ಲೇಖನಿ ಮಹಿಮೆ
Team Udayavani, Mar 6, 2020, 3:29 AM IST
ಲೇಖನಿಯು ಅಭಿವ್ಯಕ್ತಿಗೆ ಪೂರಕವಾಗುವ ಸಾಧನ. ಎಷ್ಟೋ ಜನರಿಗೆ ಅದು ಅನ್ನ ನೀಡುವಂತಹ ವಸ್ತು. ಕಲಾವಿದರಿಗೆ ಕುಂಚ ಹೇಗೆ ಅನ್ನ ಕೊಡುವುದೋ, ಬರಹಗಾರರಿಗೆ ಲೇಖನಿಯೇ ಅನ್ನ ಕೊಡುವುದಲ್ಲವೇ.
ಆದರೆ, ಇತ್ತೀಚೆಗೆ ಕಂಪ್ಯೂಟರ್ನ ಮೊರೆ ಹೋಗಿರುವ ಯುವಜನಾಂಗ ಬರವಣಿಗೆಯ ಆನಂದವನ್ನು ಅನುಭವಿಸುವುದಿಲ್ಲ. ಲೇಖನಿ ಅಥವಾ ಪೆನ್ನು ಹಿಡಿದು ಬರೆಯಲು ಕುಳಿತಾಗ, ತಲೆಯಲ್ಲಿ ಯೋಚನೆಗಳು ಹಂತ ಹಂತವಾಗಿ ಮೂಡುತ್ತವೆ. ಚಿಂತನೆಗಳು ತಾರ್ಕಿಕ ರೂಪು ಪಡೆಯಲು ಲೇಖನಿಯು ಪ್ರೇರಣೆ ನೀಡುತ್ತದೆ. ಕೈಬರಹವನ್ನೇ ನೋಡಿ ವ್ಯಕ್ತಿಯ ಮನಸ್ಥಿತಿಯನ್ನು ಗುರುತಿಸುವ ವಿಧಾನವೂ ಇದೆಯಂತೆ. ಒಟ್ಟಿನಲ್ಲಿ ಬರವಣಿಗೆಯ ಆನಂದವನ್ನು ಎಂದೂ ಕಳೆದುಕೊಳ್ಳಬಾರದು.
ನಯನಾ ಶೆಟ್ಟಿ
ದ್ವಿತೀಯ ಬಿಎ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ