ಮತಯಂತ್ರಗಳ ವಿಧಾನಸಭೆ ಕ್ಷೇತ್ರ ಮಟ್ಟದ ರ್ಯಾಂಡಮೈಸೇಷನ್
Team Udayavani, Mar 30, 2019, 6:30 AM IST
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಮತಯಂತ್ರಗಳ ವಿಧಾನಸಭೆ ಕ್ಷೇತ್ರ ಮಟ್ಟದ ರಾಂಡಮೈಸೇಷನ್ ಜಿಲ್ಲಾಧಿಕಾರಿ ಅವರ ಚೇಂಬರ್ನಲ್ಲಿ ನಡೆಯಿತು.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಡಿ. ನಸಜಿತ್ ಬಾಬು ರಾಂಡಮೈಸೇಷನ್ ನಡೆಸಿದರು.
ಶೇ. 21 ಹೆಚ್ಚುವರಿ ಬ್ಯಾಲೆಟ್ ನಿಯಂತ್ರಣ ಯೂನಿಟ್ಗಳು, ಶೇ. 32 ವಿವಿ ಪ್ಯಾಟ್ ಮೆಷಿನ್ ಮಂಜೂರಾಗಿದೆ. ಪಡನ್ನಕ್ಕಾಡ್ ಸ್ಟಾಟ್ವೇರ್ ಹೌಸ್ ದಾಸ್ತಾನುಗೃಹದಲ್ಲಿ ಇರಿಸಲಾದ ಇ.ವಿ.ಎಂ.ಗಳು ರಾಜಕೀಯ ಪಕ್ಷ ಗಳ ಪ್ರತಿನಿಧಿಗಳ ಸಮಕ್ಷದಲ್ಲಿ ಮಂಡಲ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗುವುದು.
ಪಡನ್ನಕ್ಕಾಡ್ ನೆಹರೂ ಕಾಲೇಜಿನ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಸ್ಟಾÅಂಗ್ ರೂಂಗಳಲ್ಲಿ ಇರಿಸಲಾಗಿದೆ. ಬೂತ್ ಮಟ್ಟದ ವಿನ್ಯಾಸ ಎರಡನೇ ಹಂತದ ರಾಂಡಮೈಸೇಷನ್ನಲ್ಲಿ ನಡೆಸಲಾಗುವುದು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಾದ ಗೋವಿಂದನ್ ಪಳ್ಳಿಕಾಪಿಲ್, ಮೂಸಾ ಬಿ.ಚೆರ್ಕಳ, ಸದಾನಂದ ರೈ, ಸ್ವತಂತ್ರ ಪ್ರತಿನಿಧಿ ಕೆ.ನರೇಂದ್ರ ಕುಮಾರ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದುಲ್ ರಹಮಾನ್, ಗೋವಿಂದನ್ ರಾವಣೇಶ್ವರ, ಶ್ರೀಜಾ, ವಿನೋದ್ ಕುಮಾರ್ ಮೊದಲಾದವರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajkot ದುರಂತ; ಗುಜರಾತ್ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್ ತರಾಟೆ
Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು
ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್ ಆಗ್ರಹ
76,000 ಅಂಕ ತಲುಪಿದ್ದ ಬಿಎಸ್ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ
Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ