ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ


Team Udayavani, Mar 20, 2020, 10:30 AM IST

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಮುಂಬಯಿ ರಾಮಸೇವಕ ಸಂಘ, ದ್ವಾರಕಾನಾಥ ಭವನದ ಕಲಾವೃಂದದಿಂದ ನಿರ್ಮಿಸಲ್ಪಟ್ಟ ಕೊಂಕಣಿ ಬೋಧನಾತ್ಮಕ ನಾಟಕ ಸರ್ವೇಜನಾಃ ಕಾಂಚನಮಾಶ್ರಯಂತೇ ಗೌಡ ಪಾದಾಚಾರ್ಯ ಕೈವಲ ಮಠಾಧೀಶರ ಉಪಸ್ಥಿತಿಯಲ್ಲಿ ಕವಳೆಮಠ, ಪೊಂಡಾದಲ್ಲಿ ಪ್ರದರ್ಶಿಸಲ್ಪಟ್ಟಿತು. ಎ.ಜಿ. ಕಾಮತ್‌ರು ರಚಿಸಿ , ನಿರ್ದೇಶಿಸಿ, ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದ ಸರ್ವೇಜನಾಃ ಕಾಂಚನಮಾಶ್ರಯಂತೇ ನಾಟಕದಲ್ಲಿ ಹಾಸ್ಯ ಕಲಾವಿದರಾದ ಕಮಲಾಕ್ಷ ಸರಾಫ‌ (ಹರಿಯಾಗಿ), ವಿನಯಾ ಪ್ರಭು (ನಂದನ್‌ ಭೂಮಿಕೆಯಲ್ಲಿ), ಮೇಲ್‌ ಗಂಗೊಳ್ಳಿ ರವೀಂದ್ರ ಪೈ (ನಾಣ್ಣಾನ ಪಾತ್ರದಲ್ಲಿ), ಹರೀಶ ಚಂದಾವರ್‌ (ಶ್ರೀಧರನ ಪಾತ್ರದಲ್ಲಿ) ಆಶಾ ನಾಯಕ್‌ (ಲತಾಳ ಪಾತ್ರದಲ್ಲಿ), ಅಶೋಕ ಪ್ರಭು (ಬಾಳಿYಯ ಪಾತ್ರದಲ್ಲಿ), ತೋನ್ಸೆ ವೆಂಕಟೇಶ ಶೆಣೈ (ಡಾಕ್ಟರ್‌ ಪಾತ್ರದಲ್ಲಿ) ಮತ್ತು ಬಾಲಕೃಷ್ಣ ಕಾಮತ್‌ (ಶ್ರೀಪಾದ ಶೆಣೈ ಪಾತ್ರದಲ್ಲಿ) ಅಭಿನಯಿಸಿದರು.

ಕಾಮತ್‌ ಸಾವ್ಕಾರ್‌ ಶ್ರೀಮಂತ ಉದ್ಯಮಿ ಮಧ್ಯ ವಯಸ್ಸು ದಾಟಿ ವೃದ್ಧಾಪ್ಯ ಸಮೀಪಿಸುತ್ತಿರುವಾಗಲೇ ಎಲ್ಲ ಆಸ್ತಿ – ಸೊತ್ತಗಳನ್ನು ಇಬ್ಬರು ಗಂಡು ಮಕ್ಕಳಿಗೆ ಸೊಸೆಯಂದಿರಿಗೆ , ಮಗಳಿಗೆ, ತಂಗಿಗೆ, ಕೆಲಸದ ನೌಕರರಿಗೆ ಹಂಚಿ ತೀರ್ಥಯಾತ್ರೆಗೆ ಹೊರಡುತ್ತಾನೆ. ವಹಿವಾಟನ್ನು ಇಬ್ಬರು ತಾಯಿಯಿಲ್ಲದ ಪುತ್ರರಿಗೆ ವಹಿಸಿಕೊಟ್ಟು ನಿರ್ಗಮಿಸುತ್ತಾನೆ. ಆ ಸನ್ನಿವೇಷದಲ್ಲಿ ಮಾತೃದೇವೋಭವ ಪಿತೃದೇವೋಭವ ಎಂದು ಗುಣಗಾನ ಮಾಡುವ ಇಬ್ಬರು ಮಕ್ಕಳ ಮನಸ್ಸು ಅವರ ಜೀವನ ಸಂಗಾತಿಗಳ ಪ್ರಭಾವದಿಂದ ಪಲ್ಲಟವಾಗುತ್ತದೆ. ಹಿರಿಯ ಮಗ (ಶ್ರೀಧರ್‌)ನ ಮಾವನ (ಬಾಳಿY) ಶರೋನಿ ಪ್ರವೃತ್ತಿಯೂ ಕೂಡ ಮನೆಯ ಅಶಾಂತಿಗೆ ಕಾರಣವಾಗುತ್ತದೆ. ಪ್ರಾಮಾಣಿಕವಾಗಿ ದುಡಿದ ಕೆಲಸದಾಳು ಹರಿ ಮನೆಯಿಂದ ಹೊರ ಬೀಳಬೇಕಾಗುತ್ತದೆ. ಇಬ್ಬರೂ ಸೊಸೆಯಂದಿರು (ಲತಾ – ನಂದನ್‌) ಮನೆತನದ ಗೌರವ ಹಾಗೂ ಭವಿಷ್ಯವನ್ನು ಅಲಕ್ಷಿಸಿ ಸೊತ್ತಿಗಾಗಿ ಹಾತೊರೆಯುತ್ತಾರೆ. ಪ್ರೀತಿ – ವಿಶ್ವಾಸವಿದ್ದ ಮನೆಯಲ್ಲಿ ಒಡಕು ಬಂದು ಅಣ್ಣ – ತಮ್ಮಂದಿರು ಒಂದೇ ಮನೆಯಲ್ಲಿ ಎರಡು ಬಿಡಾರಗಳನ್ನು ಹೂಡಿದ ವಿಷಯವು ತೀರ್ಥಾಟನೆಯಿಂದ ಮರಳಿದ ಸಾವ್ಕಾರನಿಗೆ ಯಾತನೆ ಒದಗಿಸಿತು. ಎಷ್ಟೇ ಪ್ರಯತ್ನಪಟ್ಟರೂ ಅಣ್ಣ ತಮ್ಮಂದಿರನ್ನು ಸೊಸೆಯಂದಿರನ್ನು ಒಟ್ಟುಪಡಿಸಲಸಾಧ್ಯವಾಗಿ ಮನೆಬಿಟ್ಟು ಹೋದರು.

ಸಾಹುಕಾರರ ಪರಿಸ್ಥಿತಿ ಏಕಾಂತದಲ್ಲಿ ಹದಗೆಟ್ಟಿತು. ಕೈಯಲ್ಲಿ ಹಣ ಇಲ್ಲದೆ ಕಂಗಾಲು ಆಗುವ ಪರಿಸ್ಥಿತಿ ಬಂದೊದಗಿತು. ಇಂಥಹ ಅಸಹಾಯಕ ಪರಿಸ್ಥಿತಿಯಲ್ಲಿ ಭಿಕ್ಷಾಂದೇಹಿ ಎಂದು ಗೀಳಿಡುವ ಸನ್ನಿವೇಷದಲ್ಲಿ ಅಕಸ್ಮಾತ್‌ ಈ ಹಿಂದೆ ಮನೆಯಿಂದ ಹೊರಗೆ ಹಾಕಲ್ಪಟ್ಟ ಹರಿ ಸಾವಾRರರನ್ನು ಸಂದರ್ಶಿಸುವ ಪ್ರಸಂಗ ಆತನ ಸಹಾಯ ಹಾಗೂ ಕಾಲ್ಪನಿಕ ಶ್ರೀಪಾದ್‌ ಶೆಣೈ ಆಗಮನದಿಂದ ಮಕ್ಕಳಿಗೆ ಪಾಠ ಕಲಿಸಿ ಅದರ ಮುಖಾಂತರ ಸಾಯುವ ಕಾಲದವರೆಗೆ ಸೊತ್ತನ್ನು ಕುಟುಂಬದ ಸದಸ್ಯರಿಗೆ ವಿತರಿಸಕೂಡದು, ಆಪದ್ಧನ ಎಂಬುದು ಅಂತ್ಯದವರೆಗೆ ರಕ್ಷಾ ಕವಚ ಎಂಬ ಸಂದೇಶವನ್ನು ನಾಟಕ ನೀಡುತ್ತದೆ.

ಟಾಪ್ ನ್ಯೂಸ್

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.