ಕೀರ್ತನಾರ ಸುಮಧುರ ಕೀರ್ತನೆ


Team Udayavani, Nov 8, 2019, 3:00 AM IST

cc-7

ಸಂಗೀತ ಪರಿಷತ್‌ ಮಂಗಳೂರು ಮತ್ತು ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಜೆ.ಬಿ. ಕೀರ್ತನಾ ಭಾರಧ್ವಾಜ್‌ ಅವರ ಸಂಗೀತ ಕಛೇರಿಯನ್ನು ಶಾರದಾ ವಿದ್ಯಾಲಯದಲ್ಲಿ ಅಕ್ಟೋಬರ್‌ ತಿಂಗಳ ಕಾರ್ಯಕ್ರಮದಲ್ಲಿ ಆಯೊಜಿಸಲಾಗಿತ್ತು. ಸುಮಾರು 3 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಆರಂಭದಿಂದ ಅಂತ್ಯದವರೆಗೂ ಆತ್ಮವಿಶ್ವಾಸದಿಂದ ಕೂಡಿದ ಮುಕ್ತ ಕಂಠದ ಘನ ಕಛೇರಿಯನ್ನು ಆಲಿಸುವ ಸೌಭಾಗ್ಯ ರಸಿಕರದಾಯಿತು.

ಕಲ್ಯಾಣಿ ಅಟ್ಟತಾಳ ವರ್ಣ ಸರಾಗವಾಗಿ ಮೂಡಿ ಬಂದು ಅಣ್ಣ ಸ್ವಾಮಿ ಶಾಸ್ತ್ರಿ ಅವರ ಅಸಾವೇರಿ ರಾಗದ ಶ್ರೀ ಕಾಂಚಿ ನಾಯಿಕೆ ಕಛೇರಿಗೆ ಗಟ್ಟಿಯಾದ ಬುನಾದಿ ಎನಿಸಿತು. ಸಾರವತ್ತಾದ ಬಿಲಹರಿಯ ಆಲಾಪನೆ ಉತ್ತಮವಾದ ಸ್ವರ ಕಲ್ಪನೆಗಳೊಂದಿಗೆ ದೀಕ್ಷಿತರ ಕಾಮಾಕ್ಷಿ ಶ್ರೀ ವರಲಕ್ಷ್ಮಿಯನ್ನು ಉತ್ಕೃಷ್ಟವಾಗಿ ಪ್ರಸ್ತುತಪಡಿಸಿದರು.
ಶಾಮಾಶಾಸ್ತ್ರಿಗಳ ಲಲಿತಾ ರಾಗದ ನನು ಬ್ರೋವು ಲಲಿತಾವನ್ನು ಭಾವಪೂರ್ಣವಾಗಿ ಹಾಡಿದ ಕೀರ್ತನಾ, ನಂತರ ಲಘು ಆಲಾಪನೆಯೊಂದಿಗೆ ಮುತ್ತಯ್ಯ ಭಾಗವತರ ಸಾರಂಗ ಮಲ್ಹಾರ್‌ನ ಶ್ರೀ ಮಹಾಬಲಗಿರಿ ನಿವಾಸಿನಿಯ ಸಾರಸಾಕ್ಷಿ ಹರಿಕೇಶ ಮನೋಹರಿಯಲ್ಲಿ ನೆರವಲ್‌ ಮತ್ತು ಸುಂದರ ಸಂಗತಿಗಳಿಂದ ನಿರೂಪಿಸಿ ರಂಜಿಸಿದರು. ಶಾಮಾಶಾಸ್ತ್ರಿಗಳ ಪರಸ್‌ನ ನೀಲಯದಾಕ್ಷಿ ನೀವೆ ಜಗತ್ಸಾಕ್ಷಿಯ ನಂತರ ಎರಡು ಸ್ತರದ ವಿದ್ವತ್‌ಪೂರ್ಣ ಹಂಸಾನಂದಿಯ ರಾಗಸಂಚಾರ, ಆಕರ್ಷಕ ತಾನಂ ಮತ್ತು ಪಲ್ಲವಿ ನಿನ್ನೆ ನಮ್ಮಿತಿ ನೀವೆ ಗತಿ ನೀರಜದಳ ನೇತ್ರೆಯಲ್ಲಿ ಚುರುಕಾದ ನಾಟಕಪ್ರಿಯ, ಚಾರುಕೇಶಿ ಮತ್ತು ಲಲಿತ ರಾಗಮಾಲಿಕೆಗಳ ಪ್ರಸ್ತುತಿ ಅನನ್ಯ ಮತ್ತು ಅನುಕರಣೀಯ.

ಪುರಂದರದಾಸರ ಮುಖಾರಿಯ ಪಾಲಿಸೆಮ್ಮ ಮುದ್ದು ಶಾರದೆ, ಮುತ್ತಯ್ಯ ಭಾಗವತರ ನಿರೋಷ್ಠ ರಾಗದ ರಾಜ ರಾಜ ರಾಧಿತೆ ಹಾಡುಗಳು ನವರಾತ್ರಿಯ ಸಂದರ್ಭದಲ್ಲಿ ಭಕ್ತಿ ಭಾವದಲ್ಲಿ ತೇಲಾಡುವಂತೆ ಮಾಡಿದವು. ಮಧುರೈ ಟಿ ಶ್ರೀನಿವಾಸನ್‌ ಅವರ ಸುರುಟಿ ರಾಗದ ತಿಲ್ಲಾನವನ್ನು ಸುಶ್ರಾವ್ಯವಾಗಿ ಹಾಡಿ ಈ ಕಛೇರಿಯನ್ನು ಸಂಪನ್ನಗೊಳಿಸಿದರು.

ಪಿಟೀಲಿನಲ್ಲಿ ವೈಭವ್‌ ರಮಣಿ ಗಾಯಕರನ್ನು ಸೂಕ್ಷ್ಮವಾಗಿ ಅನುಸರಿಸಿದರೂ ಇನ್ನೂ ಪಕ್ವತೆ ಬೇಕೆನಿಸಿತು. ತುಮಕೂರು ರವಿಶಂಕರ್‌ ಲಯಪೂರ್ಣ ವಾದನದೊಂದಿಗೆ ಮನಗೆದ್ದರು.

ಕೃತಿ, ಮಂಗಳೂರು

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.