ರಂಜಿಸಿದ ಗಾಯನ
Team Udayavani, Jul 26, 2019, 5:00 AM IST
ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಉಷಾ ಮತ್ತು ವಿದ್ಯಾ ಇವರಿಂದ ಗಾಯನ ಕಾರ್ಯಕ್ರಮ ಜರಗಿತು. ಮೊದಲನೆಯದಾಗಿ ಹಂಸಧ್ವನಿ ರಾಗ ಆದಿತಾಳದ ವಾತಾಪಿ ಗಣಪತಿಂ ಭಜೆ ಎಂಬ ಗಣಪತಿ ಹಾಡನ್ನು ಆರಂಭಿಸಿ ಅನಂತರ ಆದಿತಾಳದಲ್ಲಿ ಹಿಮಗಿರಿ ತನಯೇ ಹೇಮಲತೆ… ಹಾಡಿ ಮೆಚ್ಚುಗೆಗೆ ಪಾತ್ರರಾದರು.
ಉಷಾ ಅವರಿಂದ ಕೊಳಲುವಾದನ ಮತ್ತು ಸ್ಯಾಕ್ಸೋಫೋನ್ ವಾದನದಿಂದ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಹಾಡನ್ನು ಹಾಡಿ ರಂಜಿಸಿದರು. ಉಷಾ ಮತ್ತು ವಿದ್ಯಾ ಅವರು ಮದ್ದೂರು ಬಾಲಸುಬ್ರಹ್ಮಣ್ಯಂ, ರಾಮ ಭಟ್ , ರಾಘವೇಂದ್ರ ಭಟ್ ಮತ್ತು ಸುಂದರ ಸೇರಿಗಾರ್ ಅಲೆವೂರು ಅವರ ಶಿಷ್ಯರು.
ತವಿಲಿನಲ್ಲಿ ನಾಗೇಶ್ ಉದ್ಯಾವರ, ಕೀ ಬೋರ್ಡ್ನಲ್ಲಿ ರಮೇಶ್ ಪ್ರಭು ಆತ್ರಾಡಿ, ರಿದಂ ಪ್ಯಾಡ್ನಲ್ಲಿ ಗುರುಪ್ರಸಾದ್ ಹಾವಂಜೆ, ತಾಳದಲ್ಲಿ ಶ್ರೇಯಸ್ ಅಲೆವೂರು ಸಹಕರಿಸಿದರು.
ಶ್ರುತಿ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ