ಹೊಟ್ಟೆಯ ಆರೋಗ್ಯ ಕೆಡಬಾರದು…
Team Udayavani, May 26, 2020, 4:32 AM IST
ಜನ ದಿನವಿಡೀ ದುಡಿಯುವುದು ಹೊಟ್ಟೆಪಾಡಿಗಾಗಿ. ಹೊಟ್ಟೆಯ ಹಸಿವು ತಣಿಸಲಿಕ್ಕಾಗಿ. ಹಸಿವು ಅನ್ನೋದು ಇಲ್ಲದೇ ಇದ್ದಿದ್ದರೆ, ಜಗತ್ತು ನಿಂತ ನೀರಾಗುತ್ತಿತ್ತು. ದಾಸರು, “ಎಲ್ಲಾರು ಮಾಡುವುದು ಹೊಟ್ಟೆಗಾಗಿ…’ ಅಂತ ಅದಕ್ಕೇ ಹೇಳಿದ್ದು. ಹೊಟ್ಟೆಯನ್ನು ಸರಿಯಾಗಿ ಇಟ್ಟುಕೊಳ್ಳುವ ದಾರಿಗಳು ಹಲವು… ಹೊಟ್ಟೆ ಜಾಸ್ತಿಯಾದರೆ ಬೊಜ್ಜು. ಒಳಗೆ ಸಮಸ್ಯೆ ಅಂದರೆ ಅಲ್ಸರ್, ಗ್ಯಾಸ್ಟ್ರಿಕ್ ಶುರುವಾಗುತ್ತದೆ. ಎಲ್ಲದಕ್ಕೂ ಮದ್ದು ಅಂದರೆ, ಎಳನೀರು. ಹೊಟ್ಟೆಯೊಳಗಿನ ಅಲ್ಸರ್ ಕಡಿಮೆ ಮಾಡುವ ಔಷಧೀಯ ಗುಣ ಇದಕ್ಕಿದೆ. ಇದು, ಹೊಟ್ಟೆಯೊಳಗಿನ ಹುಳಗಳನ್ನು ಕೊಲ್ಲುತ್ತದೆ.
ಎಳನೀರಿಗೆ ಗ್ಲುಕೋಸ್ ಹಾಕಿಕೊಂಡು ಕುಡಿದರೆ, ಸುಸ್ತು ಕಡಿಮೆಯಾಗುತ್ತದೆ. ಜೇನುತುಪ್ಪ ಬಳಸಿದರೂ ಇದೇ ಪರಿಣಾಮ ನಿರೀಕ್ಷಿಸಬಹುದು. ಕ್ಯಾಲೊರಿ ಜಾಸ್ತಿ ಮಾಡಿಕೊಂಡರೂ ಹೊಟ್ಟೆ ಉರಿ, ಅಲ್ಸರ್ನಂಥ ಸಮಸ್ಯೆ ಬರುವುದಿಲ್ಲ. ಅದಕ್ಕಾಗಿ ಬಾದಾಮಿ ಬಳಸಬೇಕು. ಇನ್ನು, ಬಾಳೆಹಣ್ಣಿನ ಸೇವನೆಯಿಂದ ಹೊಟ್ಟೆಯನ್ನು ತಂಪಾಗಿಡಲು ಸಾಧ್ಯವಿದೆ. ಬಾಳೆಹಣ್ಣಿನಲ್ಲಿ ಎನ್ವಿ ಬ್ಯಾಕ್ಟೀರಿಯಲ್ ಅಂಶ ಇರುವುದರಿಂದ, ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ