ಗುಂಪಿನಲ್ಲಿ “ಗೋವಾ’ ಎಂದ..!

ಅಡ್ಮಿನ್‌ ಸ್ಟೇಶನ್ನಿನ ಕತೆಗಳು

Team Udayavani, Jun 25, 2019, 5:00 AM IST

4

ಗ್ರೂಪ್‌ನ ಹೆಸರು: ಗೋ ಗೋವಾ ಗಾನ್‌ 2019
ಅಡ್ಮಿನ್‌: ಮಹೇಶ್‌, ಬಾಬು, ಯೇರ್ರಿ, ಶಾಂತು, ಶಿವು, ವಿನೋದ್‌, ಬಸವ.

ಒಂದು ದಿನ ಸಂಜೆ ಟೀ ಕುಡಿಯುತ್ತಾ, ನಾನು ಮತ್ತು ನನ್ನ ಗೆಳೆಯ ಮಹೇಶ್‌, ಹೀಗೆ ಮಾತಾಡುತ್ತಿದ್ದೆವು. ಯಾಕೋ ಇದ್ದಕ್ಕಿದ್ದಂತೆ, ಗೋವಾದ ಪ್ರಸ್ತಾಪ ಬಂತು. ನನ್ನ ಗೆಳೆಯರಲ್ಲಿ ಅನೇಕರು ಗೋವಾ ನೋಡಿರದ ಕಾರಣ, “ಎಲ್ಲರೂ ಜತೆಗೂಡಿ ಗೋವಾಕ್ಕೆ ಹೋದರೆ ಚೆಂದ’ ಎಂಬ ಮನದಾಸೆ ಬಿಚ್ಚಿಟ್ಟೆ. ಅದನ್ನು ಗೆಳೆಯರ ಬಳಿ ಹೇಳಿದಾಗ, ಅವರೂ ಒಪ್ಪಿಕೊಂಡಿದ್ದು, ಉತ್ಸಾಹಕ್ಕೆ ರೆಕ್ಕೆ ಬಂದಂತಾಗಿತ್ತು. ಆಗ ಹುಟ್ಟಿದ ಗ್ರೂಪೇ, “ಗೋ ಗೋವಾ ಗಾನ್‌- 2019′.

ಅಲ್ಲಿಂದ ಶುರುವಾಯ್ತು ನೋಡಿ, ಗೋವಾ ಜಪ. ಟೂರ್‌ಗೂ ಮೊದಲೇ, ನಾವು ಮಾತಿನಲ್ಲಿಯೇ ಕನಸಿನ ಗೋವಾವನ್ನು ನೋಡಿಬಿಟ್ಟಿದ್ದೆವು. ಗೋವಾದ ಟೂರಿಸ್ಟ್‌ ತಾಣಗಳ ಬಗ್ಗೆ ಸಕಲ ಮಾಹಿತಿಗಳನ್ನೂ ಹಂಚಿಕೊಂಡೆವು. ಗೋವಾ ಬಗ್ಗೆ, ಅವರು ಇವರು ಹೇಳಿದ ಕತೆ, ಫಾರಿನ್ನೋರು ಅರೆಬರೆ ಬಟ್ಟೆ ಹಾಕ್ಕೊಂಡ್‌ ಓಡಾಡ್ತಾರೆ ಅನ್ನೋ ಕುರಿತ ಗಾಸಿಪ್‌ಗ್ಳು, ನಮಗೇನೋ ಕಿಕ್‌ ಕೊಟ್ಟಿದ್ದವು.

ಗೋವಾಕ್ಕೆ ಹೋದ ಮೇಲಂತೂ, ಗ್ರೂಪ್‌ನಲ್ಲಿ ಪೋಸ್ಟ್‌ಗಳ ದೀಪಾವಳಿಯೇ ಆಗಿಹೋಯಿತು. ಸೆಲ್ಫಿಗಳು, ಫೋಟೋಗಳು ನಿರಂತರವಾಗಿ ಪೋಸ್ಟ್‌ ಆಗುತ್ತಲೇ ಇದ್ದವು. ನಮ್ಮ ಈ ರಸಮಯ ಕ್ಷಣ ನೋಡಿ, ಬರಲಾಗದವರು ಹೊಟ್ಟೆಕಿಚ್ಚು ಪಟ್ಟಿದ್ದೂ ಇದೆ. ಟ್ರಿಪ್‌ ಹೋಗಿ ಬಂದ ಮೇಲೂ, ಅದರ ಮೆಲುಕು ನಿಂತಿರಲಿಲ್ಲ. ಅಲ್ಲಿ ಕಳೆದ ಕ್ಷಣಗಳನ್ನು ನೆನೆದು, ಕಾಲೆಳೆಯುವ ಪ್ರಸಂಗಗಳು ಈಗಲೂ ನಡೆಯುತ್ತಲೇ ಇವೆ.

ಬಾಬು ಪ್ರಸಾದ್‌ ಎ. ಬಳ್ಳಾರಿ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.