ಕಾದಂಬರಿ ಎಂಬ ಹೆಸರು ಹೇಗೆ ಬಂತು ಗೊತ್ತಾ ?


Team Udayavani, Apr 21, 2020, 12:18 PM IST

ಕಾದಂಬರಿ ಎಂಬ ಹೆಸರು ಹೇಗೆ ಬಂತು ಗೊತ್ತಾ ?

“ನಾವೆಲ್’ ಎಂಬ ಇಂಗ್ಲಿಷ್‌ ಪದಕ್ಕೆ, ಹಿಂದಿಯಲ್ಲಿ “ಉಪನ್ಯಾಸ’ ಎಂಬ ಅರ್ಥ ನೀಡಲಾಯಿತು.

ಕಾದಂಬರಿಗೆ ಇಂಗ್ಲೀಷಿನಲ್ಲಿ ನಾವೆಲ್‌ ಅನ್ನುತ್ತಾರೆ. ಆದರೆ, ಅದು ಇಂಗ್ಲಿಷ್‌ನ ಪದವಲ್ಲ. ನಾವೆಲ್‌ ಎಂಬುದರ ಮೂಲ, ಫ್ರೆಂಚ್‌ನದ್ದು. “ಹೊಸದು’ ಎಂಬ ಅರ್ಥ ಕೊಡುವ ಲ್ಯಾಟಿನ್‌ ಪದ “ನೊವೆಲ್ಲಸ್‌’, ಇಂಗ್ಲಿಷ್‌ಗೆ ಬಂದಾಗ ನಾವೆಲ್‌ ಆಗಿದೆ. ನೊವೆಲ್ಲಸ್‌ ಅಂದರೆ, ಹೊಸ ಮಾದರಿಯ ಕಥೆ ಎಂದಷ್ಟೇ ಅರ್ಥ. ಯುರೋಪ್‌ನಲ್ಲಿ ತುಂಬಾ ಹಿಂದೆಯೇ, ಹಳೆಗಾಲದ ಕಾಲ್ಪನಿಕ ರೊಮ್ಯಾನ್ಸ್ ಕಥೆಗಳು ಸಾಕಷ್ಟಿದ್ದವು. ನಂತರದ ದಿನಗಳಲ್ಲಿ, ಅವುಗಳಿಗಿಂತ ಭಿನ್ನವಾದ ಸಾಹಿತ್ಯ ಸೃಷ್ಟಿಯಾಯಿತು. ಅದನ್ನು, “ನವೀನ ಕಥೆಗಳು’ ಎಂಬ ಅರ್ಥದಲ್ಲಿ “ನಾವೆಲ್‌’ ಎಂದು ಕರೆಯಲಾಯಿತು.

“ನಾವೆಲ್‌’ಗೆ ಇತರೆ ಭಾರತೀಯ ಭಾಷೆಗಳಲ್ಲಿ “ಕಾದಂಬರಿ’ ಎಂಬ ಹೆಸರಿಲ್ಲ. ಹಿಂದಿಯಲ್ಲಿ ಅದಕ್ಕೆ “ಉಪನ್ಯಾಸ’ ಎಂಬ ಹೆಸರಿದೆ. ಕನ್ನಡದ ಅರ್ಥದಲ್ಲಿ, ಉಪನ್ಯಾಸ ಎಂದರೆ ಭಾಷಣ ಎಂದು ಅರ್ಥ. ಆದರೆ, ಹಿಂದಿಯವರು “ನ್ಯಾಸ’ ಶಬ್ದಕ್ಕಿರುವ ರಚನೆ, ರೀತಿ ಎಂಬ ಅರ್ಥವನ್ನು ಅನುಸರಿಸಿ, ನಾವೆಲ್‌ ಎಂಬುದಕ್ಕೆ “ಉಪನ್ಯಾಸ’ ಎಂಬುದೇ ಸರಿಯಾದ ಅರ್ಥ ಎಂದು ಭಾವಿಸಿದರು. ಹಿಂದಿಯಲ್ಲಿ ಇರುವುದೇ ನಮಗೂ ಒಪ್ಪಿತ ಎಂದು ಬೆಂಗಾಲಿಯವರೂ ಹೇಳಿದರು.

ಪರಿಣಾಮ- ಹಿಂದಿ ಮತ್ತು¸ ಬೆಂಗಾಲಿಯಲ್ಲಿ, ಕಾದಂಬರಿಗೆ ಉಪನ್ಯಾಸ ಎಂದೇ ಕರೆಯಲಾಯಿತು. ಸುದೀರ್ಘ‌ ವಿವರಣೆಯ ಬರಹಕ್ಕೆ, ಕನ್ನಡದಲ್ಲಿ ಏನೆಂದು ಕರೆಯಬೇಕು ಎಂಬ ಪ್ರಶ್ನೆ ಎದುರಾದಾಗ, ನಾವೆಲ್‌ ಮತ್ತು ಉಪನ್ಯಾಸ ಎಂಬ ಎರಡೂ ಪದಗಳಿಂದ ಅರ್ಧರ್ಧ ಎತ್ತಿಕೊಂಡು “ನವನ್ಯಾಸ’ ಎಂಬ ಹೆಸರು ಸೃಷ್ಟಿಸಿದ್ದೂ ಆಯ್ತು. ಆದರೆ, ಮುಂದೆ ಗಳಗನಾಥರು, ಮರಾಠಿಯನ್ನು ಅನುಸರಿಸಿ, ಸುದೀರ್ಘ‌ ವಿವರಣೆಯ ಗದ್ಯ ಬರಹವನ್ನು- “ಕಾದಂಬರಿ’ ಎಂದೇ ಕರೆದರು. ಮುಂದೆ, ಅದೇ ಹೆಸರು ಜನಪ್ರಿಯವಾಯಿತು.

(ಆಧಾರ- ಪಾವೆಂ ಪುಸ್ತಕ )

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.