ಆರ್ಕಿಯಾಲಜಿಸ್ಟನ್ನು ಮದುವೆಯಾದರೆ…


Team Udayavani, Dec 17, 2019, 6:00 AM IST

archiyalogiast

ಅಗಾಥಾ ಕ್ರಿಸ್ಟಿ, ಜಗತ್ಪ್ರಸಿದ್ಧ ಪತ್ತೇದಾರಿ ಕಾದಂಬರಿಗಾರ್ತಿ. ಎಲ್ಲ ಮಹಾತ್ಮರ ದುರಂತ ಕಥನಗಳಂತೆ ಆಕೆಯದ್ದೂ – ಖಾಸಗಿ ಬದುಕು ವೈಲಕ್ಷಣ್ಯಗಳ ಮೂಟೆ. ಆಕೆಯ ಮೊದಲ ಪತಿ ಆರ್ಚಿಬಾಲ್ಡ್‌ ಕ್ರಿಸ್ಟಿ ಆಗ ಅಖಂಡ ಭಾರತಕ್ಕೆ ಸೇರಿದ್ದ ಪೇಶಾವರದಲ್ಲಿ ಹುಟ್ಟಿದ್ದವನು. ಬ್ರಿಟಿಷ್‌ ಸರಕಾರದಲ್ಲಿ ಕೆಲಸ ಮಾಡಿದವನು. ಜೊತೆಯಾದ ಮೊದಲ ಒಂದಷ್ಟು ವರ್ಷ ಅವರಿಬ್ಬರ ದಾಂಪತ್ಯ ಸುಖಮಯವಾಗಿಯೇ ಇತ್ತು.

ಆದರೆ, ಬರಬರುತ್ತ ಆತ ನ್ಯಾನ್ಸಿ ಎಂಬ ಇನ್ನೊಬ್ಟಾಕೆಯ ಜೊತೆ ಸಂಬಂಧ ಕುದುರಿಸಿಕೊಂಡ. ಸ್ವತಃ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದ ಅಗಾಥಾ ಪತಿಯ ಅಕ್ರಮ ಸಂಬಂಧವನ್ನು ಪತ್ತೆ ಹಚ್ಚದೆ ಇರುತ್ತಾಳೆಯೇ? ಅವನ ಗುಟ್ಟುಗಳು ಬಯಲಾದವು. ಇಬ್ಬರ ನಡುವೆ ಜ್ವಾಲಾಮುಖೀ ಸ್ಫೋಟಿಸಿತು. ರಂಪಾರೂಢಿಯಾಯಿತು. ಕೊನೆಗದು ವಿಚ್ಛೇದನದಲ್ಲಿ ಕೊನೆಯಾಯಿತು.

ಆಕೆಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಷರಾ ಬರೆದು ಬೇರೆಯಾದ ಆರ್ಚಿಬಾಲ್ಡ್‌ ಮುಂದೆ ತನ್ನ ಪ್ರೇಯಸಿ ನ್ಯಾನ್ಸಿಯನ್ನು ಮದುವೆಯಾದ; ಜೀವನಪೂರ್ತಿ ಆಕೆಯೊಂದಿಗೆ ನೆಮ್ಮದಿಯಿಂದ ಬದುಕಿದ! ಇತ್ತ ಅಗಾಥಾ ಒಂದಷ್ಟು ದಿನ ಡೋಲಾಯಮಾನ ಮನಸ್ಥಿತಿಯಲ್ಲಿದ್ದು ನರಳಿದರೂ ಮುಂದೆ ಗಟ್ಟಿಮನಸ್ಸು ಮಾಡಿ ಮತ್ತೂಂದು ಮದುವೆಯಾದಳು. ಆಕೆಯ ಎರಡನೇ ಪತಿ ಮ್ಯಾಕ್ಸ್‌ ಮಾಲೊವನ್‌ ಒಬ್ಬ ಆರ್ಕಿಯಾಲಜಿಸ್ಟ್‌ (ಪುರಾತಣ್ತೀಶಾಸ್ತ್ರಜ್ಞ).

ಮೆಸಪೊಟೋಮಿಯದ ಉತ್ಖನನದಲ್ಲಿ ತೊಡಗಿಸಿ ಕೊಂಡಿದ್ದವನು. ಆ ಪ್ರಾಚೀನ ನಾಗರಿಕತೆಯ ವಿಷಯದಲ್ಲಿ ಬಹಳಷ್ಟನ್ನು ಹೊರಗೆಳೆದು ದೊಡ್ಡ ಹೆಸರು ಮಾಡಿದವನು ಕೂಡ. ಆತನೊಂದಿಗೆ ಅಗಾಥಾ ಸಾರ್ಥಕವೆಂಬಂಥ ಜೀವನ ಕಳೆದಳು. “ಪ್ರಾಚ್ಯವಸ್ತುಗಳನ್ನು ಪ್ರೀತಿಸುವ ವ್ಯಕ್ತಿಯ ಜೊತೆ ವೈವಾಹಿಕ ಜೀವನ ಹೇಗನಿಸುತ್ತದೆ?’ ಎಂದು ಪತ್ರಕರ್ತನೊಬ್ಬ ಕೇಳಿದಾಗ ಅಗಾಥಾ ಹೇಳಿದ್ದು: “ಅತ್ಯಂತ ನೆಮ್ಮದಿ ಕೊಡುತ್ತದೆ. ಸಂಗಾತಿಗೆ ಪ್ರಾಯವಾದಂತೆಲ್ಲ ಅವನು ಹೆಚ್ಚು ಹೆಚ್ಚು ಪ್ರೀತಿಸುತ್ತಾನೆ…’

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.