ಸ್ಮಾರ್ಟ್‌ಫೋನ್‌ ಟಿಪ್ಸ್‌


Team Udayavani, Jun 29, 2020, 5:19 AM IST

smart-tips

1. ಮೊಬೈಲನ್ನು ತುಂಬಾ ಬಿಸಿಲು ಅಥವಾ ಮಳೆಗೆ ಒಡ್ಡಬಾರದು. ಎಲ್‌ಸಿಡಿ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನಿಗೆ, ಇದರಿಂದ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಪರದೆ ಮೇಲೆ ನೀರು ಬಿದ್ದಲ್ಲಿ ಕೂಡಲೇ ಬಟ್ಟೆಯಿಂದ ಒರೆಸಬೇಕು.

2. ಫೋನಿನಲ್ಲಿ ಮಾಡುವ ಕರೆಗಳ ಗುಣಮಟ್ಟ ಕಾಯ್ದುಕೊಳ್ಳಲು ಯಾವುದೇ ಹೆಚ್ಚುವರಿ ಪಾರ್ಟ್‌ಗಳನ್ನು ಸವಲತ್ತಿನ ಹೆಸರಿನಲ್ಲಿ ಅಳವಡಿಸಿಕೊಳ್ಳಬಾರದು.

3. ಮೊಬೈಲ್‌ ಫೋನ್‌, ಚಾರ್ಜರ್‌ ಇತ್ಯಾದಿ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ದೂರವಿಡಿ. ಆ ಸ್ಥಳ ಧೂಳಿನಿಂದ ಮುಕ್ತವಾಗಿರಬೇಕು, ಮತ್ತು ಶಾಖದಿಂದ ಕೂಡಿರಬಾರದು.

4.ಸ್ಮಾರ್ಟ್‌ಫೋನನ್ನು ಬಿಚ್ಚಿ ತೆರೆಯುವ ಸಾಹಸಕ್ಕೆ ಮುಂದಾಗಬಾರದು. ಅದರ ಸಂಕೀರ್ಣ ಜೋಡಣೆಗಳು ಸಡಿಲವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಿಚ್ಚಿ ತೆರೆಯುವ ಪ್ರಕ್ರಿಯೆ ಅಪಾಯಕಾರಿಯೂ ಆಗಬಹುದು.

5.ಫೋನನ್ನು ಎಸೆಯಬಾರದು, ಶೇಕ್‌ ಮಾಡಬಾರದು. ಇದರಿಂದಾಗಿ ಒಳಗಿನ ಜೋಡಣೆಗಳಿಗೆ ಸರ್ಕ್ನೂಟ್‌ ಸಂಪರ್ಕ ಕಡಿದು ಹೋಗಿ ಫೋನ್‌ ಆನ್‌ ಆಗದೇ ಹೋಗಬಹುದು.

6. ಫೋನ್‌ ಪರದೆ ಹಾಳಾದರೆ ಅಥವಾ ಒಡೆದಿದ್ದರೆ, ಅದನ್ನು ಬದಲಾಯಿಸದೆ ಬೇರೆ ಮಾರ್ಗವಿಲ್ಲ. ಅಲ್ಲದೆ ಅದು ದುಬಾರಿಯೂ ಹೌದು. ಹೀಗಾಗಿ, ಪರದೆಯ ಮೇಲೆ ಗೊರಿಲ್ಲಾ ಗ್ಲಾಸ್‌ ರಕ್ಷಣೆ ಒದಗಿಸುವುದು ಉತ್ತಮ.

7. ಆಯಸ್ಕಾಂತೀಯ ಶಕ್ತಿಯುಳ್ಳ ಯಾವುದೇ ವಸ್ತುವಿನ ಬಳಿಗೆ ಫೋನನ್ನು ಕೊಂಡೊಯ್ಯದಿರಿ. ಫೋನಿನ ಸ್ಪೀಕರ್‌ಗಳಲ್ಲಿ ಚಿಕ್ಕ ಆಯಸ್ಕಾಂತವಿರುತ್ತದೆ. ಅದರಿಂದಾಗಿ ಆಡಿಯೊ ಗುಣಮಟ್ಟ ಹಾಳಾಗಬಹುದು ಇಲ್ಲವೇ ಸಂಪೂರ್ಣ ಬಂದ್‌  ಆಗಬಹುದು.

8. ನೀರು ಮತ್ತು ಸ್ಮಾರ್ಟ್‌ಫೋನಿಗೆ ಎಣ್ಣೆ-ಸೀಗೆಕಾಯಿ ಸಂಬಂಧ. ಸ್ಮಾರ್ಟ್‌ಫೋನಿಗೆ ನೀರು ನುಗ್ಗಿದ ಕೂಡಲೆ ಅದನ್ನು ಸ್ವಿಚ್‌ ಆಫ್ ಮಾಡು ವುದು ಒಳ್ಳೆಯದು. ಇದರಿಂದ ಒಳಗಿನ ಬಿಡಿಭಾಗಗಳ ಮೇಲೆ ನೀರು ಹರಿದು ಶಾರ್ಟ್‌ ಸರ್ಕ್ನೂಟ್‌  ಆಗಿ ಹಾಳಾಗುವುದು ತಪ್ಪುತ್ತದೆ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.