ಅತೃಪ್ತ ಗಂಡನೂ, ಆಶಾಭಾವದ ಪತ್ನಿಯೂ…


Team Udayavani, Sep 5, 2018, 6:00 AM IST

3.jpg

ಬಂದವರು ಅರವತ್ತೆರಡರ ಭಾನು. ಮುಖದಲ್ಲಿ ದಿವ್ಯ ಕಳೆ! ಸಲಹೆಗೆ ಬಂದ ಪ್ರತಿಯೊಬ್ಬರನ್ನೂ ಖುರ್ಚಿಯಿಂದ ಎದ್ದು ಕೈಜೋಡಿಸಿ ಸ್ವಾಗತಿಸುತ್ತೇನೆ. ಅವರು ಕುಳಿತ ಮೇಲೆ ಕುಳಿತುಕೊಂಡೆ. ಈ ಗೌರವ ಸೂಚಕ ನಡವಳಿಕೆ ಮನೋಸೌಖ್ಯವನ್ನು ಕೊಡುತ್ತದೆ. ಡಯಾಬಿಟಾಲಜಿಸ್ಟ್ ಸಲಹೆಯ ಮೇರೆಗೆ ನನ್ನ ಬಳಿ ಬಂದಿದ್ದರು. ಮಾನಸಿಕ ಒತ್ತಡದವಿದ್ದರೆ ಸಕ್ಕರೆ ನಿಯಂತ್ರಣಕ್ಕೆ ಬರುವುದಿಲ್ಲ.

  ಹದಿನೆಂಟಕ್ಕೆ ಮದುವೆಯಾಗಿ, ವಯಸ್ಸು ಮೂವತ್ತೈದು ತಲುಪುವ ಹೊತ್ತಿಗೆ ಭಾನು ಆರು ಮಕ್ಕಳ ತಾಯಿ; ಗಂಡ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಸ್ತಿಯಿತ್ತು- ಮಕ್ಕಳ ಜವಾಬ್ದಾರಿಯಿತ್ತು. ತಾಯಿ ಮತ್ತೂಂದು ಮದುವೆ ಮಾಡಿದರು. ಪತಿ ಶಿವಾ ಅವರಿಗೂ ಮೂವತ್ತೈದು. ಮದುವೆಯಾಗಿ ಐದು ವರ್ಷ ಎಲ್ಲಾ ಚೆನ್ನಾಗಿಯೇ ಇತ್ತು. ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಭಾನು ಒಂದು ವಾರ ಆಸ್ಪತ್ರೆ ಸೇರಿ ವಾಪಸು ಮನೆಗೆ ಬರುವ ಹೊತ್ತಿಗೆ ಮನೆ ನಿಯಂತ್ರಣ ತಪ್ಪಿದೆ ಅನ್ನಿಸತೊಡಗಿತು. ದೊಡ್ಡ ಮಗಳು ಬಜಾರಿಯಾಗಿದ್ದಳು. ಮಗ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದ. ಬೆಳೆದ ಮಗ- ಮಗಳು ಒಂದು ವಾರದಲ್ಲಿ ಬದಲಾಗುವುದಕ್ಕೆ ಗಂಡ ಶಿವಾ ಅವರೇ ಕಾರಣ ಎಂದು ಹೇಳಬೇಕಿರಲಿಲ್ಲ. ಜೀವನದ ಸವಾಲುಗಳು ನಮಗೆ ಪಾಠವಾದಾಗ ಪರಿಹಾರವಾಗುತ್ತವೆ ಎಂದರು ಭಾನು.

   ವಯಸ್ಸಿಗೆ ಬಂದ ಮಗಳು ಮತ್ತು ಅತೃಪ್ತ ಎರಡನೇ ಗಂಡ ಒಂದೇ ಕಡೆ ಇರಬಾರದು ಎಂದು ಮಗಳಿಗೆ ಅಮೆರಿಕದಲ್ಲಿದ್ದ ಗೆಳತಿಯ ಮಗನಿಗೆ ಕೊಟ್ಟು ಮದುವೆ ಮಾಡಿದರು. ಮಗನನ್ನು ಹೆಚ್ಚಿನ ವ್ಯಾಸಂಗಕ್ಕೆಂದು ಅಮೆರಿಕಕ್ಕೇ ಕಳಿಸಿ, ಅಳಿಯನನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು, ಮಗ- ಮಗಳ ಜೀವನದ ದೃಷ್ಟಿಕೋನವನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾದರು. “ತಾಯಿ ಎಂದರೆ ಗಾಳಿಗಾರದ ದೀಪರೀ’ ಎನ್ನುವ ಅವರ ಮಾತಿನಲ್ಲಿ ದೃಢತೆಯಿತ್ತು.

  ಗಂಡನನ್ನು ಪ್ರಶ್ನಿಸದೆ, ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಹಣ ನೀಡಿ, ಮಾವ- ಅಳಿಯನನ್ನು ಬೇರೆ ಮಾಡಿದರು. ವಿಧವೆಯ ಪುನರ್ವಿವಾಹ ಕಷ್ಟಾರೀ. ಗಂಡಸು ಗಂಡನಾಗಿ ಮನೆಗೆ ಬಂದರೂ, ಮಕ್ಕಳಿಗೆ ತಂದೆಯಾಗಲು ಸಾಧ್ಯವಿಲ್ಲ, ಯಾರದೋ ಮಕ್ಕಳು ಇವರನ್ನು ತಂದೆಯೆಂದು ಒಪ್ಪಲು ಸಾಧ್ಯವಿಲ್ಲ ಮತ್ತೆ ನಾನೂ ಹೆಂಡತಿಯಾಗಲಿಲ್ಲ, ಮತ್ತೆ ಮದುವೆಯಾಗಿ ಶಿವಾ ಅವರಿಗೆ ಅತೃಪ್ತಿಯಲ್ಲದೇ ಏನು ಸಿಕ್ಕಿದೆ? ಮಾವನ ಕೈಕೆಳಗೆ ಕೆಲಸ, ಸ್ವಾತಂತ್ರ್ಯವಿಲ್ಲ. ಆದರೆ, ಶಿವಾ ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ದಾಂಪತ್ಯ ಸುಖವಿಲ್ಲದ ಗಂಡನಿಗೆ ಈಗ ಹುಡುಗಿಯರ ಸಹವಾಸ. ಭಾನೂವಿಗೆ ಒತ್ತಡ ಊಂಟುಮಾಡಿತ್ತು. ಅಷ್ಟು ಹೆಣ್ಣುಗಳ ಜೊತೆ ತಿರುಗಿದರೂ ಆತ್ಮಸುಖವಿಲ್ಲ. ಮಾತಾಡುತ್ತಾ ಮಾತಾಡುತ್ತಾ, ಏನೋ ಅರ್ಥವಾದವರಂತೆ ದಿಗ್ಗನೆ ಎದ್ದರು ಭಾನು. ತೇರು ಬೀದಿಯೆಲ್ಲಾ ಸುತ್ತಿದರೂ ದೇವಸ್ಥಾನಕ್ಕೇ ವಾಪಸು ಬರಬೇಕು. “ನಾನು ಅವರನ್ನು ಕಳೆದುಕೊಂಡಿಲ್ಲ, ಅಲ್ವಾ ಶುಭಾ? ನಾನು ಅವರೊಟ್ಟಿಗೆ ಮತ್ತೆ ಜೀವನ ಕಟ್ಟಿಕೊಳ್ಳುತ್ತೇನೆ’ ಎಂದರು. ಮಂದಹಾಸವಿತ್ತು.

  ನೋವುಗಳನ್ನು ಅರಗಿಸಿಕೊಂಡವರಿಗೆ ನಮ್ಮ ಸಲಹೆ/ ಚಿಕಿತ್ಸೆ ಬೇಕಿರುವುದಿಲ್ಲ. ನೋವಿನ ಮಾತುಗಳಿಗೆ ಕಿವಿಗಡಕ್ಕಿಚ್ಚಿಸುವ ಮೌನವಾಗುವುದೇ ಚಿಕಿತ್ಸಾ ಮನೋವಿಜ್ಞಾನ. ಅದೇ Witnessing the unwinding.

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.