ಡು ಪ್ಲೆಸಿಸ್‌ ಪಡೆಗೆ ಡೂ ಆರ್‌ ಡೈ ಮ್ಯಾಚ್‌!

ವಿಶ್ವಕಪ್‌ನಲ್ಲಿ ಮೊದಲ ಸಲ ಹ್ಯಾಟ್ರಿಕ್‌ ಸೋಲುಂಡ ಸಂಕಟದಲ್ಲಿ ದಕ್ಷಿಣ ಆಫ್ರಿಕಾ

Team Udayavani, Jun 10, 2019, 6:00 AM IST

SA

ಸೌತಾಂಪ್ಟನ್‌: ಈ ವಿಶ್ವಕಪ್‌ ಪಂದ್ಯಾ ವಳಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳ ಬಹು ದೊಡ್ಡ ನಿರೀಕ್ಷೆಯೆಂದರೆ ದಕ್ಷಿಣ ಆಫ್ರಿಕಾ ಯಾವಾಗ ಗೆಲುವಿನ ಖಾತೆ ತೆರೆದೀತು ಎಂಬುದು! ಹರಿಣಗಳ ಪಡೆ ವಿಶ್ವಕಪ್‌ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್‌ ಸೋಲುಂಡು ಅಫ್ಘಾನ್‌ಸ್ಥಾನದ ಸಾಲಿನಲ್ಲಿ ಕಾಣಿಸಿಕೊಂಡಿದೆ.

ಸೋಮವಾರ “ಹ್ಯಾಂಪಶೈರ್‌ ಬೌಲ್‌’ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಕೂಟದ 4ನೇ ಪಂದ್ಯವನ್ನು ಆಡಲಿದೆ. ಡು ಪ್ಲೆಸಿಸ್‌ ಪಡೆಗೆ ಇದು “ಡೂ ಆರ್‌ ಡೈ’ ಮ್ಯಾಚ್‌ ಆಗಿದ್ದು, ಇದನ್ನೂ ಕಳೆದುಕೊಂಡರೆ ಸೆಮಿಫೈನಲ್‌ ಬಾಗಿಲು
ಬಹುತೇಕ ಮುಚ್ಚಲಿದೆ.

ನಾಕೌಟ್‌ ಪ್ರವೇಶಿಸಲು ತಂಡವೊಂದು ಕನಿಷ್ಠ 5 ಗೆಲುವು ಸಾಧಿಸುವುದು ಅನಿವಾರ್ಯ. ಆಗ ಉಳಿದ ಐದೂ ಪಂದ್ಯಗಳನ್ನು ಗೆಲ್ಲಬೇಕಾದ ತೀವ್ರ ಒತ್ತಡ ಆಫ್ರಿಕಾ ಮೇಲೆ ಬೀಳಲಿದೆ. ಅಲ್ಲದೇ ಅತ್ಯುತ್ತಮ ರನ್‌ರೇಟ್‌ ಅಗತ್ಯವೂ ಇದೆ. ಹೀಗಾಗಿ ಈ ಪಂದ್ಯದಿಂದಲೇ ಗೆಲ್ಲುತ್ತ ಹೋದರಷ್ಟೇ ದಕ್ಷಿಣ ಆಫ್ರಿಕಾಕ್ಕೆ ಉಳಿಗಾಲ.

ಆಫ್ರಿಕಾ ಎಲ್ಲ ಇದ್ದೂ ಏನನ್ನೂ ಸಾಧಿಸದೇ ಹೋದ ತಂಡ. ಡೇಲ್‌ ಸ್ಟೇನ್‌ ಗಾಯಾಳಾಗಿ ಹೊರಬಿದ್ದದ್ದು, ಲುಂಗಿ ಎನ್‌ಗಿಡಿ ಇನ್ನೂ ಚೇತರಿಸದಿದ್ದುದು ಬೌಲಿಂಗ್‌ ವಿಭಾಗವನ್ನು ಬುರ್ಬಲಗೊಳಿಸಿರಬಹುದು, ಆದರೆ ಬ್ಯಾಟ್ಸ್‌ಮನ್‌ಗಳೇಕೆ ವಿಶ್ವಕಪ್‌ ಜೋಶ್‌ ತೋರಿಸುತ್ತಿಲ್ಲ ಎಂಬುದೇ ಅಚ್ಚರಿ. ಡಿ ಕಾಕ್‌, ಡು ಪ್ಲೆಸಿಸ್‌, ಆಮ್ಲ, ಡುಸೆನ್‌ ಅವರೆಲ್ಲ ಸಿಡಿದು ನಿಂತರಷ್ಟೇ ಆಫ್ರಿಕಾದ ಮೇಲೆ ನಂಬಿಕೆ ಇಡಬಹುದು.

ವಿಂಡೀಸ್‌ ಹೆಚ್ಚು ಬಲಿಷ್ಠ
ಆಫ್ರಿಕಾಕ್ಕೆ ಹೋಲಿಸಿದರೆ ವೆಸ್ಟ್‌ ಇಂಡೀಸ್‌ ನಿಸ್ಸಂಶಯವಾಗಿಯೂ ಹೆಚ್ಚು ಬಲಿಷ್ಠ. ಆದರೆ ಗಂಭೀರವಾಗಿ ಆಡದಿರುವುದೇ ಇವರ ದೊಡ್ಡ ಸಮಸ್ಯೆ. ಮನಸ್ಸು ಮಾಡಿದ್ದರೆ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಉರುಳಿಸಬಹುದಿತ್ತು. ಆದರೆ “ಒಟ್ಟಾರೆ ಬ್ಯಾಟಿಂಗ್‌’ ಇದಕ್ಕೆ ಮುಳುವಾಯಿತು. ಈ ಪಂದ್ಯ ಗೆದ್ದರೆ ಹೋಲ್ಡರ್‌ ಪಡೆ ಕೂಟದಲ್ಲಿ ಬಹು ದೂರ ಸಾಗುವುದರಲ್ಲಿ ಅನುಮಾನವಿಲ್ಲ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.