ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!


Team Udayavani, Jun 26, 2018, 6:00 AM IST

t-10.jpg

ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!
ಮಹಾಲಕ್ಷ್ಮಿ ರೂಪ, ಮೂಗಿನ ತುದಿಯಲಿ ಕೋಪ!

   ಅವತ್ತು ಗುರುವಾರ. ರಾಯರವಾರ ಬೇರೆ. ಅವತ್ತು ನಿಜವಾಗಿ ರಾಯರೇ ನನ್ನತ್ತ ಕಣ್ಣು ಬಿಟ್ಟಿದ್ದರೇನೋ ಗೊತ್ತಿಲ್ಲ! ಯಾವತ್ತಿನಂತೆ ಕ್ಲಾಸಿನಲ್ಲಿ ಸುಮ್ಮನೆ ಕೂತಿದ್ದೆ. ಯಾವಾಗ ಕ್ಲಾಸು ಬಿಡುತ್ತದೋ ಅಂತ ಕಾಯುತ್ತಾ ಅನ್ಯಮನಸ್ಕನಾಗಿ ಕಿಟಕಿಯತ್ತ ನೋಡುತ್ತಿದ್ದೆ. ಕನಕದಾಸರಿಗೆ ಕಿಂಡಿಯ ಮೂಲಕ ಶ್ರೀಕೃಷ್ಣ ಹೇಗೆ ದರುಶನ ನೀಡಿದನೋ,  ಹಾಗೆ ನನಗೆ ಆ ಕಿಟಕಿಯ ಕಿಂಡಿಯಲ್ಲಿ ದೇವಿಯ ದರ್ಶನವಾಯ್ತು. ಗುಂಗುರು ಕೂದಲಿನ ಚೆಲುವೆಯಾಕೆ. ಕೊಲ್ಲುವ ನೋಟ, ರೇಷಿಮೆಯಂಥ ಕೆನ್ನೆ, ರೂಪದರ್ಶಿಯರನ್ನು ನಾಚಿಸುವ ನಡಿಗೆ…ಇನ್ನೇನು ಬೇಕು ಆ ದೇವಿಗೆ ಭಕ್ತನಾಗಲು?

ಯಪ್ಪಾ ದೇವರೇ! ಇವಳ್ಯಾರ ಮಗಳಪ್ಪ ಹಿಂಗವಳಲ್ಲಾ… ಅನ್ನೋ ಹಾಡಿನ ಸಾಲುಗಳು ನೆನಪಾದವು. ನೋಡುನೋಡುತ್ತಿದ್ದಂತೆ ಆಕೆ ನಮ್ಮ ಕ್ಲಾಸಿನ ಕಿಟಕಿ ದಾಟಿ ಮುಂದಕ್ಕೆ ಹೋದಳು. ಅವಳನ್ನು ಹಿಂಬಾಲಿಸುತ್ತಾ ನನ್ನ ಮನಸ್ಸೂ ಕ್ಲಾಸಿನಿಂದಾಚೆ ಹೋಯ್ತು. ಯಾರು ಆ ಹುಡುಗಿ? ಜ್ಯೂನಿಯರ್ರಾ, ಸೀನಿಯರ್ರಾ ಅಂತೆಲ್ಲಾ ತಲೆ ಕೆಡಿಸಿಕೊಂಡು ನಾನು ಮಾತ್ರ ಒಳಗೇ ಕುಳಿತಿದ್ದೆ. ಕೊನೆಗೂ ಪತ್ತೇದಾರಿಕೆ ಮಾಡಿ ಅವಳ ಬಯೋಡೇಟಾವನ್ನೆಲ್ಲ ತಿಳಿದುಕೊಂಡೆ.  ಆನಂತರದಲ್ಲಿ ದಿನಾ ಅವಳು ಬರುವ ಟೈಮಿಗೆ ಕಾರಿಡಾರಿನಲ್ಲಿ ಮರೆಯಾಗಿ ನಿಲ್ಲುವುದು, ಕ್ಲಾಸಿನೊಳಗಿದ್ದುಕೊಂಡೇ ಅವಳ ದಾರಿ ಕಾಯುವುದು ನನ್ನ ದಿನಚರಿಯಾಗಿಬಿಟ್ಟಿತು.

ಈಗ ಹೇಗಾಗಿದೆಯೆಂದರೆ, ದಿನದಲ್ಲಿ ಒಮ್ಮೆಯಾದರೂ ಅವಳನ್ನು ನೋಡದಿದ್ದರೆ ಮನಸ್ಸು ಮರುಭೂಮಿಯಾಗಿಬಿಡುತ್ತದೆ. ಏನೋ ಸರಿ ಇಲ್ಲ, ಎಲ್ಲವೂ ಭಣ ಭಣ ಅನ್ನಿಸುತ್ತದೆ. ಅವಳನ್ನು ನೋಡಿದರೆ ಸಾಕು, ನೋವು, ಕೋಪ, ಆಯಾಸ ಎಲ್ಲವೂ ಮಾಯ! ಅಂಥದೊಂದು ಫೀಲ್‌ ಜೊತೆಯಾದಾಗೆಲ್ಲ ಆಸೆಯಿಂದ, ಪ್ರೀತಿಯಿಂದ, ಉಲ್ಲಾಸದಿಂದ ಹಾಡಿಕೊಳ್ಳುತ್ತೇನೆ: ಇವಳ್ಯಾರ ಮಗಳ್ಳೋ ಹಿಂಗವಳಲ್ಲಾ…

ಲೋಕೇಶ ಡಿ. ಶಿಕಾರಿಪುರ

ಟಾಪ್ ನ್ಯೂಸ್

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.