ಚೆಂದುಟಿಯ ಚೆಲುವು ಬೇಕಿದ್ದರೆ…


Team Udayavani, Jan 15, 2020, 4:12 AM IST

mk-1

ಚಳಿಗಾಲದಲ್ಲಿ ಶೀತ ವಾತಾವರಣವು ತುಟಿಗಳನ್ನು ಬೇಗನೆ ಒಣಗಿಸುತ್ತದೆ. ಕಳೆಗುಂದಿದ ತುಟಿಗಳಿಂದಾಗಿ ಮುಖವು ನಿಸ್ತೇಜವಾಗಿ ಕಾಣಬಹುದು. ಹಾಗಾಗಿ, ಈ ಸಮಯದಲ್ಲಿ ತುಟಿಗಳ ಆರೈಕೆ ಮಾಡುವುದು ಅತ್ಯಗತ್ಯ. ಮೃದುವಾದ ಅಧರಗಳಿಗಾಗಿ ಈ ಸಲಹೆಗಳನ್ನು ಪಾಲಿಸಿ.

– ಮುಖದಂತೆ ತುಟಿಗಳಿಗೂ ಸ್ಕ್ರಬ್‌ ಮಾಡುವ ಅಗತ್ಯವಿದೆ. ಲಿಪ್‌ ಸ್ಕ್ರಬರ್‌ (ಮಾರ್ಕೆಟ್‌ನಲ್ಲಿ ಸಿಗುತ್ತದೆ), ಸತ್ತ ಚರ್ಮದ ಕೋಶಗಳನ್ನು ತೆಗೆಯುತ್ತದೆ. ನೆನಪಿಡಬೇಕಾದ ಅಂಶವೆಂದರೆ, ಸ್ಕ್ರಬರ್‌ನಿಂದ ತುಟಿಗಳನ್ನು ಗಟ್ಟಿಯಾಗಿ ಉಜ್ಜದೆ, ಲಘವಾಗಿ ಉಜ್ಜಿ, ನಂತರ ಲಿಪ್‌ಬಾಮ್‌ ಹಚ್ಚಿ.

-ಕಾಫಿ ಪುಡಿ ಮತ್ತು ಜೇನು ತುಪ್ಪವನ್ನು ಬೆರೆಸಿ ಸ್ಕ್ರಬ್‌ ತಯಾರಿಸಿ, ತುಟಿಗಳಿಗೆ ವೃತ್ತಾಕಾರವಾಗಿ ಮಸಾಜ್‌ ಮಾಡಿ. ಸ್ವಲ್ಪ ಹೊತ್ತಿನ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

-ಚಳಿಗಾಲದ ತುಟಿಯ ಆರೈಕೆಯಲ್ಲಿ ಲಿಪ್‌ಬಾಮ್‌ನ ಪಾತ್ರ ಮಹತ್ವದ್ದು. ಅಂಗಡಿಯಲ್ಲಿ ಸಿಗುವ ಬಾಮ್‌ಗಳನ್ನಲ್ಲದೆ, ರೋಸ್‌ ವಾಟರ್‌, ತೆಂಗಿನೆಣ್ಣೆ, ಪೆಟ್ರೋಲಿಯಮ್‌ ಜೆಲ್ಲಿ ಮತ್ತು ಗ್ಲಿಸರಿನ್‌ಅನ್ನು ಸಮ ಪ್ರಮಾಣದಲ್ಲಿ ಬೆರೆಸಿ, ನಯವಾಗಿ ತುಟಿಗಳಿಗೆ ಸವರಿಕೊಳ್ಳಬಹುದು.

– ಹೆಚ್ಚು ನೀರು ಕುಡಿದು, ಚರ್ಮದ, ಆ ಮೂಲಕ ತುಟಿಗಳ ಆರೋಗ್ಯ ಕಾಪಾಡಿ.

-ಮಲಗುವ ಮುನ್ನ ಲಿಪ್‌ಸ್ಟಿಕ್‌ ತೆಗೆದು, ಲಿಪ್‌ಬಾಮ್‌ ಸವರಿಕೊಳ್ಳಿ.

-ತುಟಿಯನ್ನು ಆಗಾಗ ನಾಲಗೆಯಿಂದ ಸವರಿಕೊಳ್ಳಬೇಡಿ.

-ಬಾಯಿ ತೆರೆದು ಉಸಿರಾಡಬೇಡಿ. ಹಾಗೆ ಉಸಿರಾಡುವಾಗ, ಶುಷ್ಕ ಗಾಳಿಯು ತುಟಿಗಳ ಮೇಲೆ ಬೀಸುವುದರಿಂದ ಚರ್ಮ ಒಣಗುತ್ತದೆ.

-ಮೇಘನಾ ರೂಪೇಶ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.