ನಂದಿತಾ ಭಟ್‌ ಸಂಗೀತ ಅರಂಗೇಟ್ರಂ


Team Udayavani, Aug 2, 2019, 5:00 AM IST

k-11

ಅರಂಗಂ ಅಂದರೆ ವೇದಿಕೆ. ಇಟ್ರಂ ಅಂದರೆ ಏರುವಿಕೆ. ಇದು ಅರಂಗೇಟ್ರಂ ಪದಕ್ಕಿರುವ ಶಬ್ದಾರ್ಥ. ಸಾಮಾನ್ಯವಾಗಿ ನೃತ್ಯಗಳ ಪ್ರಥಮ ಸಾರ್ವಜನಿಕ ವೇದಿಕೆ ಪ್ರದರ್ಶನಕ್ಕೆ ಈ ಪದವನ್ನು ಬಳಸುವುದು ವಾಡಿಕೆ. ಆದರೆ ಇಲ್ಲಿ ಸಂಗೀತ ಕಚೇರಿಯ ಚೊಚ್ಚಲ ವೇದಿಕೆಯ ಕಾರ್ಯಕ್ರಮವೊಂದಕ್ಕೆ ಬಳಸುತ್ತಿದ್ದೇನೆ. ಅದು ಜು.21ರ ಸಂಜೆ ಅಂಬಲಪಾಡಿ ಕಪ್ಪೆಟ್ಟಿನಲ್ಲಿರುವ ಡಾ| ಮೋಹನದಾಸ ರಾವ್‌ ಮನೆಯಲ್ಲಿ ನಡೆದ ಚೊಚ್ಚಲ ಸಂಗೀತ ಕಛೇರಿ. ಅದು ಕಪ್ಪೆಟ್ಟು ಅಂಬಲಪಾಡಿಯಲ್ಲಿ ನಡೆದ ಮೊದಲ ಗೃಹ ಸಂಗೀತ ಕಚೇರಿಯೂ ಹೌದು. ಪ್ರಥಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯನ್ನು ಅಳಕಿಲ್ಲದೆ ನಡೆಸಿಕೊಟ್ಟವರು ಕು| ನಂದಿತಾ ಭಟ್‌. ಗಡಹದ್‌ ಮನೆತನದ ಅರುಣಕಾಂತ ಭಟ್‌ ಅವರ ಪುತ್ರಿ 15ರ ನಂದಿತಾ. ಶಾಲಾ ವ್ಯಾಸಂಗ ಅಮೆರಿಕದಲ್ಲಿಯಾದರೂ ನಂದಿತಾ, ಕಳೆದ ಐದು ವರ್ಷಗಳಿಂದ ಆನ್‌ಲೈನ್‌ ಸಂಗೀತ ಪಾಠವನ್ನು ಬೆಂಗಳೂರಿನ ವಿ|ಅರುಣಾ ರಾಜಗೋಪಾಲ್‌ರಿಂದ ಕಲಿಯುತ್ತಿದ್ದಾರೆ. ಸ್ವದೇಶಕ್ಕೆ ಬಂದಾಗಲೆಲ್ಲಾ ಬೆಂಗಳೂರಿಗೆ ಹೋಗಿ ಗುರುಮುಖೇನ ಪ್ರತ್ಯಕ್ಷ ಪಾಠವನ್ನು ಕಲಿಯುತ್ತಿದ್ದಾರೆ. ಚೊಚ್ಚಲ ವೇದಿಕೆ ಕಚೇರಿಯಲ್ಲಿ ನಂದಿತಾ, ಪುರಂದರದಾಸರು, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು, ರಾಘವೇಂದ್ರಸ್ವಾಮಿಗಳ ಕೀರ್ತನೆಗಳನ್ನು ಹಾಡಿ ನೆರೆದಿದ್ದ ರಂಜಿಸಿದರು. ಪಿಟೀಲಿನಲ್ಲಿ ಶರ್ಮಿಳಾ ರಾವ್‌ ಮತ್ತು ಮೃದಂಗದಲ್ಲಿ ಬಾಲಚಂದ್ರ ಭಾಗವತ್‌ ಸಹಕರಿಸಿದರು.

ಜಲಂಚಾರು ರಘುಪತಿ ತಂತ್ರಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.