ರಸಿಕರ ರಸಿಕಾ


Team Udayavani, May 18, 2018, 6:00 AM IST

k-20.jpg

ಬಹಳ ವರ್ಷ ಬಾಲಿವುಡ್‌ನ‌ಲ್ಲಿ ಎಲೆಮರೆಯಕಾಯಿಯಂತಿದ್ದ ನಟಿ ರಸಿಕಾ ದುಗಲ್‌. 2007ರಲ್ಲೇ ನಟಿಸಲು ತೊಡಗಿದ್ದರೂ ರಸಿಕಾ ಇನ್ನೂ ಅಪರಿಚಿತಳಾಗಿಯೇ ಉಳಿದಿದ್ದಾಳೆ. ಜಾರ್ಖಂಡ್‌ನ‌ ಈ ನಟಿ ಕಲಿತದ್ದು ದಿಲ್ಲಿಯಲ್ಲಿ. 

ಪದವಿಯ ಬಳಿಕ ಮುಂಬಯಿಯ ರೈಲು ಹತ್ತಿದವಳಿಗೆ ಮೊದಲು ಅವಕಾಶ ಸಿಕ್ಕಿದ್ದು ಚಿಕ್ಕಪುಟ್ಟ ಜಾಹೀರಾತುಗಳಲ್ಲಿ. ಅಲ್ಲಿಂದ ಕಿರುತೆರೆಗೆ ಬಂದ ರಸಿಕಾ ಉಪನಿಷದ್‌ ಗಂಗಾ, ಪೌಡರ್‌, ಕಿಸ್ಮತ್‌, ದರಿಬಾ ಡೈರೀಸ್‌ನಂತಹ ಸೀರಿಯಲ್‌ ಮತ್ತು ಪರ್ಮನೆಂಟ್‌ ರೂಮ್‌ಮೇಟ್ಸ್‌, ಹ್ಯುಮರಸ್ಲಿ ಯುವರ್ನಂತಹ ವೆಬ್‌ ಸರಣಿಗಳಲ್ಲಿ ಅಭಿನಯಿಸಿ ಗಮನ ಸೆಳೆದಳು. ಅನ್ವರ್‌ ರಸಿಕಾ ನಟಿಸಿದ ಮೊದಲ ಬಾಲಿವುಡ್‌ ಚಿತ್ರ. ಅದೇ ವರ್ಷ ನೋ ಸ್ಮೋಕಿಂಗ್‌ ಚಿತ್ರದಲ್ಲೂ ನಟಿಸಿದಳು. ಅನಂತರ ಹೈಜಾಕ್‌, ಥ್ಯಾಂಕ್ಸ್‌ ಮಾ, ಖೀಸ್ಸಾ , ಕ್ಷಯ್‌, ಮಂಟೊ, ತು ಹೈ ಮೇರಾ ಸಂಡೇಯಂತಹ ಭಿನ್ನ ಜಾಡಿನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಈ ಪೈಕಿ ಮಂಟೊ ಕಾನ್ಸ್‌ ಚಿತ್ರೋತ್ಸವದ ತನಕ ಹೋಗಿ ಬಂದಿದೆ.

ಮಲಯಾಳವೂ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಖ್ಯಾತಿಯಾಗಲಿ, ಅವಕಾಶವಾಗಲಿ ಅವಳನ್ನು ಹುಡುಕಿಕೊಂಡು ಬರಲಿಲ್ಲ. ಹೀಗಾಗಿ, ಅವಳು ಇನ್ನೂ ಅನಾಮಧೇಯಳಾಗಿಯೇ ಉಳಿದಿದ್ದಾಳೆ. ಇದೀಗ ಪ್ರಸಿದ್ಧ ಕತೆಗಾರ ಸಾದತ್‌ ಹಸನ್‌ ಮಂಟೋನ ಹೆಂಡತಿ ಸಫಿಯಾ ಆಗಿ ಚಾರಿತ್ರಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ನಂದಿತಾ ದಾಸ್‌ ಈ ಚಿತ್ರದ ನಿರ್ದೇಶಕಿ. ನಂದಿತಾ ಸಾಕಷ್ಟು ರೀಸರ್ಚ್‌ ಮಾಡಿ ಪಕ್ಕಾ ಸ್ಕ್ರಿಪ್ಟ್ ರೆಡಿ ಮಾಡಿಕೊಂಡೇ ಚಿತ್ರ ಮಾಡುವ ನಿರ್ದೇಶಕಿ. ಅವಳ ಚಿತ್ರದಲ್ಲಿ ನಟಿಸುವುದೇ ಒಂದು ಸವಾಲು. ಈ ಸವಾಲನ್ನು ರಸಿಕಾ ದಿಟ್ಟವಾಗಿ ಸ್ವೀಕರಿಸಿದ್ದಾಳೆ. ಹೇಳಿಕೇಳಿ ಜೀವನಚರಿತ್ರೆ ಆಧಾರಿತ ಚಿತ್ರ. ಇಂಥ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ವಿಯಾಗುವುದಿಲ್ಲ ಎನ್ನುವುದು ರಸಿಕಾಳಿಗೆ ತಿಳಿದಿದೆ. ಆದರೆ ಈ ರೀತಿಯ ಪಾತ್ರಗಳಲ್ಲಿ ಅಭಿನಯಿಸುವುದೇ ಒಂದು ರೀತಿಯ ಥ್ರಿಲ್‌ ಎಂಬ ಕಾರಣಕ್ಕೆ ರಸಿಕಾ ಒಪ್ಪಿಕೊಂಡಿದ್ದಾಳಂತೆ. 

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.