ರುಚಿಯಾದ ಆಹಾರ: ಫ‌ಲಾಪೆಲ್‌


Team Udayavani, Dec 7, 2019, 4:50 AM IST

sw-35

ರುಚಿಯಾದ ಆಹಾರಗಳು ಹೆಚ್ಚಿನವು ದೇಹದ ಆರೋಗ್ಯವನ್ನು ಕೆಡಿಸುತ್ತವೆ ಎಂಬ ಅಭಿಪ್ರಾಯವಿದೆ. ಆದರೆ ನಾಲಿಗೆಗೆ ರುಚಿ ದೊರಕಿಸುವುದರೊಂದಿಗೆ ದೇಹದ ಆರೋಗ್ಯವನ್ನು ಸಮತಲದಲ್ಲಿರಿಸಲು ಫ‌ಲಾಪೆಲ್‌ ಸೂಕ್ತ ರೆಸಿಪಿ ಎನ್ನಬಹುದು. ಇದರಲ್ಲಿರುವ ಕಡಿಮೆ ಕೊಬ್ಬಿನಾಂಶ ಹೊಸ ರುಚಿಯನ್ನು ಪರಿಚಯಿಸುವುದರೊಂದಿಗೆ ಅಧಿಕ ಪೌಷ್ಟಿಕಾಂಶವನ್ನು ದೇಹಕ್ಕೆ ಒದಗಿಸುತ್ತದೆ.

ಫ‌ಲಾಪೆಲ್‌ ಇದು ಮಧ್ಯಪ್ರಾಚೀನ ಯುಗದ ಜನರ ನೆಚ್ಚಿನ ತಿನಿಸಾಗಿದ್ದು ಇಸ್ರೇಲ್‌ನ ರಾಷ್ಟ್ರೀಯ ಖಾದ್ಯ ಎಂಬ ಹೆಗ್ಗಳಿಕೆ ಇದಕ್ಕಿದೆ. ಉಪವಾಸದ ಅವಧಿಯಲ್ಲಿ ಶಾಕಾಹಾರ ಸೇವಿಸಲು ಇಷ್ಟಪಡದವರಿಗೆ ಈ ತಿನಿಸು ಬಲು ಇಷ್ಟವಂತೆ. ಇದನ್ನು ತಯಾರಿಸುವಾಗ ವಿವಿಧ ಪೋಷಕಾಂಶವುಳ್ಳ ಆಹಾರವನ್ನು ಸೇರ್ಪಡಿಸುವುದರಿಂದ ಸೇವನೆಯು ಬಹಳ ಉಪಯುಕ್ತವಾಗಿದೆ.

ಬೇಕಾಗುವ ಸಾಮಗ್ರಿ
ಚನ್ನಾ ಕಡಲೆ (8ಗಂಟೆ ನೆನೆಹಾಕಿರಬೇಕು)- 1 ಕಪ್‌
ಜೀರಿಗೆ ಪುಡಿ- 1 ಚಮಚ
ಕಾಳು ಮೆಣಸಿನ ಪುಡಿ -1 ಚಮಚ
ಕೊತ್ತ¤ಂಬರಿಸೊಪ್ಪು-ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – 1-2
ಬೆಳ್ಳುಳ್ಳಿ- 7 ಎಸಲು
ಹಸಿಮೆಣಸು -2
ಕಡ್ಲೆ ಹಿಟ್ಟು- ಅರ್ಧ ಕಪ್‌
ಖಾರದ ಪುಡಿ – 1 ಚಮಚ
ಆಲಿವ್‌ ಎಣ್ಣೆ -ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಒಂದು ಕಪ್‌ ನೆನೆಹಾಕಿದ ಚನ್ನಾಕಡಲೆ, ಹೆಚ್ಚಿದ ಈರುಳ್ಳಿ, ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ- ಹಸಿಮೆಣಸು, ಖಾರದ ಪುಡಿ, ಜೀರಿಗೆ, ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ಡ್ರೈ ಪೇಸ್ಟ್‌ ಮಾಡಬೇಕು. ಬಳಿಕ ಅದೇ ಪೇಸ್ಟ್‌ಗೆ ಕಡಲೆ ಹಿಟ್ಟನ್ನು ಹಾಕಿ ಪುನಃ ಮಿಕ್ಸಿಯಲ್ಲಿ ಡ್ರೈ ಪೇಸ್ಟ್‌ ಮಾಡಿಟ್ಟು ಕೊಳ್ಳಿ (ನೀರನ್ನು ಹೆಚ್ಚಾಗಿ ಬೆರೆಸಬಾರದು). ಡ್ರೈ ಪೇಸ್ಟ್‌ ಹಿಟ್ಟು ಮೃದುವಾಗಿದ್ದರೆ ಅದಕ್ಕೆ ಕಡಲೆ ಹಿಟ್ಟನ್ನು ಬೆರೆಸಿ ಉಂಡೆ ಆಕಾರಗೊಳಿಸಿ. ಬಳಿಕ ಓವನ್‌ನಲ್ಲಿ 15 ನಿಮಿಷ ಬೇಯಿಸಿ. ಹೊರತೆಗೆದು ಆಲಿವ್‌ ಎಣ್ಣೆ ಪಾಲಿಶ್‌ ಮಾಡಿ ಪುನಃ ಹತ್ತು ನಿಮಿಷ ಬೇಯಿಸಬೇಕು. ಚಟ್ನಿ, ಸಾಸ್‌ ಜತೆ ರುಚಿ ರುಚಿಯಾದ ಫ‌ಲಾಪೆಲ್‌ ಸವಿಯಲು ಸಿದ್ಧವಾಗುತ್ತದೆ.

-  ರಾಧಿಕಾ ಕುಂದಾಪುರ

ಟಾಪ್ ನ್ಯೂಸ್

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.