ಕೊನೆಗೂ ಸೂರ್ಯ ಮುಖ ತೋರಿಸಿದ!

ಸಾವು ಗೆದ್ದವರ ಕಥೆ

Team Udayavani, Apr 9, 2019, 6:45 AM IST

Josh-Movie

ಲೈಫ್ ಕ್ಯಾಮೆರಾ ಆ್ಯಕ್ಷನ್‌
ಚಿತ್ರ:ನಾರ್ತ್‌ ಆಫ್ ದಿ ಸನ್‌(2012)
ನಿರ್ದೇಶನ: ಇಂಗ್‌ ವೆಗ್ಗ್ ಮತ್ತು ಜಾರ್ನ್ ರ್ಯಾನಮ್‌
ಅವಧಿ: 47

‘ನಾರ್ತ್‌ ಆಫ್ ದಿ ಸನ್‌’! ಬರೋಬ್ಬರಿ 9 ತಿಂಗಳ ಸರ್ಫಿಂಗ್‌ ಯಾನದ ಡಾಕ್ಯುಮೆಂಟರಿ ಸಿನಿಮಾ ಇದು. ಸಾವಿಗೆ ಚಾಲೆಂಜ್‌ ಹಾಕಿದ ಇಬ್ಬರು ಯುವಕರ ಕತೆ. ಈಗಷ್ಟೇ ಮೀಸೆ ಚಿಗುರಿದ ವಯಸ್ಸಿನಲ್ಲಿ ಇಂಗ್‌ ವೆಗ್ಗ್ ಮತ್ತು ಜಾರ್ನ್ ರ್ಯಾನಮ್‌, ಆರ್ಕ್ಟಿಕ್‌ ನ ಅಂಗಳದಲ್ಲಿದ್ದರು. ಅಟ್ಲಾಂಟಿಕ್‌ ಸಾಗರದ ತುತ್ತ ತುದಿಯಲ್ಲಿ, ನೀರಿನಲ್ಲಿ ಜೀಕುತ್ತಾ, ಹಿಮಬಂಡೆಗಳಿಗೆ ಡಿಕ್ಕಿ ಹೊಡೆದು, ಸಮುದ್ರದ ಆಳ ನೋಡುವ ಪ್ರಸಂಗ ಎದುರಾದರೂ, ಅವರಿಬ್ಬರು ಸರ್ಫಿಂಗ್‌ ಯಾನವನ್ನು ಕೈಬಿಡುವುದಿಲ್ಲ. ತಂದ ಆಹಾರಗಳ ಅವಧಿ ಮುಗಿದರೂ, ಗತಿಯಿಲ್ಲದೇ ಅದನ್ನೇ ಸೇವಿಸಿ, ಪ್ರಾಣ ಉಳಿಸಿಕೊಳ್ಳುತ್ತಾರೆ. ನಿತ್ಯವೂ ಸೂರ್ಯ ಹುಟ್ಟೋದನ್ನು ನೋಡಬೇಕೆಂದು ಅವರು ಹಂಬಲಿಸುತ್ತಾರಾದರೂ, ಒಂದೂ ದಿನವೂ ಆತ ಕಾಣಿಸುವುದಿಲ್ಲ. ಅಷ್ಟು ಹಿಮಚ್ಛಾದಿತ ವಾತಾವರಣ. ಕೊನೆಗೂ ಒಂದು ಬೇಸಿಗೆಯಲ್ಲಿ, ಸೂರ್ಯನ ಬೆಳಕು ಆರ್ಕ್ಟಿಕ್‌ನ ಅಂಗಳಕ್ಕೆ ಬೀಳುತ್ತೆ. ಇಂಗ್‌ ಮತ್ತು ಜಾರ್ನ್ನ ಮೊಗದಲ್ಲೂ ನಗು ಮೂಡುತ್ತದೆ.

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.