ದಿನಕ್ಕೊಂದು ಹೊಸರುಚಿ


Team Udayavani, Apr 15, 2020, 11:22 AM IST

ದಿನಕ್ಕೊಂದು ಹೊಸರುಚಿ

ಬಹುಶಃ, ಅಡುಗೆಯಲ್ಲಿ ಮಾಡಬಹುದಾದಷ್ಟು ಪ್ರಯೋಗಗಳ ನ್ನು, ವಿಜ್ಞಾನದ ಲ್ಯಾಬಲ್ಲೂ ಮಾಡಲಿಕ್ಕೆ ಸಾಧ್ಯವಿಲ್ಲವೇನೋ. ಒಂದು ಪದಾರ್ಥ ಸೇರಿಸಿದರೂ ಹೊಸ ರುಚಿ, ಹಾಕದೇ ಇದ್ದರೂ ಮತ್ತೂಂದು ರುಚಿ. ಈಗಂತೂ, ಕೋವಿಡ್-19 ಕಾರಣದಿಂದಾಗಿ ಅಡುಗೆ ಮನೆಗೆ ಅಗತ್ಯವಿರುವ ಅನೇಕ ಪದಾರ್ಥಗಳು ಸಿಗುತ್ತಿಲ್ಲ. ಅವುಗಳನ್ನು ಬಳಸದೇ ಹಿತಮಿತವಾಗಿ ಅಡುಗೆ ಮಾಡುವುದು ಹೊಸ ಸವಾಲು. ಪಾಕದಲ್ಲಿ ಸ್ವಭಾವತಃ ಪ್ರಯೋಗಶೀಲಳಾದ ನನಗೆ, ಈ ಕೋವಿಡ್-19 ಕೃಪೆಯಿಂದಾಗಿ ಹೊಸ ಬಗೆಯ ಅಡುಗೆಗಳನ್ನು ಮಾಡುವ ಉತ್ಸಾಹ ಹೆಚ್ಚಿದೆ. ಈ ಹಿಂದೆ ಕೇವಲ ಹೊಟೇಲ್‌ಗಳಲ್ಲಿ ಮಾತ್ರ ಸವಿಯುತ್ತಿದ್ದ
ತಿನಿಸುಗಳನ್ನು, ಈಗ ಮನೆಯಲ್ಲೇ ಮಾಡಲು ಸಮಯ ಸಿಕ್ಕಿದೆ. ಈ ಕಾರಣದಿಂದ ಲಾಕ್‌ಡೌನ್‌ ಸಹ ಸಹ್ಯವೆನ್ನಿಸುತ್ತಿದೆ. ಮಗಳ ಬೇಡಿಕೆಯ ಪಟ್ಟಿ ಉದ್ದ ಇರುವುದರಿಂದ ಮತ್ತು ಮಾಡಿದ್ದನ್ನು ಪಟ್ಟಾಗಿ ತಿಂದು “ಶಬ್ಟಾಶ್‌’ ಅನ್ನುತ್ತಿರುವುದರಿಂದ, ಸಾಕಷ್ಟು ಹೊಸ ಖಾದ್ಯ ತಯಾರಿಸುವುದನ್ನು ಕಲಿತಿದ್ದೇನೆ.

ಶಾಲೆಗೆ ಕಳಿಸುವ ಗಡಿಬಿಡಿ, ಹೋಂವರ್ಕ್‌ ಮಾಡಿಸುವ ತಲೆನೋವು ಎರಡೂ ಇಲ್ಲದೇ, ಯಜಮಾನರೂ ಮನೆಯಲ್ಲೇ ಇರುವುದರಿಂದ, ಟೈಂಗೆ ಸರಿಯಾಗಿ ಯಾವುದನ್ನೂ ಮಾಡಬೇಕಾಗಿಲ್ಲ. ಹಾಗಾಗಿ, ಹಿಂದೆ ನೋಡಬೇಕೆಂದು ಲಿಸ್ಟ್ ಮಾಡಿಕೊಂಡಿದ್ದ ಬೇರೆ ಬೇರೆ ಭಾಷೆಗಳ ಸಿನಿಮಾ, ವೆಬ್‌ ಸೀರಿಸ್‌ ನೋಡಲು ಸಮಯ ಸಿಕ್ಕಿದೆ. ಮಗಳಿಗೆ ಡ್ರಾಯಿಂಗ್‌ ಹೇಳಿಕೊಡುವ, ಎರಡು ದಿನಕ್ಕೆ ಒಂದಾದರೂ ಕಥೆಯನ್ನು ತಪ್ಪದೇ ಓದಿಸುವ ಮಹತ್ಕಾರ್ಯದ ಜೊತೆಗೆ, ತೋಚಿದ್ದು ಗೀಚುವ ನನ್ನ ಹವ್ಯಾಸವೂ ಸೇರಿ, ಸಮಯ ಕಳೆಯುತ್ತಿರುವುದೇ ತಿಳಿಯುತ್ತಿಲ್ಲ.

 ಕವಿತಾ ಭಟ್‌

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.