![1-imek-22](https://www.udayavani.com/wp-content/uploads/2024/06/1-imek-22-415x236.jpg)
ಮರಡೂರ ಸೋದರಿಯರ ಮಧುರಗಾನ
Team Udayavani, Dec 16, 2017, 12:38 PM IST
![gaana-sambhrama.jpg](https://www.udayavani.com/wp-content/uploads/2017/12/16/gaana-sambhrama.jpg)
ಖಯಾಲ್ ಸಂಗೀತ ಅಕಾಡೆಮಿಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜೇರಟಗಿ ವಿರಕ್ತಮಠದ ಶ್ರೀ ಮಹಾಂತ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದು, ನಟ ರಾಘವೇಂದ್ರ ರಾಜಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಹಿಂದೂಸ್ತಾನಿ ಗಾಯಕ ಪಂಡಿತ್ ಸೋಮನಾಥ ಮರಡೂರ ಹಾಗೂ ಗಾಯಕ ಮುದ್ದುಕೃಷ್ಣ ಉಪಸ್ಥಿತರಿರುವರು. ವಾಣಿ ಮರಡೂರ ಮತ್ತು ವೀಣಾ ಮರಡೂರ ಅವರ “ವಚನ ಗಾನ ಸಂಭ್ರಮ’ ಧ್ವನಿಸುರುಳಿ ಲೋಕಾರ್ಪಣೆಗೊಳ್ಳಲಿದೆ. ಸೋದರಿಯರ ಗಾಯನ ಕಾರ್ಯಕ್ರಮ ಹಾಗೂ ಪಂಡಿತ ಸೋಮನಾಥ ಮರಡೂರ ಅವರ ವಿಶೇಷ ಗಾಯನವೂ ನಡೆಯಲಿದೆ.
ಎಲ್ಲಿ?: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ
ಯಾವಾಗ?: ಡಿ.17, ಭಾನುವಾರ 9ರಿಂದ 3 ಗಂಟೆ ತನಕ
ಟಾಪ್ ನ್ಯೂಸ್
![1-imek-22](https://www.udayavani.com/wp-content/uploads/2024/06/1-imek-22-415x236.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.