ನವಭಾರತ ವರ್ಧಂತ್ಯುತ್ಸವದಲ್ಲಿ ಆಟ-ಕೂಟ


Team Udayavani, Jun 14, 2019, 5:00 AM IST

u-6

ಬಾಳಂಭಟ್‌ ಮನೆತನದ ಸಭಾ ಭವನದಲ್ಲಿ ನವಭಾರತ ಯಕ್ಷಗಾನ ಅಕಾಡೆಮಿಯ ಪಂಚಮ ವರ್ಧಂತ್ಯುತ್ಸವಾಚರಣೆಯು ವಿಭಿನ್ನ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ವಿಶೇಷವಾಗಿ ನಡೆದು ರಂಜಿಸಿತು. ಸತ್ಯನಾರಾಯಣ ಸ್ವಾಮಿಯ ಕಥೆಯನ್ನು ತಾಳಮದ್ದಳೆ ರೂಪದಲ್ಲಿ ಪ್ರದರ್ಶಿಸಲಾಯಿತು. ಹರಿ ಪ್ರಸಾದ್‌ ಕಾರಂತರ ಭಾಗವತಿಕೆ, ಮಧುಸೂದನ ಅಲೆವೂರಾಯ, ಮಾಧವ ನಾವಡ ವರ್ಕಾಡಿ, ರಾಮ್‌ ಪ್ರಸಾದ್‌ ಕಲ್ಲೂರಾಯ ಹಾಗೂ ಹರಿಚರಣ್‌ ಆರ್‌.ಪಿ.ಯವರ ಹಿಮ್ಮೇಳವಿತ್ತು. ವಿಜಯಲಕ್ಷ್ಮೀ ಎಲ್‌. ಮಹಾವಿಷ್ಣುವಾದರೆ, ಶರತ್‌ ಕುಮಾರ್‌ ಶೆಟ್ಟಿ ಕಲಿಯ ಪಾತ್ರವನ್ನೂ, ವಿಶ್ವನಾಥರವರು ನಾರದನಾಗಿಯೂ ಕಥೆಯನ್ನು ಬೆಳೆಸಿದರು. ಸಾವಿತ್ರಿ ಎಸ್‌. ಮಲ್ಯರು ರಾಮ ಭಟ್ಟನಾದರೆ, ಜಯರಾಮ ಪೂಜಾರಿ ಬೀರಣ್ಣನಾದರು. ವಿಪ್ರಹರಿಯಾಗಿ ಚಂದ್ರಶೇಖರ ಪಾಟಾಳಿ ಕಾಣಿಸಿಕೊಂಡರು. ಕಥಾನಾಯಕ ಸಾಧು ವರ್ತಕನ ಪಾತ್ರವನ್ನು ಯಕ್ಷಗುರು ರವಿ ಅಲೆವೂರಾಯರು ಹಾಸ್ಯ ರಸದೊಂದಿಗೆ ಉತ್ತಮವಾಗಿ ನಿರ್ವಹಿಸಿದರು. ಲೀಲಾವತಿಯಾಗಿ ನಮ್ರತಾ ರಾವ್‌, ಕಲಾವತಿಯಾಗಿ ನಾಗಲತಾ ಮತ್ತು ಸುಂದರನಾಗಿ ಜಗದೀಶ್‌ ಸುಳ್ಯರವರು ಭಾಗವಹಿಸಿದ್ದರು. ವೃದ್ಧ ಹರಿಯಾಗಿ ರಘುರಾಮ ಭಟ್‌ರವರು, ರಾಜಾ ಚಂದ್ರಶೇಖರನಾಗಿ ರಿತೇಶ್‌ ಕಾಟಿಪಳ್ಳ, ತುಂಗಧ್ವಜನಾಗಿ ಪ್ರಕಾಶ್‌ ಕುಮಾರ್‌ ಕಾಪಿಕಾಡ್‌ ಉತ್ತಮವಾಗಿ ಕಥಾಪ್ರದರ್ಶನವನ್ನು ನೀಡಿದರು.

ಬಳಿಕ ಅಕಾಡೆಮಿಯ ಸದಸ್ಯರಿಂದ ಶ್ರೀ ದೇವಿ ಮಹಿಷಮರ್ದಿನಿ ಬಯಲಾಟ ನಡೆಯಿತು. ಯುವ ಭಾಗವತ ಚಿನ್ಮಯ ಭಟ್‌ ಕಲ್ಲಡ್ಕ, ಸ್ಕಂದ ಕೊನ್ನಾರ್‌, ಸುಬ್ರಹ್ಮಣ್ಯ ಚಿತ್ರಾಪುರ ಹಾಗೂ ಮಾಧವ ನಾವಡರು ಉತ್ತಮ ಹಿಮ್ಮೇಳ ನೀಡಿದರು. ನಮ್ರತಾ ರಾವ್‌ ದೇವೇಂದ್ರನಾದರೆ ಮಿಥಿಲ್‌ ಕೃಷ್ಣ, ಮುಕುಲ್‌ ಕೃಷ್ಣ, ಸಮೃದ್ಧ್ ರಾವ್‌, ಸ್ಪೂರ್ತಿ ಎಸ್‌. ಪಾಟಾಳಿ, ಅರ್ನವ್‌ ಪ್ರಭು ದೇವತೆಗಳಾದರು. ಮಾಲಿನಿಯಾಗಿ ಪ್ರಥಮ್‌ ರೈ ಉತ್ತಮ ಪ್ರದರ್ಶನ ನೀಡಿದರು. ಸುಪಾರ್ಶ್ವಕನಾಗಿ ಕು| ಪ್ರಣವಿ ಎಸ್‌. ಎಣ್ಮಕಜೆ ಮುನಿಯಾದರು. ಚಂದ್ರಶೇಖರ ಪಾಟಾಳಿಯವರು ಶಂಖಾಸುರನಾದರೆ, ಕೇಶವ ಕಾಮತ್‌, ಅತಿಶಯ್‌ ರಾವ್‌, ಚಿನ್ಮಯ ಪೂಜಾರಿ, ಆಧ್ಯಾ ಡಿ. ಶಂಖ ದುರ್ಗರಾದರು. ಮಾಲಿನಿ ದೂತನಾಗಿ ಅತೀಶ್‌ ಶೆಟ್ಟಿ, ದೇವದೂತನಾಗಿ ಕ್ಷಿತಿಜ್‌ ಡಿ.ಕಟೀಲ್‌ ಇದ್ದರು. ಅಕ್ಷಯ ಮಹಿಷಾಸುರನಾದರೆ, ರಜತ್‌ ಸಿಂಹವಾದರು. ದೇವಿಯಾಗಿ ಶರತ್‌ ಕುಮಾರ್‌ ಶೆಟ್ಟಿಯವರು ಕಾಣಿಸಿಕೊಂಡರು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.