ಮನೆಗೆ ಬಾರೋ, ಬೆರಳು ತೋರೋ


Team Udayavani, Apr 16, 2019, 6:00 AM IST

q-12

ಕೆಲಸ ಕೆಲಸ ಅಂತ ಬೆಂಗಳೂರಿನಂಥ ನಗರಗಳ ಪಂಜರಗಳಲ್ಲಿ ಸಿಲುಕಿರುವ ಮಗನನ್ನು ಇಲ್ಲೊಬ್ಬಳು ತಾಯಿ ಪತ್ರದ ಮೂಲಕ ಊರಿಗೆ ಕರೆಯುತ್ತಿದ್ದಾಳೆ. ಅದಕ್ಕೂ ನೆಪ, ಈ ಮತದಾನವೆಂಬ ಹಬ್ಬ…

ಹೇಗಿದ್ದೀಯಾ ಮಗನೇ?
ನಿನ್ನನ್ನು ನೋಡಿ 6 ತಿಂಗಳಾದವು. ಯುಗಾದಿಗೆ ಬರುತ್ತೀ ಅಂದುಕೊಂಡಿದ್ದೆ. ಕಡೇ ಘಳಿಗೆಯಲ್ಲಿ ಅದೇನೋ ತುರ್ತು ಕೆಲಸ ಬಂತೆಂದು ಬರಲಾಗುತ್ತಿಲ್ಲವೆಂದು ತಿಳಿಸಿದೆ. “ಫೈನಾನ್ಷಿಯಲ್‌ ಇಯರ್‌ ಎಂಡ್‌, ಹೆವೀ ಕೆಲಸ’ ಅಂತೆಲ್ಲ ಹೇಳಿ ತಪ್ಪಿಸಿಕೊಂಡೆ. ನಾನೂ ಅದನ್ನು ಕೇಳಿ, ಸುಮ್ಮನಿದ್ದೆ. ಮೊನ್ನೆ ರಾಮನವಮಿಗೂ ನಿನ್ನನ್ನು ನೆನೆಸಿಕೊಂಡೆ ಕಣೋ. ಕೊನೆಗೆ, ನಿನ್ನ ಪಾಲಿನ ಕೋಸಂಬರಿಯನ್ನು, ನಿನ್ನ ತಂಗಿಗೆ ಕೊಟ್ಟು ಸಮಾಧಾನ ಪಟ್ಟೆ.

ಪ್ರತಿ ಹಬ್ಬಗಳನ್ನೂ ಹೀಗೇ “ಕೆಲ್ಸ ಕೆಲ್ಸ’ ಎನ್ನುತ್ತಾ ತಪ್ಪಿಸಿಕೊಳ್ಳುತ್ತೀ. ಯಾವ ಹಬ್ಬವನ್ನಾದರೂ ತಪ್ಪಿಸಿಕೋ. ನನಗೆ ಬೇಜಾರಿಲ್ಲ. ಮತದಾನದ ಹಬ್ಬವನ್ನು ಮಾತ್ರ ತಪ್ಪಿಸಿಕೊಳ್ಬೇಡ ಮಗನೇ. ಕಡೇಪಕ್ಷ ವೋಟ್‌ ಹಾಕುವುದಕ್ಕಾದರೂ ಮನೆಗೆ ಬಾರೋ. ನೀನೇನೋ ಆ ಬೆಂಗಳೂರಿನಲ್ಲಿ ಹೋಗಿ ಕೂರುತ್ತೀಯ. ಇಲ್ಲಿ ನಾವು ಓಡಾಡುವ ದಾರಿ ನೋಡಿದೆಯಾ? ನಮ್ಮ ಜತೆ ನಿನ್ನ ಮತವೂ ಸೂಕ್ತ ಅಭ್ಯರ್ಥಿಗೆ ಬಿದ್ದರೆ, ಆ ರಸ್ತೆ ಸರಿ ಆಗುವುದೆಂಬ ಭರವಸೆ ನನಗೆ.

ಹಾಗೆ ಬರುವಾಗ ನೀನೊಬ್ಬನೇ ಬರಬೇಡ. ಬೆಂಗಳೂರಿನಲ್ಲಿ ಸೆಟ್ಲ ಆಗಿರುವ ನಮ್ಮೂರಿನ ಗ್ಯಾಂಗ್‌ ಇದೆಯಲ್ಲ… ಅದೇ ನಿನ್ನ ಗೆಳೆಯರು ಅವರನ್ನೂ ಜತೆಗೆ ಕರಕೊಂಡು ಬಾ. ನಿನ್ನ ಮುದ್ದು ಬೆರಳಲ್ಲಿ ಶಾಯಿ ನೋಡುವ ಆಸೆ ನನ್ನದು. ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು, ನೀನೂ ಸಿದ್ಧನಿದ್ದೀ ಎಂದು ಭಾವಿಸುವೆ.

ನಿನ್ನ ದಾರಿ ಕಾಯುತ್ತಿರುವ
ಅಮ್ಮ

ಟಾಪ್ ನ್ಯೂಸ್

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.