಂಡತಿಯ ನಡುವೆ ಸಂಭೋಗವಾಗದೆ, ಮದುವೆ ಪರಿಪೂರ್ಣವಾಗದಿದ್ದ ಪಕ್ಷದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಆ ಮದುವೆ ಊರ್ಜಿತವಾಗುವುದಿಲ್ಲ.  ನೊಂದ ವ್ಯಕ್ತಿ, (ಈ ಸಂದರ್ಭದಲ್ಲಿ, ಹೆಂಡತಿ) ಮೊಕ್ಕದ್ದಮೆ ಹೂಡಿ, ತಮ್ಮಿಬ್ಬರ ನಡುವಿನ ಮದುವೆ, ಶೂನ್ಯ ವಿವಾಹ ಎಂದು ಘೋಷಣೆ ಮಾಡಬೇಕೆಂದು ನ್ಯಾಯಾಲಯದ ಮೊರೆ ಹೋಗಬಹುದು.

ಮೊದಲು, ಮದುವೆಗಿರುವ ಕಾನೂನಿನ ಚೌಕಟ್ಟಿನ ಬಗ್ಗೆ ತಿಳಿಸಿ, ನಂತರ, urologist ಹಾಗೂ gynaecologist ಬಳಿ ವೈದ್ಯಕೀಯ ಪರೀಕ್ಷೆಗೆ ಕಳಿಸಿದೆ. ಇಬ್ಬರಲ್ಲೂ ಯಾವ ಸಮಸ್ಯೆಯೂ ಇರಲಿಲ್ಲ. ತದನಂತರ ಇಬ್ಬರಿಗೂ ಸಹಜವಾದ ಲೈಂಗಿಕ ಆಸಕ್ತಿ ಇರುವುದನ್ನು ವೈಜ್ಞಾನಿಕ ಪ್ರಶ್ನಾವಳಿಯ ಮುಖೇನ, ಖಚಿತಪಡಿಸಿಕೊಂಡೆ. ಸಾಕಷ್ಟು ಚರ್ಚೆ ನಡೆಸಿದೆ. ಮನಃಸ್ತಾಪ ಕಡಿಮೆಯಾಯಿತು.

ಇವನ ಹಿಂಜರಿಕೆಗೆ ಕಾರಣ: ಡೈವೋರ್ಸು ಪಡೆದು ಮನೆಯಲ್ಲಿದ್ದ ತಂಗಿ. ಹೆಂಡತಿಯೊಡನೆ ಸರಸ- ಸÇÉಾಪ ಮಾಡಿದರೆ ತಂಗಿ ನೊಂದುಕೊಳ್ಳಬಹುದು ಎಂಬ ಹೆಂಗರುಳು. ತಂಗಿಯ ಬಗ್ಗೆ ಸಂಕಟ ಮತ್ತು ಉದ್ವಿಘ್ನತೆ. ತಂಗಿಗಿಲ್ಲದ ಸುಖ ತನಗೂ ಬೇಡ ಎಂದುಕೊಂಡುಬಿಟ್ಟಿದ್ದ. ಜೊತೆಗೆ, ಮದುವೆಯಾದ ತಕ್ಷಣ ಸಂಭೋಗ ಬೇಡಾ, ಹುಡುಗಿ ಸ್ವಭಾವ ನೋಡೋಣ ಎಂದು ತಾಯಿಯ ಸಲಹೆ. ತಂಗಿಯ ಕಾಳಜಿಯಲ್ಲಿ ಹೆಂಡತಿಯನ್ನು ಮರೆತಿದ್ದ. ಈಗ ಮಗು ಆಗಿದೆ. ಬೇರೆ ಊರಿಗೆ ವರ್ಗ ಆಗಿದೆ. ಸುಖವಾಗಿದೆ ಸಂಸಾರ.

“Sex is your legal right”. ಹಸಿವು- ಬಾಯಾರಿಕೆಗಳಂತೆ, ಲೈಂಗಿಕ ಕ್ರಿಯೆ ಶರೀರದ ಸಹಜ ಕಾಮನೆ. ಸಂಬಂಧಕ್ಕೆ ಮಾನಸಿಕ ತೃಪ್ತಿ ನೀಡಿ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಪತಿಯಾಗಲೀ- ಪತ್ನಿಯಾಗಲೀ ವಿನಾಕರಣ ಲೈಂಗಿಕ ಕಾಮನೆಯನ್ನು ನಿರಾಕರಿಸುವುದೂ ದೌರ್ಜನ್ಯವೇ!

– ಶುಭಾ ಮಧುಸೂದನ್‌

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.